31 ವರ್ಷದ ನಂತರ ಕರ್ನಾಟಕ ಏನಾಗುತ್ತೆ ಗೊತ್ತಾ, ಶಾ ಕಿಂಗ್ ಭವಿಷ್ಯ ನುಡಿದ ಬ್ರಹ್ಮಾಂಡ ಸ್ವಾಮೀಜಿ

0 2

ಇಂದು ಖಗ್ರಾಸ ಕೇತು ಗ್ರಸ್ತ ಚಂದ್ರ ಗ್ರಹಣ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಈ ಚಂದ್ರ ಗ್ರಹಣದ ಕಾರಣದಿಂದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವಾರು ರಾಶಿಗಳ ಮೇಲೆ ಪರಿಣಾಮ ಬೀರುವುದು ನಿಮಗೆಲ್ಲರಿಗೂ ಕೂಡ ಗೊತ್ತಿರಬೇಕು. ಕೆಲವು ರಾಶಿಯವರ ಮೇಲೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಭ ಪರಿಣಾಮ ಬೀರಿದರೆ ಇನ್ನು ಕೆಲವು ರಾಶಿಯವರ ಮೇಲೆ ಅಶುಭ ಪರಿಣಾಮ ಬೀರುತ್ತದೆ.

ಆದರೆ ಇದೇ ಚಂದ್ರ ಗ್ರಹಣದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಖ್ಯಾತನಾಮರಾಗಿರುವ ಬ್ರಹ್ಮಾಂಡ ಗುರೂಜಿಗಳು ಒಂದು ಆಶ್ಚರ್ಯಕರ ಹೇಳಿಕೆಯನ್ನು ನೀಡುವ ಮೂಲಕ ಎಲ್ಲರೂ ಕೂಡ ತಲೆ ಮೇಲೆ ಕೈ ಇಡುವಂತೆ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಹೌದು ಮಿತ್ರರೇ, ಕರ್ನಾಟಕದ 31 ವರ್ಷಗಳ ನಂತರದ ಭವಿಷ್ಯವನ್ನು ಬ್ರಹ್ಮಾಂಡ ಗುರೂಜಿಗಳು ಈಗಲೇ ಹೇಳಿದ್ದಾರೆ.

ಹೌದು ಗೆಳೆಯರೇ, ಬ್ರಹ್ಮಾಂಡ ಗುರೂಜಿ ಅವರು ಹೇಳಿರುವಂತೆ 31 ವರ್ಷಗಳ ನಂತರ ಕರ್ನಾಟಕ ಮೂರು ಭಾಗಗಳಲ್ಲಿ ಒಡೆದು ಹೋಗುತ್ತದೆ ಎಂಬುದಾಗಿ ಭವಿಷ್ಯ ನಡೆದಿದ್ದಾರೆ. ಕರ್ನಾಟಕದಲ್ಲಿ ಮೂರು ರಾಜ್ಯಗಳು ನಿರ್ಮಾಣವಾಗಿ ಮೂರು ರಾಜ್ಯಗಳಿಗೆ ಮೂರು ಮುಖ್ಯಮಂತ್ರಿ ಮೂರು ರಾಜ್ಯಪಾಲರು ನೇಮಕವಾಗಲಿದ್ದಾರೆ ಎಂಬುದಾಗಿ ಟಿವಿ ವಾಹಿನಿಯಲ್ಲಿ ಭವಿಷ್ಯ ನುಡಿಯುವ ಸಂದರ್ಭದಲ್ಲಿ ಬ್ರಹ್ಮಾಂಡ ಗುರೂಜಿಗಳು ಹೇಳಿದ್ದಾರೆ. ಇದು ಕೇವಲ ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾಗದೆ ನಮ್ಮ ದೇಶದ ಕುರಿತಂತೆ ಕೂಡ ಇದೆ ಸಂದರ್ಭದಲ್ಲಿ ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ.

ನಮ್ಮ ಭಾರತ ದೇಶವು ಕೂಡ ಉತ್ತರ ಹಾಗೂ ದಕ್ಷಿಣ ಭಾಗವಾಗಿ ಎರಡು ಭಾಗಗಳಲ್ಲಿ ಬೇರೆಯಾಗುತ್ತದೆ ಎಂಬುದಾಗಿ ಕೂಡ ಬ್ರಹ್ಮಾಂಡ ಗುರೂಜಿಗಳು ಇದೇ ಸಂದರ್ಭದಲ್ಲಿ ಭವ್ಯಶ್ರೀ ನಡೆದಿದ್ದು ಎರಡು ಭಾಗಗಳಿಗೆ ಎರಡು ಪ್ರತ್ಯೇಕ ಪ್ರಧಾನಮಂತ್ರಿಗಳು ನೇಮಕವಾಗುತ್ತಾರೆ ಎಂಬುದಾಗಿ 31 ವರ್ಷಗಳ ನಂತರದ ಭವಿಷ್ಯವನ್ನು ಈಗಲೇ ಬ್ರಹ್ಮಾಂಡ ಗುರೂಜಿಗಳು ಚಂದ್ರಗ್ರಹಣದ ಸಂದರ್ಭದಲ್ಲಿ ನಡೆದಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.