ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಅದೇ, ರೀತಿ ಕೆಲವು ಸ್ವಭಾವ ಮಾನವನಿಗೆ ಅವರ ರಾಶಿಯ ದೆಸೆಯಿಂದ ಕೂಡ ಬರುತ್ತದೆ. ಕನ್ಯಾ ರಾಶಿಯ ಗುಣ ಸ್ವಭಾವದ ಬಗ್ಗೆ ತಿಳಿಯೋಣ.

ಕನ್ಯಾ ರಾಶಿಯವರ ಮನಸ್ಸು ಹೆಚ್ಚು ಕರುಣೆ, ಅನುಕಂಪ, ಮತ್ತು ಪ್ರೀತಿಯಿಂದ ಕೂಡಿರುತ್ತದೆ. ಈ ರಾಶಿಯ ಅಧಿಪತಿ ಬುಧ ಗ್ರಹ. ಭೌದುಕವಾಗಿ ಅವರನ್ನು ನಿರೂಪಿಸಿ ಕೊಳ್ಳುವ ಗುಣ ಅವರಿಗೆ ಹೆಚ್ಚಾಗಿ ಇರುತ್ತದೆ. ಅವರು ಇನ್ನೇನು ಗುರಿ ತಲುಪುವ ಅಂತದಲ್ಲಿ ಇದ್ದರೆ ಅವರಿಗೆ ಹಿನ್ನೆಡೆ ಉಂಟಾಗುತ್ತದೆ. ಇದಕ್ಕೆ ಕಾರಣ ಹಸ್ತಾ ನಕ್ಷತ್ರದ ಚಂದ್ರ ಗ್ರಹ. ಕುಜ ಗ್ರಹದ ಚಿತ್ತಾ ನಕ್ಷತ್ರದ ಎರಡು ಭಾಗ ಕೂಡ ಸೇರಿರುತ್ತದೆ. ಈ ರಾಶಿಯವರಿಗೆ ವೈಜ್ಞಾನಿಕ, ನಿಗೂಢತೆ, ದೇವರ ವಿಚಾರಗಳು, ತಾರ್ಕಿಕ ವಿಷಯಗಳು, ಜಗತ್ತನ್ನು ಹರಿಯುವ ಹೊಸ ಹೊಸ ವಿಚಾರಗಳ ಕಡೆಗಿನ ಆಸಕ್ತಿ ಹೆಚ್ಚಾಗಿ ಕಂಡುಬರುತ್ತದೆ.

ಈ ರಾಶಿಯವರಿಗೆ ಚಂದ್ರ ಗ್ರಹ ಹೆಚ್ಚಾಗಿ ನೋವು ನೀಡುವ, ತೊಡಕು ಕೊಡುವ ವಿಷಯಗಳನ್ನು ಕೃಷ್ಣಪಕ್ಷದಲ್ಲಿ ತಂದು ಕೊಡುತ್ತದೆ. ಈ ರಾಶಿಯ ಹೆಚ್ಚು ಪ್ರಬಲವಾಗಿ ಇರುವ ಗಣ್ಯ ವ್ಯಕ್ತಿಗಳು ರಾಜಕೀಯದಲ್ಲಿ ಸಾಧನೆ ಮಾಡಿದ್ದಾರೆ. ಜ್ಞಾನವೇ ಇವರ ಮಿತಿ, ಬುದ್ಧಿಯೇ ದುರ್ಬುದ್ಧಿ. ಎಲ್ಲಿ ಮೃದುವಾಗಿ ಇರಬೇಕೋ ಆಲ್ಲಿ ಕಠೋರವಾಗಿ ಇರುವರು. ಸ್ವಭಾವತಃ ಅವರು ಅಹಂಕಾರ ಪ್ರವೃತ್ತಿ ಉಳ್ಳವರು ಅಲ್ಲ ಆದರೂ ಕೆಲವು ಸೂಕ್ತವಲ್ಲದ ಸಮಯದಲ್ಲಿ ಅಹಂಕಾರ ತೋರುವ ಗುಣ ಇರುತ್ತದೆ ಇವರಲ್ಲಿ.

ರಾಶಿಯಲ್ಲಿ ಬುಧ ಗ್ರಹ ಇರುವ ಕಾರಣ ಅವರಿಗೆ ಹೆಚ್ಚು ಪಾಂಡಿತ್ಯ ಇರುತ್ತದೆ. ಯಾವುದೇ ವಿಷಯ ಇರಬಹುದು ನೂತನ ಮನೆ ನಿರ್ಮಾಣ, ಲೇಖಕ – ಲೇಖಕಿ, ಇತಿಹಾಸ ಈ ರೀತಿಯ ಎಲ್ಲಾ ವಿಷಯದಲ್ಲಿ ಉನ್ನತ ಸ್ಥಾನಕ್ಕೆ ಏರುವ ಸಾಧ್ಯತೆ ಈ ರಾಶಿಯವರಿಗೆ ಇರುತ್ತದೆ.
ಸಾಧನೆ ಮಾಡುವ ಸಮಯದಲ್ಲಿ ಇವರು ಡೈಲಮದಲ್ಲಿ ( dailama) ಇರುವರು ಇದೆ ಇವರನ್ನು ಸಾಧನೆಯಿಂದ ದೂರ ಮಾಡುತ್ತದೆ. ಇದರಲ್ಲಿ ರಾಹು ಗ್ರಹ ಮತ್ತು ಕೇತು ಗ್ರಹ ಕೂಡ ಪಾತ್ರ ವಹಿಸುತ್ತದೆ. ಅವು ಗೋಚಾರ ಆಗದೆ ಇದ್ದರು ತೊಂದರೆ ಕೊಡುತ್ತವೆ.

ರಾಹು ಗ್ರಹ ಮತ್ತು ಕೇತು ಗ್ರಹ ಅಸ್ತಿತ್ವದಲ್ಲಿ ಇಲ್ಲ ಅದರ ಛಾಯೆ ಮಾತ್ರ ಇರುವುದು. ಎಲ್ಲಾ ಸೌಕರ್ಯ ಇದ್ದರು, ಗುರಿ ತಲುಪಲು ಕಷ್ಟ ಕನ್ಯಾ ರಾಶಿಯವರಿಗೆ. ಇದಕ್ಕೆ ಪರಿಹಾರ ಕೆಲವು ಸೂಕ್ತ ಜನರ ನೆರವು ಮತ್ತು ಸಲಯೇ ಪಡೆಯುವುದು.ಇದರಿಂದ ಅವರ ಪರಿಶ್ರಮದ ಶಕ್ತಿ ಜೊತೆಗೆ ಬೇರೆಯವರ ಶಕ್ತಿ ಸೇರಿ, ಒಂದು ಸಕಾರಾತ್ಮಕ ಶಕ್ತಿ ಸೃಷ್ಟಿ ಆಗುತ್ತದೆ ಇದು, ದೊಡ್ಡ ಮಟ್ಟದ ಸಾಧನೆಗೆ ದಾರಿ ಮಾಡುತ್ತದೆ. ಒಳ್ಳೆಯ ಆಯ್ಕೆ ಕನ್ಯಾ ರಾಶಿಯವರು ಕೈಯಲ್ಲಿ ಇರುತ್ತದೆ.

ಡೈಲಮದಲ್ಲಿ ( dailama ) ಇರುವ ಜನರಿಗೆ ಇದು ಸರಿಯಾದ ನಿರ್ಧಾರ ಎಂದು ಹೇಳಲು ಒಳ್ಳೆಯ ಜನರ ಸಹಾಯದ ಅಗತ್ಯವಿರುತ್ತದೆ. ಇಬ್ಬರಿಗೂ ಅವರ ಸಾಮರ್ಥ್ಯದ ಉಪಯೋಗ ಆಗಬೇಕು, ಸಹಾಯ ಪಡೆದು ಸುಮ್ಮನೆ ಇರುವ ಜನರಿಗೆ ಈ ಉಪಾಯ ಪ್ರಯೋಜನಕ್ಕೆ ಬರುವುದಿಲ್ಲ.ಒಬ್ಬರಿಗೂ ಇನ್ನೊಬ್ಬರು ನೆರವಾಗುವ ರೀತಿ ಸಹಾಯ ನೀಡಬೇಕು ಮತ್ತು ಪಡೆಯಬೇಕು. ಎಲ್ಲಾ ರೀತಿಯ  ವೃತ್ತರಂಗದಲ್ಲಿ ಇವರು ವೃತ್ತಿ ಮಾಡಬಹುದು ಎಲ್ಲದರಲ್ಲಿ ಇವರಿಗೆ ಯಶಸ್ಸು ಸಿಗುತ್ತದೆ. ಇದು ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave a Reply

Your email address will not be published. Required fields are marked *