2024ರಲ್ಲಿ ಕರ್ಕಾಟಕ ರಾಶಿಯ ಫೆಬ್ರವರಿ ತಿಂಗಳಿನ ಮಾಸಿಕ ಭವಿಷ್ಯವನ್ನು ನೋಡೋಣ. ಗ್ರಹಗಳ ಬದಲಾವಣೆ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಕಟಕ ರಾಶಿಯ 3ನೇ ಮನೆಯಲ್ಲಿ ಕೇತು ಗ್ರಹ, 5ನೇ ಮನೆಯಲ್ಲಿ ಶುಕ್ರ ಗ್ರಹ, 8ನೇ ಮನೆಯಲ್ಲಿ  ಶನಿ ಗ್ರಹ, 7ನೇ ಮನೆಯಲ್ಲಿ ರವಿ ಗ್ರಹ, ಬುಧ ಗ್ರಹ ಮತ್ತು ಕುಜ ಗ್ರಹ. 9ನೇ ಮನೆಯಲ್ಲಿ ರಾಹು ಗ್ರಹ ಮತ್ತು ಗುರು ಗ್ರಹ ಸಂಚಾರ ಮಾಡುತ್ತವೆ.

ಪರಿವಾರದಲ್ಲಿ ಸೌಖ್ಯ ನೆಲೆಸುತ್ತದೆ. ಶುಭ ಸಮಾರಂಭದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಉದ್ಯೋಗ ವ್ಯವಸ್ಥೆ ಎಲ್ಲಾ ಅನುಕೂಲಕರವಾಗಿ ಇರುತ್ತದೆ. ಕಲೆ, ಸಾಹಿತ್ಯ, ಸಂಗೀತ ಮತ್ತು ಮಾತುಗಾರಿಕೆ ಯಲ್ಲಿ ತೊಡಗಿರುವ ಜನರಿಗೆ ಪುರಸ್ಕಾರ ಲಭಿಸುತ್ತವೆ. ಸಾರ್ವಜನಿಕ ಕ್ಷೇತ್ರಗಳಲ್ಲಿ ಮನ್ನಣೆ ಸಿಗುತ್ತದೆ. ಹೆಚ್ಚು ಓಡಾಟ ಇರುವ ಸಾಧ್ಯತೆ ಇರುತ್ತದೆ.

ಆಹಾರದ ಸೇವನೆ ಕಡೆ ಕೂಡ ಹೆಚ್ಚು ಗಮನ ಕೊಡಬೇಕು. ಕಾನೂನಿನ ವಿಚಾರದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ ಬದಲಾವಣೆ ನಿಮ್ಮ ಪರವಾಗಿ ಇರುತ್ತದೆ. ವಿರುದ್ದವಾಗಿ ಇರುವ ಪರಿಸ್ಥಿತಿ ಕೂಡ ನಿಮ್ಮ ಕಡೆಗೆ ವಾಲುವ ಪರಿಸ್ಥಿತಿ ಎದುರಾಗುವ ಸಂದರ್ಭ ಇರುತ್ತದೆ. ಸರ್ಕಾರಿ ಸಾಲ ಪಡೆಯುವ ಇಚ್ಛೆ ಇದ್ದರೆ, ಅದು ಕೂಡ ಸಿಗುತ್ತದೆ. ವಿಧ್ಯಾರ್ಥಿಗಳು ಜೀವನ ಉತ್ತಮವಾಗಿ ಇರುತ್ತದೆ. ವಿದೇಶಕ್ಕೆ ಹೋಗುವ ಅವಕಾಶ ಸಿಗುತ್ತದೆ. ಮಕ್ಕಳಿಗೆ ಸಂಸ್ಕಾರ ನೀಡುವಿರಿ ಮತ್ತು ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುವ ಅವಕಾಶ ಇದೆ. ಎಲ್ಲರಿಗೂ ಸ್ಪಂದನೆ ನೀಡುವ ಗುಣ ಹೊಂದಿರುವರು. ಉತ್ತಮ ಫಲಗಳನ್ನು ಕೊಡುತ್ತದೆ. ಹೋರಾಟದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇರುತ್ತದೆ.

5 ವಿಚಾರಗಳ ಕಡೆ ಗಮನ ಕೊಡಬೇಕು :-
ಎಂದೋ ಮಾಡಿದ ಸಹಾಯ ಇಂದು ನಿಮ್ಮ ಕೈ ಸೇರುವುದು.
ಸಮಾಜದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ. ವ್ಯವಹಾರದ ವಿಚಾರದಲ್ಲಿ ಹೆಚ್ಚು ಜಾಗೃತೆ ವಹಿಸುವುದು ಒಳ್ಳೆಯದು.
ಆಹಾರದ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಉತ್ತಮ.
ಹಣಕಾಸಿನ ವ್ಯವಹಾರದ ಕಡೆ ಗಮನ ಕೊಡಬೇಕು.
ಮೇಲಿನ ಅಧಿಕಾರಿಗಳ ಜೊತೆ ವ್ಯವಾಹರಿಸುವಾಗ ಹೆಚ್ಚು ಗಮನ ಕೊಡಬೇಕು.

5ನೇ ಮತ್ತು 16ನೇ ತಾರೀಖು ಪೂಜೆ ಸಲ್ಲಿಸಲು ಒಳ್ಳೆ ದಿನ. ಇವು ಕೇವಲ ಗೋಚರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಇದಕ್ಕೂ ಸಂಬಂಧ ಇರುವುದಿಲ್ಲ. ಆರೋಗ್ಯ ಮತ್ತು ಹಣಕಾಸಿನ ವಿಚಾರದ ಕಡೆ ಗಮನ ಕೊಡಬೇಕು. ಆದಾಯ ಗಳಿಕೆ ಹೆಚ್ಚಾದಂತೆ ಖರ್ಚು ಕೂಡ ಹೆಚ್ಚಾಗುತ್ತದೆ. ಶನಿ ಗ್ರಹದ ಪ್ರಭಾವ ದೇಹದ ಉಷ್ಣಾಂಶ ಹೆಚ್ಚಾಗಿ ಬಾಯಿಯಲ್ಲಿ ಹುಣ್ಣು ಆಗುತ್ತದೆ, ಹೊಟ್ಟೆಯ ನೋವು ಬರುವ ಸಾಧ್ಯತೆ ಇದೆ.

ಪರಿಹಾರಗಳು :- ಪುನರ್ವಸು ನಕ್ಷತ್ರ 4ನೇ ಪಾದ ದಶರಸ್ಕೃತ ಶನೇಶ್ವರ ಸೋಸ್ತ್ರ ಅದನ್ನು ಓದಬೇಕು.ಪುಷ್ಯ ನಕ್ಷತ್ರದವರು ಶಂ ಶನೇಶ್ಚರಾಯ ನಮಃ .ಆಶ್ಲೇಷ ನಕ್ಷತ್ರದವರು ಸುಬ್ರಮಣ್ಯ ಸ್ವಾಮಿಯ ಸೋಸ್ತ್ರವನ್ನು ಜಪ ಮಾಡಬೇಕು ಸಂಧ್ಯಾ ಕಾಲದಲ್ಲಿ ಸ್ಮರಣೆ ಮಾಡಬೇಕು. ಪ್ರತಿದಿನ ಸಾಧ್ಯವಾಗಿ ಅನುಕೂಲ ಇದ್ದರೇ ರುದ್ರಾಭಿಷೇಕ ಮಾಡ್ಬೇಕು. ಇಲ್ಲ ದೇವಸ್ಥಾನದಿಂದ ರುದ್ರಾಭಿಷೇಕ ತೀರ್ಥವನ್ನು ತಂದು ಮನೆಗೆ ಪ್ರೋಕ್ಷಣೆ ಮಾಡ್ಬೇಕು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *