Karthika Hunnime November 27: ಇದೇ ಕಾರ್ತಿಕ ಹುಣ್ಣಿಮೆ ಸಂದರ್ಭದಲ್ಲಿ ಶನಿ ದೇವರ ವಿಶೇಷ ಕೃಪೆಯಿಂದಾಗಿ ದ್ವಾದಶ ರಾಶಿಗಳಲ್ಲಿ ಉತ್ತಮವಾದ ಬದಲಾವಣೆ ಕಂಡು ಬರಲಿದೆ ವಿಶೇಷವಾಗಿ 8 ರಾಶಿಯವರಿಗೆ ಹಣದ ಸುರಿಮಳೆ ಉಂಟಾಗಲಿದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವವು ಹಾಗೆ ಆ ರಾಶಿಗಳಿಗೆ ಯಾವ ಯಾವ ಅದೃಷ್ಟಗಳು ಸಿಗುತ್ತವೆ ಎಂಬುದನ್ನ ಇಲ್ಲಿ ನಾವು ತಿಳಿದುಕೊಳ್ಳೋಣ.

ಈ ರಾಶಿಯವರಿಗೆ ಹುಣ್ಣಿಮೆ ಕಳೆದ ನಂತರ ಶನಿದೇವರ ಸಂಪೂರ್ಣ ಕೃಪೆ ಇರುವುದರಿಂದ ಭಾರೀ ಅದೃಷ್ಟದ ಫಲವನ್ನ ಪಡೆಯಲು ಸಾಧ್ಯವಾಗುತ್ತದೆ ಮುಟ್ಟಿದ್ದೆಲ್ಲ ಚಿನ್ನವಾಗುವ ಯೋಗವನ್ನು ಈ ರಾಶಿಯವರು ಪಡೆಯಲಿದ್ದಾರೆ ಹಾಗೆಯೇ ನಿಮ್ಮ ಕುಟುಂಬದವರೊಂದಿಗೆ ನೀವು ನಿಮ್ಮ ಜೀವನದ ಎಲ್ಲಾ ರೀತಿಯ ಸಮಸ್ಯೆಗಳನ್ನು ಚರ್ಚೆ ಮಾಡುವುದರಿಂದ ನಿಮಗೆ ಕುಟುಂಬದವರಿಂದ ಉತ್ತಮ ಬೆಂಬಲ ಸಿಗುತ್ತದೆ. ಅದೇ ರೀತಿಯಲ್ಲಿ ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಕೂಡ ಕುಟುಂಬದವರ ಬೆಂಬಲದಿಂದ ಉತ್ತಮ ನಿರ್ಧಾರದೊಂದಿಗೆ ನೀವು ಮುಂದುವರೆಯಲು ಸಾಧ್ಯವಾಗುತ್ತದೆ.

ಅಷ್ಟೇ ಅಲ್ಲದೆ ಆರ್ಥಿಕವಾಗಿ ಯಾವುದಾದರೂ ಸದಸ್ಯ ನಿಮ್ಮನ್ನ ಕಾಡುತ್ತಿದ್ದರೆ ಅಂತಹ ಸಮಸ್ಯೆಗಳಿಂದ ನೀವು ಪರಿಹಾರವನ್ನು ಕಂಡುಕೊಳ್ಳಲು ಈ ಸಮಯದಲ್ಲಿ ಸಾಧ್ಯವಾಗುತ್ತದೆ ಅದೇ ರೀತಿ ನೀವು ಉದ್ಯೋಗ ಮಾಡುವ ಸ್ಥಳದಲ್ಲಿ ಸಾಕಷ್ಟು ರೀತಿಯ ಪ್ರಶಂಸೆಗೆ ಪಾತ್ರರಾಗುತ್ತೀರಿ ಹಾಗೂ ನಿಮ್ಮ ಉದ್ಯೋಗದಲ್ಲಿ ನೀವು ತೃಪ್ತಿಯನ್ನು ಪಡೆಯುತ್ತೀರಿ. ನೀವು ಯಾವುದಾದರೂ ಬಂಡವಾಳವನ್ನು ಹೂಡಿಕೆ ಮಾಡಿದರೆ ಈ ಸಂದರ್ಭದಲ್ಲಿ ಅದರ ಲಾಭ ಉತ್ತಮವಾಗಿ ಇರುತ್ತದೆ. ವಿಶೇಷವಾಗಿ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಗಮನವನ್ನು ಕೊಡಬೇಕು ಏಕೆಂದರೆ ನಿಮಗೆ ಶತ್ರುಗಳಿಂದ ಕೆಲವೊಂದು ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ ನಿಮ್ಮ ಶತ್ರುಗಳು ನೀವು ಮಾಡುವ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಹುದು ಆದ್ದರಿಂದ ಆದಷ್ಟು ಎಚ್ಚರಿಕೆವಹಿಸಿ ತಾಳ್ಮೆಯಿಂದ ಕೆಲಸವನ್ನ ಮಾಡುವುದರಲ್ಲಿ ಮುಂದುವರೆಯಿರಿ.

ಇನ್ನು ವಿದೇಶಕ್ಕೆ ಹೋಗಲು ಬಯಸುವವರ ಕನಸು ಕೂಡ ಈ ಸಮಯದಲ್ಲಿ ನನಸಾಗುತ್ತದೆ ಹಾಗೆ ಸಮಯದಲ್ಲಿ ನೀವು ನಿಮ್ಮ ವ್ಯಾಪಾರವನ್ನು ವಿಸ್ತರಣೆ ಮಾಡಲು ಸಾಧ್ಯವಾಗುತ್ತದೆ ವಿದ್ಯಾರ್ಥಿಗಳಿಗೂ ಸಹ ಈ ಸಮಯ ತುಂಬಾ ಚೆನ್ನಾಗಿ ಇರಲಿದ್ದು ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿ ಕೊಡುವಲ್ಲಿ ಕೂಡ ಈ ಸಮಯದಲ್ಲಿ ಶನಿದೇವರ ಆಶೀರ್ವಾದ ಇರುತ್ತದೆ. ಮದುವೆಯಾಗದೆ ಇರುವಂತಹ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ ಒಟ್ಟಾರೆಯಾಗಿ ನಾವು ತಿಳಿಸಲಿರುವ ಎಂಟು ರಾಶಿಯವರಿಗೆ ಈ ಹುಣ್ಣಿಮೆ ಕಳೆದ ನಂತರ ತುಂಬಾನೇ ಒಳ್ಳೆಯ ಫಲಗಳು ಕಂಡು ಬರಲಿವೆ ಹಾಗಾದರೆ ಅಂತಹ ಅದೃಷ್ಟ ರಾಶಿಗಳು ಹೀಗಿವೆ. ಮೀನ ರಾಶಿ ತುಲಾ ರಾಶಿ ಕುಂಭ ರಾಶಿ ಮಕರ ರಾಶಿ ವೃಶ್ಚಿಕ ರಾಶಿ ಕರ್ಕಾಟಕ ರಾಶಿ ಧನಸ್ಸು ರಾಶಿ ಮತ್ತು ಸಿಂಹ ರಾಶಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *