ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತವೆ. ಚೈತ್ರ ಸಂವತ್ಸರದ ಮೊದಲ ಹಬ್ಬ ಯುಗಾದಿ. 2024ರ  ಕಟಕ ರಾಶಿಯವರ ಯುಗಾದಿ ವಾರ್ಷಿಕ ಭವಿಷ್ಯ ಹೇಗಿದೆ ನೋಡೋಣ.

ಈ ವರ್ಷ ಕಟಕ ರಾಶಿಯವರ ಜೀವನ ಉತ್ತಮವಾಗಿ ಇರುತ್ತದೆ. ಗುರು ಬಲ ಚೆನ್ನಾಗಿ ಇರುತ್ತದೆ. ರಾಹು ಗ್ರಹ ಮತ್ತು ಕೇತು ಗ್ರಹದಿಂದ ಆರೋಗ್ಯ ಲಾಭ ಸಿಗುತ್ತದೆ ಮತ್ತು ಧನ ಲಾಭ ಲಭಿಸುತ್ತದೆ. ವ್ಯಾಪಾರ ಮತ್ತು ವ್ಯವಹಾರದ ವಹಿವಾಟಿನಲ್ಲಿ ಒಳ್ಳೆಯ ಲಾಭ ಗಳಿಕೆ ಆಗುತ್ತದೆ. ಹೊಸ ವಾಹನ ಖರೀದಿ ಯೋಗ, ಹೊಸ ವಸ್ತು ಖರೀದಿ ಮಾಡುವ ಅವಕಾಶ ಕೂಡ ಇದೆ. ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುವ ಅವಕಾಶ ಇರುತ್ತದೆ.

ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ. ಎಲ್ಲಾ ರೀತಿಯ ಮಂಗಳಕರ ಫಲಗಳನ್ನು ಈ ವರ್ಷ ಕಟಕ ರಾಶಿಯ ಜನರು ಪಡೆಯುವರು, ಭೋಗ ಭಾಗ್ಯ ಸಿದ್ಧಿಸುತ್ತದೆ. ಉದ್ಯೋಗ ಇಲ್ಲದ ಜನರಿಗೆ ಕೆಲಸ ಸಿಗುತ್ತದೆ. ಹೊಸ ವ್ಯಾಪಾರ ಆರಂಭ ಮಾಡಲು ಇದು ಸಕಾಲ.

ಕಟಕ ರಾಶಿಯ ಜನರಿಗೆ ಈ ವರ್ಷ ಧನ ಲಾಭ, ಧನ ಆಕರ್ಷಣೆ ಆಗುತ್ತದೆ, ಗೌರವ ಸಿಗುತ್ತದೆ. ಕೋರ್ಟ್ ವ್ಯಾಜ್ಯಗಳು ಇದ್ದರೆ ಎಲ್ಲಾ ಒಳ್ಳೆ ರೀತಿಯಲ್ಲಿ ಬಗೆಹರಿಯುತ್ತದೆ. ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡುವ ಇಚ್ಛೆ ಇರುವ ಜನರಿಗೆ ಒಳ್ಳೆಯ ಅವಕಾಶಗಳು ಸೃಷ್ಟಿ ಆಗುತ್ತದೆ.

ಹೊಸ ಮನೆ ಖರೀದಿ ಮಾಡುವ ಮತ್ತು ನಿರ್ಮಾಣ ಮಾಡುವ ಯೋಗ ಇದೆ. ಕೇತು ಗ್ರಹ ಒಳ್ಳೆಯ ಶುಭ ಫಲಗಳನ್ನು ಕೊಡುತ್ತದೆ. ಕೋದಂಡ ರಾಹು ಗ್ರಹ ಕೂಡ ಗುರು ಗ್ರಹದ ಮನೆಯಲ್ಲಿ ಇರುವ ಕಾರಣ ಗುರು ಗ್ರಹ ಕೊಡುವ ಫಲಗಳನ್ನು ಕೊಡುತ್ತದೆ.

ಹೊಸ ಕೆಲಸಗಳು ಸಿಗುತ್ತದೆ, ಉದ್ಯೋಗ ಬದಲಾವಣೆ ಮಾಡುವ ಯೋಗ ಇದೆ. ಎಲ್ಲಾ ರೀತಿಯ ಅಭಿವೃದ್ದಿ ಆಗುತ್ತದೆ. ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವ ಅವಕಾಶ ಇದೆ. ಬೇರೆ ದೇಶಕ್ಕೆ ಹೋಗಿ ಉದ್ಯೋಗ ಮಾಡುವ ಯೋಗ ಸಹ ಲಭಿಸುತ್ತದೆ.

ವೃತ್ತಿಯಲ್ಲಿ ಏಳಿಗೆ ಆಗುತ್ತದೆ. ಆರೋಗ್ಯ ಉತ್ತಮವಾಗಿ ಇರುತ್ತದೆ. ಅಷ್ಟಮ ಶನಿ ಗ್ರಹ ಕಾಟದಿಂದ ಅನಿರೀಕ್ಷಿತ ಆರೋಪಗಳು, ಅಪನಿಂದನೆಗಳು, ಆರೋಗ್ಯ ಕೈ ಕೊಡುವುದು ಆಗುತ್ತದೆ. ಗುರು ಗ್ರಹ ಬಲವಿದೆ ಅದರಿಂದ ಸ್ವಲ್ಪ ನಿರಾಳತೆ ಲಭಿಸುತ್ತದೆ.

ಪರಿಹಾರಗಳು :-ಪ್ರತಿದಿನ ಶ್ರೀ ಚಾಮುಂಡೇಶ್ವರಿ ದೇವಿಯ ಅಷ್ಟೋತ್ತರ ನಾಮವಳಿಯನ್ನು ಹೇಳಬೇಕು. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave a Reply

Your email address will not be published. Required fields are marked *