ಕುಂಭಕ್ಕೆ ಶನಿ ಪ್ರವೇಶ: ಈ 5 ರಾಶಿಯವರಿಗೆ ಅದೃಷ್ಟ ಶುರು, ಇನ್ನು ಇವರನ್ನು ತಡೆಯೋರಿಲ್ಲ..

0 11,908

ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತವೆ. ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಶನಿದೇವರ ಉದಯದಿಂದ ಕೆಲವು ರಾಶಿಯವರ ಬದುಕಿನಲ್ಲಿ ಅದೃಷ್ಟದ ದಿನಗಳು ಪ್ರಾರಂಭ ಆಗುತ್ತದೆ ಮಾರ್ಚ್ ತಿಂಗಳಿನ 18ರಂದು ಕುಂಭ ರಾಶಿಯಲ್ಲಿ ಶನಿ ಉದಯ ಆಗುವರು. ಇದರಿಂದ, 5 ರಾಶಿಗಳಿಗೆ ಅದೃಷ್ಟ ಹೆಚ್ಚಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಗ್ರಹಕ್ಕೆ ವೈಶಿಷ್ಟ್ಯವಾದ ಸ್ಥಾನವನ್ನು ಮತ್ತು ಮಹತ್ವವನ್ನು ನೀಡಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವರನ್ನು ನ್ಯಾಯದ ದೇವರು ಮತ್ತು ಕರ್ಮ ಫಲದಾತ ಎಂದು ಹೇಳುವರು.

ಜಾತಕದಲ್ಲಿ ಒಳ್ಳೆಯ ಶನಿ ಯೋಗವನ್ನು ಪಡೆದಿರುವ ರಾಶಿಯವರಿಗೆ ಉತ್ತಮ ಫಲ ಲಭಿಸುತ್ತದೆ ಮತ್ತು ಉಳಿದ ರಾಶಿಯ ಜನರಿಗೆ ಕೆಲವೊಂದು ಕೆಟ್ಟ ಫಲಗಳನ್ನು ಕೂಡ ಶನಿ ದೇವರು ಕೊಡುವರು. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ 18 ರಂದು ಶನಿ ತನ್ನ ಗ್ರಹ ಆಗಿರುವಂತಹ ಕುಂಭ ರಾಶಿಯಲ್ಲಿ ಉದಯ ಆಗುವರು. ಇದರಿಂದ, 5 ರಾಶಿಗಳು ಲಾಭ ಪಡೆದುಕೊಳ್ಳಲಿವೆ. ಯಾವುದು ಆ ಅದೃಷ್ಟವಂತ ರಾಶಿಗಳು?. ಯಾವ ಶುಭಫಲ ಪಡೆಯುವರು ತಿಳಿಯೋಣ.

ಮೇಷ ರಾಶಿ :- ಕುಂಭ ರಾಶಿಯಲ್ಲಿ ಶನಿ ಗ್ರಹದ ಉದಯ ಆಗುವುದು ಮೇಷ ರಾಶಿಯವರಿಗೆ ಶುಭ ಫಲವನ್ನು ತರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಕೆಲಸ ಇಲ್ಲದೆ ಇರುವ ಜನರಿಗೆ ಹೊಸ ಕೆಲಸದ ಅವಕಾಶ ಹುಡುಕಿಕೊಂಡು ಬರುತ್ತದೆ. ಈಗಾಗಲೇ, ಕೆಲಸ ಮಾಡುತ್ತಿರುವ ಜನರಿಗೆ ಅವರ ಕೆಲಸದ ಸ್ಥಳದಲ್ಲಿ ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವ ಸಾಧ್ಯತೆ ಹೆಚ್ಚಾಗಿ ಇದೆ. ಇದಿಷ್ಟೇ ಅಲ್ಲದೆ ಈಗಾಗಲೇ, ನೌಕರಿಯಲ್ಲಿ ಇರುವ ಜನರಿಗೆ ಅವರ ಸಂಬಳ ಕೂಡ ಹೆಚ್ಚಾಗುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ಇರುವ ಮೇಷ ರಾಶಿಯ ಜನರಿಗೆ ಅವರು ಮಾಡುವ ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭವನ್ನು ಸಂಪಾದನೆ ಮಾಡುವರು ಮತ್ತು ಅವರಿಗೆ ಈ ಸಮಯದಲ್ಲಿ ಸುವರ್ಣ ಅವಕಾಶ ಸಹ ಕೂಡಿ ಬರುತ್ತದೆ.

ಮಿಥುನ ರಾಶಿ :-ಈ ವಿದ್ಯಮಾನ ಮಿಥುನ ರಾಶಿಯ ಜನರಿಗೆ ಲಾಭದಾಯಕ ದಿನಗಳನ್ನು ತರುತ್ತದೆ. ಈ ಸಮಯದಲ್ಲಿ ಮಿಥುನ ರಾಶಿಯವರು ಮಾಡುವ ಪ್ರತಿ ಒಂದು ಕೆಲಸ ಕೂಡ ಸಫಲ ಆಗುತ್ತದೆ. ಅದರಲ್ಲೂ ವಿಶೇಷವಾಗಿ ರಾಜಕೀಯ ಕ್ಷೇತ್ರದಲ್ಲಿ ಇರುವ ಮಿಥುನ ರಾಶಿಯ ಜನರಿಗೆ ದೊಡ್ಡ ಸ್ಥಾನಮಾನಗಳು ಸಿಗುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ.ಮಿಥುನ ರಾಶಿಯವರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣುತ್ತದೆ ಮತ್ತು ಎಲ್ಲಾ ರೀತಿಯ ಸಾಲಗಳಿಗೂ ಮುಕ್ತಿ ದೊರಕುತ್ತದೆ. ಹಣದ ವಿಚಾರದಲ್ಲಿ ತಲೆ ಬಿಸಿ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ, ಕೈ ತುಂಬಾ ಹಣ ಸಂಪಾದನೆ ಆಗುತ್ತದೆ.

ಸಿಂಹ ರಾಶಿ :-ಶನಿ ಗ್ರಹದ ಉದಯದ ಸಮಯದಲ್ಲಿ ಈ ಸಿಂಹ ರಾಶಿಯವರು ಯಾವುದಾದರೂ ಪಾಲುದಾರಿಕೆ ವ್ಯವಹಾರವನ್ನು ಮಾಡುತ್ತಾ ಇದ್ದರೆ ಅದರಲ್ಲಿ, ಅವರು ಹೆಚ್ಚು ಲಾಭವನ್ನು ಪಡೆದುಕೊಳ್ಳುವುದು ಕಟ್ಟಿಟ್ಟ ಬುತ್ತಿಯಾಗಿದೆ. ಈ ರಾಶಿಯವರು ಅವರ ಸಂಗಾತಿಗೆ ಸಾಥ್ ನೀಡಿ ಎಲ್ಲಾ ಸಮಯದಲ್ಲಿ ಮತ್ತು ಸಂದರ್ಭದಲ್ಲಿ ಅವರೊಂದಿಗೆ ನಿಲ್ಲುವರು. ವಿಶೇಷವಾಗಿ ಶನಿ ದೇವರಿಗೆ ಸಂಬಂಧಪಟ್ಟ ಕಬ್ಬಿಣ, ಎಣ್ಣೆ ಹಾಗೂ ಗಣಿಗಾರಿಕೆ ರೀತಿಯ ಕೆಲಸ ಮಾಡುವ ಜನರಿಗೆ ಕೈತುಂಬ ಹಣ ಸಂಪಾದನೆ ಮಾಡುವ ಅವಕಾಶ ಹೆಚ್ಚಾಗಿ ಇರುತ್ತದೆ.

ಕನ್ಯಾ ರಾಶಿ :-ಕನ್ಯಾ ರಾಶಿಯವರು ಇಷ್ಟು ಸಮಯ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣದೆ ಇದ್ದರೆ. ಈ ಶನಿಯ ಉದಯ ಕನ್ಯಾ ರಾಶಿಯವರ ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮ ಮಟ್ಟಕ್ಕೆ ತರುತ್ತದೆ ಮತ್ತು ಗಟ್ಟಿ ಮಾಡುತ್ತದೆ. ಕೆಲಸ ಮಾಡುವ ಸ್ಥಳದಲ್ಲಿ ಮೇಲಿನ ಅಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗುತ್ತದೆ. ಈ ರಾಶಿಯವರ ಬದುಕಿನಲ್ಲಿ ಬೇರೆ ಬೇರೆ ಭಾಗಗಳಾಗಿ ಇರುವ ಪ್ರೇಮ, ಆರ್ಥಿಕ ಪರಿಸ್ಥಿತಿ ಮತ್ತು ಆರೋಗ್ಯ ಪರಿಸ್ಥಿತಿ ಕೂಡ ಈ ಸಂದರ್ಭದಲ್ಲಿ ಸುಧಾರಣೆ ಕಾಣುತ್ತದೆ.ಈ ಸಂದರ್ಭದಲ್ಲಿ ಕನ್ಯಾ ರಾಶಿಯವರು ಮಾಡುವ ಎಲ್ಲಾ ಹೂಡಿಕೆ ಮುಂದಿನ ಭವಿಷ್ಯದಲ್ಲಿ ಕೈ ತುಂಬ ಲಾಭವನ್ನು ಸಿಗುವಂತೆ ಮಾಡುತ್ತದೆ.

ಧನಸ್ಸು ರಾಶಿ :-ರಾಜಕೀಯ ಕ್ಷೇತ್ರದಲ್ಲಿ ಇರುವ ಧನು ರಾಶಿಯವರಿಗೆ ಈ ಸಂದರ್ಭದಲ್ಲಿ ಉನ್ನತ ಸ್ಥಾನಮಾನ ಅಥವಾ ರಾಜಕೀಯ ಕ್ಷೇತ್ರದ ದೊಡ್ಡ ಮಟ್ಟದ ಗೌರವವನ್ನು ಪಡೆದುಕೊಳ್ಳುವ ಅವಕಾಶ ಇದೆ. ವ್ಯಾಪಾರ ಕ್ಷೇತ್ರದಲ್ಲಿ ಇರುವ ಈ ರಾಶಿಯವರಿಗೆ ಹೊಸ ಹೊಸ ದೊಡ್ಡ ಮಟ್ಟದ ಲಾಭವನ್ನು ನೀಡುವ ಡೀಲ್ ಕೈಗೆ ಬಂದು ಸೇರುತ್ತದೆ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವ ಜನರಿಗೆ ಸಹ ದ್ವಿಗುಣ ಮಟ್ಟದಲ್ಲಿ ಲಾಭ ಸಿಗುತ್ತದೆ. ಧನು ರಾಶಿಯವರ ಜೀವನಶೈಲಿ ಖಂಡಿತವಾಗಿ ಈ, ಸಂದರ್ಭದಲ್ಲಿ ಇನ್ನಷ್ಟು ಹೆಚ್ಚು ಉನ್ನತಿಯನ್ನು ಕಾಣುತ್ತದೆ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.