ಹೋಳಿ ಹಬ್ಬದ ದಿನವೇ ಗ್ರಹಣ, ಈ 3 ರಾಶಿಯವರು ರಾಹುವಿನಿಂದ ಎಚ್ಚರವಾಗಿರಬೇಕು

0 5,737

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತವೆ. ಹೋಳಿ ಹಬ್ಬದ ದಿನವೇ ಗ್ರಹಣ ಸಂಭವಿಸುತ್ತದೆ. ರಾಹು ಗ್ರಹದ ದೆಸೆಯಿಂದ ಈ ಮೂರು ರಾಶಿಗಳು ಎಚ್ಚರ ವಹಿಸುವುದು ಉತ್ತಮ. ಮಾರ್ಚ್ ತಿಂಗಳಿನ 25 ರಂದು ಬೆಳಿಗ್ಗೆ 10.23ಕ್ಕೆ ಸರಿಯಾಗಿ ಚಂದ್ರ ಗ್ರಹಣ ಸಂಭವಿಸುತ್ತದೆ. ಈ ಗ್ರಹಣ ಯೋಗದಿಂದ 4 ರಾಶಿಗಳು ಕಷ್ಟ ಅನುಭವಿಸುತ್ತವೆ.

ಯಾವುವು ಆ ರಾಶಿಗಳು? ಏನು ಸಮಸ್ಯೆ ಎನ್ನುವುದನ್ನು ತಿಳಿಯೋಣ. ಈ ಸಲದ ಹೋಳಿ ಹುಣ್ಣಿಮೆಯ ಚಂದ್ರಗ್ರಹಣ, ಮಾರ್ಚ್ 25ರಂದು  ಸಂಭವಿಸುತ್ತದೆ. ಮಧ್ಯಾಹ್ನ 3.02ಕ್ಕೆ ಮುಗಿಯಲಿದೆ. ಆದರೆ, ಈ ಗ್ರಹಣ ಭಾರತದಲ್ಲಿ ಗೋಚಾರವಾಗುವುದಿಲ್ಲ. ಆದರೆ, ಅದರ ಪ್ರಭಾವ ಮಾತ್ರ ಇರುತ್ತದೆ. ಅದೇ ಸಮಯದಲ್ಲಿ ಮೀನ ರಾಶಿಯಲ್ಲಿ ಸೂರ್ಯ ಮತ್ತು ರಾಹು ಸಂಯೋಗ ನಡೆಯುತ್ತದೆ. ಆ ದೆಸೆಯಿಂದ ಗ್ರಹಣ ಯೋಗ ಸಂಭವಿಸುತ್ತದೆ. ಈ ಗ್ರಹಣ ಯೋಗವು ಸಹಜವಾಗಿ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಅದರಲ್ಲೂ 4 ರಾಶಿಗಳಿಗೆ ಅಶುಭ ಫಲಗಳನ್ನು ಕೊಡುತ್ತದೆ. ಆ ರಾಶಿಗಳು ಯಾವವು ಎಂದರೆ :

ಮೀನ ರಾಶಿ :- ಗ್ರಹಣ ಯೋಗವು ಮೀನ ರಾಶಿಯ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಪ್ರಯಾಣದಲ್ಲಿ ಎಚ್ಚರಿಕೆ ವಹಿಸಬೇಕು. ವಾಹನ ಚಲಿಸುವಾಗ ಸಗ ಹೆಚ್ಚು ಎಚ್ಚರಿಕೆ ವಹಿಸಬೇಕು. ಆರೋಗ್ಯದ ವಿಷಯದಲ್ಲಿ ಕೂಡ ಹುಷಾರಾಗಿ ಇರಬೇಕು. ಉದ್ಯೋಗದ ವಿಷಯದಲ್ಲಿ ಹೆಚ್ಚು ಯೋಚನೆ ಮಾಡಿ ನಿರ್ಧಾರ ಮಾಡಬೇಕು. ಪ್ರಸ್ತುತ ಕೈಗೊಳ್ಳುವ  ನಿರ್ಧಾರಗಳಿಂದ ಮುಂದೆ ಬರುವ ದಿನಗಳಲ್ಲಿ  ಕಿರಿಕಿರಿ ಆಗದಂತೆ ಎಚ್ಚರಿಕೆ ವಹಿಸಬೇಕು. ವೃತ್ತಿಯಲ್ಲಿ ಇರುವ ಜನರು ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳಬೇಕು. ಅವಶ್ಯಕತೆ ಇಲ್ಲದ ವಿಚಾರಗಳನ್ನು ನಿರ್ಲಕ್ಷಿಸಿ. ಅನವಶ್ಯಕ ಮಾತುಕತೆಗಳಿಗೆ ಮುಂದಾಗಬೇಡಿ.

ಧನಸ್ಸು ರಾಶಿ :– ಧನು ರಾಶಿಯ ಜನರು ಈ ಸಮಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಈ ಪ್ರಯಾಣ ಮಾಡುವ ಸಂದರ್ಭದಲ್ಲಿ, ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಸ್ವಲ್ಪ ಹೆಚ್ಚೇ ಹುಷಾರಾಗಿರಬೇಕು. ದಾರಿಯಲ್ಲಿ ಕಲ್ಲು ಮುಳ್ಳಿನಂತ ತೊಡಕುಗಳು ಎದುರಾಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಆರೋಗ್ಯದ ವಿಚಾರದಲ್ಲಿ ಜಾಸ್ತಿ ಜಾಗೃತಿ ವಹಿಸಬೇಕು. ನೀವು ಆರೋಗ್ಯವಾಗಿ ಇದ್ದರೆ, ನಿಮ್ಮ ಕುಟುಂಬದವರು ಮತ್ತು ನಿಮ್ಮ ಸುತ್ತ ಇರುವ ಜನರು ಎಲ್ಲರೂ ನೆಮ್ಮದಿಯಿಂದ ಇರುವರು. ತಂದೆಯೊಂದಿಗೆ ತಾಳ್ಮೆ ಹಾಗೂ ಸಹನೆಯಿಂದ ವರ್ತಿಸಿ.

ಏರಿದ ಧ್ವನಿಯಲ್ಲಿ ಮಾತಾಡದೆ ಸುಮ್ಮನೆ ಇರುವುದು ಒಳ್ಳೆಯದು. ಈ ರಾಶಿಯವರು ಅವರ ವೃತ್ತಿ ಬದುಕಿನಲ್ಲಿ ಸಾಕಷ್ಟು ಏರಿಳಿತ ಕಾಣುವರು. ಹೆಚ್ಚು ತೊಂದರೆಗಳನ್ನು ಎದುರಿಸುವ ಸಾಧ್ಯತೆ ಇದೆ. ಹೆಚ್ಚು ಕಠಿಣ ಪರಿಶ್ರಮದ ಅಗತ್ಯ ಇರುತ್ತದೆ. ಆದರೆ, ಅದಕ್ಕೆ ತಕ್ಕ ಪ್ರತಿಫಲಗಳು ಮಾತ್ರ ಸಿಗುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಸಹ ಹಿನ್ನೆಡೆ ಅನುಭವಿಸಬೇಕಾಗುತ್ತದೆ. ಸಂಗಾತಿಯೊಂದಿಗೆ ಸಾಮರಸ್ಯದ ಕೊರತೆ ಉಂಟಾಗುತ್ತದೆ. ಎಷ್ಟು ತಾಳ್ಮೆ ವಹಿಸುವಿರೋ ಅಷ್ಟು ನೆಮ್ಮದಿ ಸಿಗುತ್ತದೆ.

ವೃಷಭ ರಾಶಿ :-ವೃಷಭ ರಾಶಿಯ ಜನರಿಗೆ ವೃತ್ತಿಗೆ ಸಂಬಂಧಪಟ್ಟ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಸಹೋದ್ಯೋಗಿಗಳ ಜೊತೆಗೆ ಹೆಚ್ಚು ಎಚ್ಚರಿಕೆಯಿಂದ ವ್ಯವಹರಿಸಬೇಕು. ಇಲ್ಲದಿದ್ದರೆ, ಮನಸ್ತಾಪ ಉಂಟಾಗಬಹುದು. ವಿದೇಶದಲ್ಲಿ ಉದ್ಯೋಗ ಹುಡುಕುವ ಜನರಿಗೆ ಸ್ವಲ್ಪ ಅಡೆತಡೆ ಎದುರಾಗಬಹುದು. ಸ್ವಲ್ಪ ನಿರಾಸೆಯಿಂದ ಕಾಲ ಕಳೆಯಬೇಕಾದ ಸಮಯ ಇದು. ಒತ್ತಡಗಳು, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಕೆಲವೊಮ್ಮೆ, ಈ ರಾಶಿಯವರು ತೆಗೆದುಕೊಳ್ಳುವ ನಿರ್ಧಾರದಿಂದ ಅವರು ಊಹೆ ಮಾಡಿದ ಫಲಿತಾಂಶ ದೊರಕದೆ ಇರಬಹುದು. ವೃತ್ತಿ ಜೀವನದಲ್ಲಿ ಯಾವ ಹೆಜ್ಜೆ ಇಡುವ ಮೊದಲು ಹತ್ತು ಬಾರಿ ಆಲೋಚನೆ ಮಾಡಿ. ಹೊಸ ಉದ್ಯೋಗ ಹುಡುಕುವ ಜನರಿಗೆ ಹೆಚ್ಚಿನ ಸವಾಲು ಎದುರಾಗಬಹುದು.

ಕನ್ಯಾ ರಾಶಿ :-ಕನ್ಯಾ ರಾಶಿಯ ಜನರ ಸಮಯ ಕೂಡ ಅಷ್ಟೊಂದು ಚೆನ್ನಾಗಿಲ್ಲ. ಒತ್ತಡದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಋಣಾತ್ಮಕ ಆಲೋಚನೆಗಳು ಮನಸ್ಸಿನ ತುಂಬಾ ತುಂಬುತ್ತವೆ. ಪರಿವಾರದ ಸದಸ್ಯರಲ್ಲಿ ವಾದ, ವಿವಾದ ನಡೆಯುವ ಸಂಭವ ಹೆಚ್ಚಾಗಿ ಇದೆ. ಅನೇಕ ಕಾರಣಗಳಿಂದ ಮನಸ್ಸು ಕುಗ್ಗಿ ಹೋಗುತ್ತದೆ. ಸಹನೆಯ ವರ್ತನೆ ಅಷ್ಟೇ ಈ ರಾಶಿಯವರ ಕೈ ಹಿಡಿದು ನಡೆಸಬೇಕು. ಸಂಗಾತಿ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಒತ್ತಡ ಈ ರಾಶಿಯವರ ಅರ್ಥಿಕ ಪರಿಸ್ಥಿತಿಯ ಮೇಲೂ ಕೂಡ ಪ್ರಭಾವ ಬೀರಬಹುದು. ಉದ್ಯಮದಲ್ಲಿ ಇರುವ ಜನರಿಗೆ ಆತಂಕ ಎದುರಾಗಬಹುದು. ಎಲ್ಲಕ್ಕೂ ಪರಿಹಾರ ಎನ್ನುವುದಾದರೆ ಅದು ಹೆಚ್ಚು ಸಹನೆಯಿಂದ ಇರುವುದು ಮತ್ತು ಮಾತಿನ ಮೇಲೆ ಹೆಚ್ಚು ಗಮನ ಕೊಡುವುದು. ಸರಿಯಾಗಿ ಮಾತನಾಡಿದರೆ ಎಲ್ಲದರಲ್ಲಿ ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯ ಆಗುತ್ತದೆ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.