ಕನ್ಯಾ ರಾಶಿಯವರ ಪಾಲಿಗೆ 2024 ರ ಯುಗಾದಿ ಹೇಗಿರತ್ತೆ ಗೊತ್ತಾ, ತಿಳಿಯಿರಿ

0 4,116

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಚೈತ್ರ ಮಾಸದ ಮೊದಲ ಹಬ್ಬ ಯುಗಾದಿ 2024ರಲ್ಲಿ ಕನ್ಯಾ ರಾಶಿಯವರು ಯುಗಾದಿ ಭವಿಷ್ಯ ಹೇಗಿದೆ ಎಂದು ತಿಳಿಯೋಣ :-

ಈ ವರ್ಷ ಕನ್ಯಾ ರಾಶಿಯವರಿಗೆ ಹೆಚ್ಚಿನ ಶುಭ ಫಲಗಳು ದೊರೆಯುತ್ತವೆ. ಸಾಡೇಸಾತಿ, ಅಷ್ಟಮ, ಅರ್ಧಾಷ್ಟಮಾ, ಪಂಚಮ, ಯಾವುದೇ ರೀತಿಯ ಶನಿ ದೃಷ್ಟಿಯ ದೋಷಗಳು ಇಲ್ಲ. ಏಪ್ರಿಲ್ ತಿಂಗಳ 30ನೇ ತಾರೀಖು ಗುರು ಗ್ರಹದ ಬದಲಾವಣೆ ಆಗುತ್ತದೆ. ಅದು ಕನ್ಯಾ ರಾಶಿಯ ಭಾಗ್ಯ ಸ್ಥಾನಕ್ಕೆ ಬರುತ್ತದೆ. ಗುರುವಿನ ಪಂಚಮ ದೃಷ್ಟಿ ಈ ರಾಶಿಯ ಮೇಲೆ ಇರುತ್ತದೆ.

ಸಂಸಾರದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ಜಂಟಿ ವ್ಯವಹಾರ ಅಧಿಕ ಲಾಭ ತರುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಪ್ರಾಪ್ತಿಯಾಗುತ್ತದೆ. ಇದೆಲ್ಲಾ ಶನಿ ಗ್ರಹ ಮತ್ತು ಗುರು ಗ್ರಹದ ಬಲದಿಂದ ಸಿದ್ಧಿಸುತ್ತದೆ. ಧನ ಅಭಿವೃದ್ದಿ ಆಗುತ್ತದೆ. ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತದೆ. ಆಸ್ತಿ ಖರೀದಿ ಮಾಡುವ ಅವಕಾಶ ಇರುತ್ತದೆ. ಕಾನೂನು ಶಾಸ್ತ್ರ, ತರ್ಕ ಶಾಸ್ತ್ರ ಇದರಲ್ಲಿ ಪಾಂಡಿತ್ಯ ಪಡೆಯುವಿರಿ.

ಸಾತ್ವಿಕ ಸ್ವಭಾವ, ಸಾತ್ವಿಕ ಸಂಪತ್ತು ಹೆಚ್ಚಾಗುತ್ತದೆ. ಈ ರಾಶಿಯ ಜನರು ಹೆಚ್ಚು ಪ್ರೇಖ್ಯಾತಿ ಹೊಂದುವ ಸಾಧ್ಯತೆ ಇರುತ್ತದೆ. ಹೂವು, ಹಣ್ಣು, ತರಕಾರಿ ವ್ಯಾಪಾರ ಮಾಡುವವರಿಗೆ, ತೋಟದ ಕೆಲಸ, ರೈತರು, ಐ.ಟಿ. ಬಿ.ಟಿ ಉದ್ಯೋಗಿಗಳು, ಹೋಟೆಲ್ ಬ್ಯುಸಿನೆಸ್ ಮಾಡುವವರಿಗೆ, ಶೇರ್ ಬ್ಯುಸಿನೆಸ್’ನಿಂದ ಸಹ ಒಳ್ಳೆ ಮತ್ತು ಹೆಚ್ಚಿನ ಲಾಭ ಸಿಗುತ್ತದೆ.

ಮಕ್ಕಳಿಂದ ಒಳ್ಳೆಯ ಹೆಸರು ಸಿಗುತ್ತದೆ. ಭಕ್ತಿಯಿಂದ ಗುರು ಗ್ರಹದ ಬಳಿ ನಿಮ್ಮ ಕೋರಿಕೆಗಳನ್ನು ಹೇಳಿದರೆ ದೇವರು ಖಂಡಿತ ಕೈ ಬಿಡುವುದಿಲ್ಲ ಎಲ್ಲಾ ಆಸ್ಗಳು ಈಡೇರುತ್ತದೆ. ಎಲ್ಲರ ಜೊತೆ ಹೊಂದಿಕೊಂಡು ಹೋಗುವ ಗುಣ ಪಡೆಯುವಿರಿ, ಸಮಾಜದಲ್ಲಿ ಗೌರವ ಪ್ರತಿಷ್ಠೆ ಲಭ್ಯವಾಗುತ್ತದೆ.

ಕನ್ಯಾ ರಾಶಿಯವರಿಗೆ ಸೋದರ ಮಾವದಿರಿಂದ ಅನುಕೂಲ ಆಗುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಒಳ್ಳೆಯ ಕಾಲ, ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಕೂಡ ಒಳ್ಳೆಯ ಲಾಭ ಸಿಗುತ್ತದೆ. ಗುರು ಗ್ರಹ ಮತ್ತು ಶನಿ ಗ್ರಹ ರಾಜ ಯೋಗ ತರುತ್ತದೆ. ಸೇವಕರಿಂದ ಸೇವೆ ಮಾಡಿಸಿಕೊಳ್ಳುವ ಯೋಗ ಇರುತ್ತದೆ, ನ್ಯಾಯ ತೀರ್ಮಾನ ಮಾಡುವ ಸ್ಥಾನಕ್ಕೆ ಏರಿದ ಸಾದ್ಯತೆ ಇದೆ. ಅರಕ್ಷಕರಾಗಿ ಇದ್ದರೆ ಒಳ್ಳೆಯ ಲಾಭ ಪಡೆಯುವಿರಿ. ಕಬ್ಬಿಣದಲ್ಲಿ ಕೆಲಸ ಮಾಡುವ ಜನರಿಗೆ ಹೆಚ್ಚು ಲಾಭ ಸಿಗುತ್ತದೆ.

ಗಣಿ ಉದ್ಯಮ, ಲೋಕ ಉಪಯೋಗ ವಸ್ತುಗಳನ್ನು ಮಾಡುವವರಿಗೆ, ಗುತ್ತಿಗೆದಾರರಿಗೆ ವಿಶೇಷವಾದ ಮಂಗಳ ಫಲ ಸಿಗುತ್ತದೆ. ಆರೋಗ್ಯದಲ್ಲಿ ಸಲ್ಪ ತೊಂದರೆ ಆಗುವ ಸಾಧ್ಯತೆಗಳು ಇವೆ. ವಾತ ರೋಗ, ಹಸ್ತಿ ರೋಗ  ಮತ್ತು ಕಾಲಿನ ನೋವು ಹೆಚ್ಚಾಗಿ ಕಾಡುತ್ತದೆ. ಸೋಮಾರಿತನ, ಸಣ್ಣ ಪುಟ್ಟ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ವಿಧ್ಯಾರ್ಥಿಗಳು ವ್ಯಾಸಂಗದಲ್ಲಿ ಹೆಚ್ಚಿನ ಏಕಾಗ್ರತೆ ವಹಿಸಬೇಕು. ಶತ್ರುನ್ಜಯ ಮತ್ತು ಮಿತ್ರುನ್ಜಯ ಎರಡು ಸಿದ್ಧಿಯಾಗುತ್ತದೆ. ಇದು ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.