Kodi Matt Swamiji prediction: ಭವಿಷ್ಯ ಹೇಳಲು ಪ್ರಸಿದ್ಧವಾಗಿರುವ ಶ್ರೀ ಕೋಡಿಮಠದ ಶ್ರೀಗಳು (Kodi Matt Swamiji) ಈಗ ಮತ್ತೊಂದು ಭವಿಷ್ಯವನ್ನು ನೋಡಿದಿದ್ದಾರೆ ಅದು ಏನೆಂದು ತಿಳಿದುಕೊಳ್ಳುವ ಆಸಕ್ತಿ ನಿಮಗಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ಈ ಮೊದಲು ಕೋಡಿಮಠದ ಶ್ರೀಗಳು ಚುನಾವಣೆಯ ಬಗ್ಗೆ ಭವಿಷ್ಯ ನೋಡಿದಿದ್ದರು ಅವರು ನುಡಿದಂತೆ ಬಹುಮತದಿಂದ ಕಾಂಗ್ರೆಸ್ ಪಕ್ಷ ಗೆದ್ದು ಬಂದಿದೆ. ಹಾಗೆ ಇವರ ಭವಿಷ್ಯ ನಿಜವಾಗುತ್ತದೆ ಎಂದು ಸಾಮಾನ್ಯವಾಗಿ ಎಲ್ಲರೂ ನಂಬುತ್ತಾರೆ ಹಾಗೂ ನಿಖರ ಭವಿಷ್ಯಕ್ಕೆ ಹೆಸರಾದವರು.

ಚುನಾವಣೆ ನಂತರವೂ ಕೂಡ ಕೋಡಿಮಠದ ಶ್ರೀಗಳು ಒಂದು ಆಘಾತಕಾರಿ ಭವಿಷ್ಯವನ್ನು ನುಡಿದಿದ್ದರು ಅದು ಕೂಡ ಈಗ ನಿಜವಾಗಿದೆ ಅದು ಏನೆಂದರೆ ಶ್ರೀಗಳು ಒಂದು ದೊಡ್ಡ ಅಪಘಾತ ನಡೆಯುತ್ತದೆ ಎಂದು ಹೇಳಿದ್ದರು ಅದರಂತೆ ಓಡಿಸದಲ್ಲಿ ಭೀಕರವಾಗಿ ರೈಲು ಅಪಘಾತಗೊಂಡಿದ್ದು ನಿಮಗೆಲ್ಲ ಗೊತ್ತಿರಬಹುದು.

ಇನ್ನೂ ಒಂದು ಸಂಕಷ್ಟ ದೇಶಕ್ಕೆ ಕಾದಿದೆ ಎಂದು ಹೇಳಿದ್ದಾರೆ. ಶ್ರೀಗಳು ರಾಜಸ್ಥಾನದಲ್ಲಿ ಚಂಡಮಾರುತ ಎದುರಾಗಲಿದೆ ಎಂದು ಹೇಳಿದ್ದಾರೆ ಹಾಗೂ ಎರಡು ಮೂರು ರಾಷ್ಟ್ರಗಳು ನೀರಿನಲ್ಲಿ ಮುಳುಗಡೆಯಾಗುವ ಸಾಧ್ಯತೆ ಕೂಡ ಇದೆ. ಚಂಡಮಾರುತ ಗುಜರಾತ್ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ್ದು ರಾಜಸ್ಥಾನಕ್ಕೆ ಮುನ್ನುಗ್ಗಲಿದೆ. ಗುಜರಾತ್ನ ಕಚ್ ಜಿಲ್ಲೆಯಲ್ಲಿ ತುಂಬಾ ಮಳೆ ಆಗುತ್ತಿದೆ.

ರಾಜಸ್ಥಾನದಲ್ಲಿ ಚಂಡಮಾರುತ ಬರುವ ಸೂಚನೆಯಿದ್ದು ರಾಜಸ್ಥಾನದ ಬಾರ್ಮೆರ್, ಜಾಲೋರ್, ಜೈಸಲ್ಮೇರ್, ಸಿರೋಹಿ, ಜೋಧ್‌ಪುರ, ಪಾಲಿ ಜಿಲ್ಲೆಗಳಿಗೆ ಅಲರ್ಟ್ ಘೋಷಣೆ ಮಾಡಲಾಗಿದೆ. ಒಂದು ಕಡೆ ಬಾರಿ ಮಳೆಯಾಗಿದ್ದು ಪ್ರವಾಹದ ಭೀತಿ ಎದುರಾಗಿದೆ ಹಾಗೂ ದಕ್ಷಿಣ ಭಾರತದಲ್ಲಿ ಮುಂಗಾರು ತಡವಾಗುತ್ತಿದ್ದು ಬರಗಾಲ ಉಂಟಾಗಿದೆ ಈ ವಿಷಯವು ಜನರನ್ನು ಭಯಗೊಳಿಸುತ್ತಿದೆ. ಇವೆಲ್ಲವನ್ನೂ ನೋಡಿದಾಗ ಶ್ರೀಗಳು ಹೇಳಿದ ಹಾಗೆ ಗಂಡಾಂತರ ಇರುವುದು ನಿಜ ಎಂದು ಅನಿಸುತ್ತದೆ. Farmer Loan Waiver: ಸಾಲ ಮನ್ನಾದ ನಿರೀಕ್ಷೆಯಲ್ಲಿದ್ದ ರೈತರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ

Leave a Reply

Your email address will not be published. Required fields are marked *