Kidney stone problem Remedies: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಕಿಡ್ನಿ (Kidney) ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಕಿಡ್ನಿಯಲ್ಲಿ ಕಲ್ಲುಗಳ (Kidney stone) ಕಾಣಿಸಿಕೊಳ್ಳುತ್ತದೆ ಇದರಿಂದ ಸಾಕಷ್ಟು ಜನರು ತುಂಬಾ ಸಮಸ್ಯೆಯಿಂದ ಬಳಲುತ್ತಾರೆ ಆದ್ದರಿಂದ ಒಂದು ಸುಲಭವಾದ ಮನೆಮದ್ದು ಇದೆ ಇದನ್ನು ಬಳಸುವುದರಿಂದ ಶಾಶ್ವತವಾಗಿ ಕಿಡ್ನಿಯಲ್ಲಿ ಕಲ್ಲು ಪುಡಿಪುಡಿಯಾಗಿ ಹೋಗುತ್ತದೆ.

ಗಿಡ ಯಾವುದೆಂದರೆ ಕಾಡುಬಸಳೆ ಸೇವನೆ ಮಾಡು ವುದರಿಂದ ನಿಮ್ಮ ದೇಹದಲ್ಲಿ ಎಂತಹ ಕಲ್ಲು ಕಿಡ್ನಿ ಇದ್ದರೆ ಪುಡಿಪುಡಿಯಾಗಿ ಹೋಗುತ್ತದೆ ಇದು ಸುಲಭವಾಗಿ ಸಿಗುವ ಗಿಡ ಆಗಿದೆ ಇದ ನ್ನು ಸೇವನೆ ಮಾಡುವುದರಿಂದ ಇದು ತುಂಬಾ ಹುಳಿಅಂಶ ಹೊಂದಿರುತ್ತದೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ಗಿಡದ ಎಲೆಗಳು ಕಾಂಡ ಮತ್ತು ಗಿಣ್ಣು ಕೂಡ ಆಗಿರುತ್ತದೆ ಇದು ತುಂಬಾ ಒಳ್ಳೆಯದು ಆದ್ದರಿಂದ ಪ್ರತಿಯೊಬ್ಬರು ಸೇವನೆ ಮಾಡುತ್ತಾರೆ ನಾನಾ ರೋಗಗಳ ಜೊತೆಗೆ ಕಿಡ್ನಿ ನಲ್ಲಿರುವ ಕಲ್ಲುಗಳನ್ನ ಕಾಡು ಬಸಳೆ ಎಲೆ ನಿವಾರಣೆ ಮಾಡುತ್ತದೆ.

ಕಿಡ್ನಿ ಕಲ್ಲಿನ ಸಮಸ್ಯೆಇದ್ದರೆ ಮೊದಲು ಈ ಎಲೆಯನ್ನು ಸೇವಿಸಿ ಕಲ್ಲು ಪುಡಿಯಾಗಿ ಹೊರ ಬರುತ್ತೆ. ವೈದ್ಯರನ್ನೆ ಅಚ್ಚರಿಗೊಳಿಸಿರುವ ನೈಸರ್ಗಿಕ ವರದಾನ ಈ ಸಸ್ಯದ ಎಲೆ. ಇಂದು ನಾನು ಕಿಡ್ನಿಸ್ಟೋನ್ ಗೆ ಒಂದು ಮನೆಮದ್ದನ್ನು ನಿಮ್ಮೆಲ್ಲರಿಗೂ ತಿಳಿಸುತ್ತೇವೆ. ಕಿಡ್ನಿ ಕಲ್ಲು ಅಂದ ತಕ್ಷಣ ಪ್ರತಿಯೊಬ್ಬರಿಗೂ ಭಯ ಡಾಕ್ಟರ್ ಹತ್ತಿರ ಹೋದರೆ ಆಪರೇಷನ್ ಅಂತಾರೆ.ಸರ್ಜರಿ ಅಂತಾರೆ ಕಲ್ಲು ಅಷ್ಟು ದೊಡ್ಡಿದಿದೆ ಸಣ್ಣದಿದೆ ಅಂತ ಭಯ ಬೀಳಿಸ್ತಾರೆ ಅಂತ.ಆದರೆ ಆರೋಗ್ಯದ ಸಮಸ್ಯೆ ಅಂತ ಬಂದಾಗ ಯಾವುದೇ ಕಾರಣಕ್ಕೂ ಮುಜುಗರ, ಆಲಸ್ಯ ಮಾಡಲೆಬಾರದು ಕಿಡ್ನಿ ಕಲ್ಲನ್ನು ನೈಸರ್ಗಿಕ ವಿಧಾನದಿಂದ ಹೇಗೆ ಕರಗಿಸಬಹುದು

ಕಿಡ್ನಿ ಶುದ್ದಿ ಮಾಡಬಹುದು ತಿಳಿಯೋಣ. ಈ ಮನೆಮದ್ದನ್ನು ಮಾಡಲು ಅತಿ ಮುಖ್ಯವಾಗಿ ಬೇಕಾಗಿರುವುದು ಕಾಡು ಬಸಳೆ ಸೊಪ್ಪು ( ಗಂಡು ಕಾಳಿಂಗ ,ನಾಯಿ ಪತ್ರ) ಈ ಹೆಸರಿನ ಗಿಡವನ್ನು ಸಸ್ಯಗಳ ಸರ್ಸರಿಯಲ್ಲಿ ಕೇಳಿದರೆ ದೊರೆಯುತ್ತದೆ.ಈ ಗಿಡವನ್ನು ಆದಷ್ಟು ನೀವು ಮನೆಯಲ್ಲಿಯೇ ಬೆಳೆಸಿದರೆ ಒಳ್ಳೆಯದು ಹೆಚ್ಚಾಗಿ ಕಿಡ್ನಿ ಸ್ಟೋನ್ಗೆ ನಿವಾರಣೆಗೆ ಬಹಳ ಒಳ್ಳೆಯದು ಈ ಸಸ್ಯದ ಎಲೆಯ ಮದ್ದು. ಈ ಮನೆ ಮದ್ದು ತೆಗೆದುಕೊಳ್ಳುವಾಗ ಅಂದರೆ ಆರಂಭ ಮಾಡಿದಾಗ ದಿನವೂ ಸಹ ಎಳನೀರನ್ನು ಕುಡಿಯಬೇಕು ಹಾಗೂ ಆ ಐದು ದಿನಗಳು ಈ ಮದ್ದನ್ನು ತಪ್ಪದೆ ತೆಗೆದುಕೊಳ್ಳಬೇಕು

ನಂತರ ಮೂರು ದಿನ ಬಿಟ್ಟು ಡಾಕ್ಟರ್ ಬಳಿ ಹೋಗಿ ಈ ಸ್ಕ್ಯಾನ್ ಮಾಡಿಸಿ ನೋಡಿ ಡಾಕ್ಟರ್ ಹೇಳುತ್ತಾರೆ ನಿಮಗೆ ಸ್ಟೋನ್ ಇಲ್ಲ ಅಂತ ಅಷ್ಟು ಪರಿಣಾಮಕಾರಿ ಮನೆಮದ್ದು ನೈಸರ್ಗಿಕ ವರದಾನ ಅಂತ ಹೇಳಬಹುದು. ಕಾಡು ಬಸಳೆ ಎಲೆಗಳನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹ ದಲ್ಲಿ ಎಂತಹ ಕಲ್ಲು ಕಿಡ್ನಿಯಲ್ಲಿ ಇದ್ದರೆ ನಿವಾರಣೆಯಾಗುತ್ತದೆ. ಮೂತ್ರ ಕೋಶ ಸಂಬಂಧಿತ ಸಮಸ್ಯೆಗಳು ಕೂಡ ನಿವಾರಣೆ ಮಾಡುತ್ತದೆ

ಇದನ್ನೂ ಓದಿ..ಪುರುಷರು ರಾತ್ರಿ ಮಲಗುವ ಮುನ್ನ 2 ಏಲಕ್ಕಿ ಜಗಿದು ರಸ ಹೀರುವುದರಿಂದ ಏನಾಗುತ್ತೆ ಗೊತ್ತಾ..

ಆದರೆ ಕಿಡ್ನಿಯಲ್ಲಿ ಕಲ್ಲನ್ನು ನಿವಾರಣೆ ಮಾಡಲು ಆಪರೇಷನ್ಗೆ ಮಾಡಲು 40000 ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ ಆದರೆ ಕಾಡುಬಸಳೆ ಎಲೆಯನ್ನು ಬಳಸಿಕೊಂಡು ನೀವು ಮನೆ ಮದ್ದು ಸೇವನೆ ಮಾ ಡುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುವುದು ಆದರೆ ಇದರ ಎಲೆಯನ್ನು ಸೇವನೆ ಮಾಡುವುದರಿಂದ ಮಹಿಳೆಯರಿಗೂ ಕೂಡ ಯಾ ವುದೇ ಸಮಸ್ಯೆ ನಿವಾರಣೆಯಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!