Kannada Health tips: ಸಾಮಾನ್ಯವಾಗಿ ಕೆಲವರಲ್ಲಿ ಈ ಕೆದಿನಿಯಲ್ಲಿ ಸ್ಟೋನ್ ಆಗುವ ಸಮಸ್ಯೆ ಇದ್ದೆ ಇರುತ್ತದೆ ಅಂತವರಿಗೆ ಈ ಬಾಳೆದಿಂಡಿನ ಪಲ್ಯ ಹೆಚ್ಚು ಸಹಕಾರಿ ಇದನ್ನು ಹೇಗೆ ತಯಾರಿಸೋದು ಅನ್ನೋದನ್ನ ಇಲ್ಲಿ ತಿಳಿಯಿರಿ. ಆಹಾರದಲ್ಲಿನ ಭಿನ್ನತೆಯಿಂದ ಇಂದು ಕಿಡ್ನಿಯಲ್ಲಿ ಕಲ್ಲುಗಳಾಗುವುದು ಸರ್ವೇಸಾಮಾನ್ಯ ವಾಗಿಬಿಟ್ಟಿದೆ. ಈ ಸಮಸ್ಯೆಯಿಂದ ಸಾಕಷ್ಟು ನೋವನ್ನ ಅನುಭವಿಸಬೇಕಾಗುತ್ತದೆ. ಇಂತಹ ಸಮಸ್ಯೆಗಳಿಗೆ ಮನೆಯಲ್ಲಿನ ಪದಾರ್ಥಗಳನ್ನು ಬಳಸಿ ಮಾಡಿದ ಮನೆಮದ್ದುಗಳು ನಿರೀಕ್ಷಿತ ಫಲಿತಾಂಶ ನೀಡುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆಗೆ ಬಾಳೆತಿಂಡಿನ ಪಲ್ಯ ಸೂಕ್ತ ಮನೆಮದ್ದು.

ಬಾಳೆತಿಂಡಿನ ಪಲ್ಯಕ್ಕೆ ಬೇಕಾದ ಪದಾರ್ಥಗಳು: ಬಾಳೆ ತಿಂಡು,ಈರುಳ್ಳಿ, ಹಸಿ ಮೆಣಸಿನ ಕಾಯಿ, ಕರಿಬೇವು, ಸಾಸಿವೆ, ಕಡ್ಲೆಬೇಳೆ, ಉಪ್ಪು, ಹಸಿ ಕಾಯಿತುರಿ, ಎಣ್ಣೆ, ಅರಿಸಿಣಪುಡಿ. ಕೊತ್ತಂಬರಿ
ಬಾಳೆತಿಂಡಿನ ಪಲ್ಯ ಮಾಡುವ ವಿಧಾನ:ಮೊದಲಿಗೆ ಬಾಳೆದಿಂಡಿನ ತಿರುಳುಗಳನ್ನ ತೆಗೆದು ದಿಂಡನ್ನು ವೃತ್ತಾಕಾರಕ್ಕೆ ಬರುವಂತೆ ಕಟ್ ಮಾಡಿ ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ನಂತರ ಬಾಣಲೆಗೆ ಒಂದು ಟೇಬಲ್ ಸ್ಪೊನ್ ನಷ್ಟು ಎಣ್ಣೆ , ಒಂದು ಸ್ಪೂನ್ ಸಾಸಿವೆ, ಒಂದು ಬೌಲ್ ಕಡ್ಲೆಬೇಳೆ, ಕಟ್ ಮಾಡಿದ ಎರಡು ಮೆಣಸಿನಕಾಯಿ, ಕರಿಬೇವು , ಕಟ್ ಮಾಡಿದ ಈರುಳ್ಳಿ ಹಾಕಿ ಫ್ರೈ ಮಾಡಿ. ಅದು ಕಂದು ಬಣ್ಣಕ್ಕೆ ಬಂದ ಮೇಲೆ ಕಟ್ ಮಾಡಿದ ಬಾಳೆದಿಂಡನ್ನು ಹಾಕಿ 15 ನಿಮಿಷ ಬೇಯಲು ಬಿಡಿ. ಬೆಂದ ನಂತರ ರುಚಿಗೆ ತಕ್ಕಷ್ಟು ಉಪ್ಪು , 2 ಸ್ಪೂನ್ ಅರಿಸಿಣಪುಡಿ, ಕಾಯಿತುರಿ, ಕೊತ್ತಂಬರಿ ಸೊಪ್ಪು ಹಾಕಿ ಫ್ರೈ ಮಾಡಿದರೆ ಬಾಳೆದಿಂಡಿನ ಪಲ್ಯ ಸಿದ್ದ. ಹೀಗೆ ತಯಾರಿಸಿದ ಪಲ್ಯ ವನ್ನು ವಾರಕ್ಕೆ ಎರಡು ಬಾರಿ ತಿಂದರೆ ಕಿಡ್ನಿ ಯಲ್ಲಿನ ಕಲ್ಲುಗಳು ಕರಗಿ ಸಮಸ್ಯೆ ನಿವಾರಣೆ ಆಗುತ್ತದೆ.

ನಿಮಗೆ ಈ ಆರೋಗ್ಯಕರವಾದ ವಿಚಾರ ಇಷ್ಟವಾದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ ಹಾಗೂ ಬಾಳೆ ದಿಂಡಿನ ಮಹತ್ವವನ್ನು ತಿಳಿಯಲಿ ನಿಮ್ಮಿಂದ ಬೇರೆಯವರಿಗೂ ಉಪಯೋಗವಾಗಬಹದು.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466