2024ರ ಫೆಬ್ರವರಿ ತಿಂಗಳಿನಲ್ಲಿ ಧನು ರಾಶಿಯವರ ಭವಿಷ್ಯ ಹೇಗಿದೆ ಎಂದು ತಿಳಿಯೋಣ. ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.  ಅದರ ಅನುಗುಣವಾಗಿ ಯಾವ ರೀತಿಯ ಫಲಗಳು ದೊರೆಯುತ್ತವೆ ಎಂದು ನೋಡೋಣ.

ಧನಸ್ಸು ರಾಶಿಯವರಿಗೆ ಫೆಬ್ರವರಿ ತಿಂಗಳಿನ ಆರಂಭದಲ್ಲಿ ತೊಡಕುಗಳು ಎದುರಾಗುತ್ತವೆ, ಪರಿವಾರದ ಜನರಿಂದ. ಮನಸ್ಸು ಚಂಚಲ, ವೃತ್ತಿಯಲ್ಲಿ ಏರಿಳಿತ ಸಾಮಾನ್ಯವಾಗಿರುತ್ತದೆ. ಸೋಮಾರಿತನ, ಆಲಸ್ಯತನ ಇಂದು ಮಾಡಿ ಮುಗಿಸಬೇಕಿದ್ದ ಕೆಲಸವನ್ನು ದಿನ ಮುಂದೂಡುವುದು. ವಿಧ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಇರದೆ ಹೋಗುವುದು.

ನೆನಪಿನ ಶಕ್ತಿ ಹಾಗೂ ಆಲೋಚನೆಗಳು ಕುಂದುತ್ತದೆ, ಮನಸ್ಸು ಏಕಾಗ್ರತೆ ಸಾಧಿಸಲು ಸೋಲುವುದು. ಶಾರದಾಂಬೆಯ ಅನುಗ್ರಹಕ್ಕೆ ಪ್ರಾರ್ಥನೆ ಮಾಡಿದರೆ ಒಳ್ಳೇದು. ಖಂಡಿತ ಒಳ್ಳೆ ಶುಭಫಲ ಸಿಗುತ್ತವೆ. ಆಯುರ್ವೇದದ ಗಿಡ ಮೂಲಿಕೆಗಳ ಪಾಲನೆ ಪೋಷಣೆ ಮಾಡುವುದು, ಅದರಿಂದ ಔಷದಿ ತಯಾರು ಮಾಡುವ ನಾಟಿ ಮದ್ದುಗಳನ್ನು ಮಾಡುವ ಸಿಬಂದಿಗಳಿಗೆ ಉತ್ತಮ ಫಲ ಸಿಗುತ್ತದೆ.

ದೇಶ ಕಾಯುವ ಯೋಧರು, ಅಧಿಕಾರಿಗಳು, ಚಾಲಕರು, ಯಂತ್ರೋಪಕರಣ ವಿಲೇವಾರಿ ಮಾಡುವ ಜನರಿಗೆ ಕೂಡಾ ತುಂಬ ಶುಭ ಫಲ ದೊರಕುತ್ತದೆ. ವಿವಾಹ ಲಗ್ನ ಅವರ ಇಷ್ಟದ ಪ್ರಕಾರವೇ ನಡೆಯುತ್ತದೆ. ವಜ್ರ ವೈಢೂರ್ಯ ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭ ತರುತ್ತದೆ ಈ ತಿಂಗಳು. ಭೂಮಿಗೆ ಸಂಬಂಧಪಟ್ಟ ಕಲಹಗಳು ಕೂಡ ದೂರವಾಗಿ ಪರಿಹಾರ ಸಿಗುತ್ತದೆ.

ಬಟ್ಟೆ ತಯಾರು ಮಾಡುವ ಗಾರ್ಮೆಂಟ್ಸ್ , ಶೈಕ್ಷಣಿಕ ವೃತ್ತಿ, ವಿವಿಧ ಕಾಂಟ್ರಾಕ್ಟ್ ಕೆಲಸ ಮಾಡುವ ಜನರಿಗೆ ಎಲ್ಲರಿಗೂ ಲಕ್ಷ್ಮೀ ದೇವಿಯ ಕೃಪೆಯಿಂದ ಒಳ್ಳೆ ಮಂಗಳಕರ ಫಲಗಳನ್ನು ಪಡೆಯಬಹುದು. ಬಂಧು ಮಿತ್ರರಿಂದ ಧನ ಪ್ರಾಪ್ತಿ ಆಗುತ್ತದೆ. ಸಹೋದರ ಮತ್ತು ಸಹೋದರಿಯ ಕೈಯಿಂದ ವೈಶಿಷ್ಟ್ಯ ಉಡುಗೊರೆಗಳು ಸಿಗುತ್ತದೆ. ಆಭರಣಗಳು ಲಭಿಸುತ್ತವೆ.

ಮನೆಯಲ್ಲಿ ಸುಖ, ನೆಮ್ಮದಿ, ಶಾಂತಿ ನೆಲೆಸುತ್ತದೆ. ಪೂರ್ವಕ್ಕೆ ಸಂಬಂಧ ಇರುವಂತೆ ಹಣದ ವ್ಯವಹಾರ ಮಾಡುವ ಯೋಚನೆ ಮಾಡಿದರೆ ಅದು ಅಷ್ಟೇನೂ ಶ್ರೇಯಸ್ಸು ತರುವುದಿಲ್ಲ. ಶುಭಕರ ದಿಕ್ಕು ದಕ್ಷಿಣ ದಿಕ್ಕು ಇಲ್ಲವೇ ಪಶ್ಚಿಮ ದಿಕ್ಕು ಹೆಚ್ಚು ಚೆನ್ನಾಗಿ ಆಗಿಬರುತ್ತದೆ ಧನು ರಾಶಿಯವರಿಗೆ. ಹೊಸ ಹೊಸ ಅನ್ವೇಷಣೆ ಮಾಡುವರು, ನೂತನ ಉದ್ಯೋಗ ಮತ್ತು ನೂತನ ವ್ಯವಹಾರ ಹೆಚ್ಚು ಲಾಭ ತರುತ್ತದೆ.

ಈ ತಿಂಗಳು ಗೆಳೆಯರ ಜೊತೆ ಒಳ್ಳೆ ಸಂಬಂಧ ವೃದ್ದಿಯಾಗುತ್ತದೆ. ಹಣ್ಣಿನ ವ್ಯಾಪಾರ ಹೂವಿನ ವ್ಯಾಪಾರ ಹಾಗೆ ರಸ್ತೆ ಬಳಿ ತರಕಾರಿ ವ್ಯಾಪಾರ ಮಾಡುವವರಿಗೆ ಕೂಡ ಬಹಳ ಧನ ಪ್ರಾಪ್ತಿ ಆಗುತ್ತದೆ.ರಕ್ಷಣೆ ಮಾಡುವ ಪೊಲೀಸ್ ಸಿಬಂದಿಗಳಿಗೆ ಕೂಡ ಫೆಬ್ರವರಿ ತಿಂಗಳು ಹೆಚ್ಚು ಸುಖಕರವಾಗಿ ಇರುತ್ತದೆ.  ತುಂಬ ಹಣ ಗಳಿಕೆ ಮಾಡುವುದು ಮತ್ತು ಹೆಚ್ಚಿನ ಸ್ಥಾನಕ್ಕೆ ಬಡ್ತಿ ಪಡೆಯುವ ಸಾಧ್ಯತೆ ಇರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *