ಕನ್ಯಾ ರಾಶಿಗೆ ಕಾಲಿಡಲಿದ್ದಾನೆ ಬುಧ: ಈ 5 ರಾಶಿಯವರಿಗೆ ಮುಂದಿನ ತಿಂಗಳವರೆಗೆ ಲಾಭವೋ ಲಾಭ

0 6

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳು ಒಂದು ರಾಶಿ ಬಿಟ್ಟು ಇನ್ನೊಂದು ರಾಶಿಗೆ ಕಾಲಿಡುವಾಗ ದ್ವಾದಶ ರಾಶಿಗಳಿಗೂ ಕೂಡ ಅದರ ನೇರ ಪರಿಣಾಮ ಉಂಟಾಗುತ್ತದೆ. ಆದರೆ ಯಾವ ರಾಶಿಗೆ ಶುಭ ಪರಿಣಾಮ ಹಾಗೂ ಯಾವ ರಾಶಿಗೆ ಅಶುಭ ಪರಿಣಾಮ ಉಂಟಾಗುತ್ತದೆ ಎಂಬುದನ್ನು ಕೆಲವೊಂದು ವಿಚಾರಗಳ ಮೇಲೆ ಲೆಕ್ಕಾಚಾರ ಹಾಕಲಾಗುತ್ತದೆ. ಸದ್ಯಕ್ಕೆ ಕನ್ಯಾ ರಾಶಿಯಲ್ಲಿ ಬುಧ ಸಂಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳು 5 ರಾಶಿಯವರಿಗೆ ಶುಭ ಲಾಭ ಉಂಟಾಗುತ್ತಿದೆ. ಹಾಗಿದ್ದರೆ ಆ ಪಂಚ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

ಮಿಥುನ ರಾಶಿ; ಕನ್ಯಾ ರಾಶಿಯಲ್ಲಿ ಬುಧನ ಸಂಕ್ರಮಣ ಆಗುತ್ತಿರುವ ಹಿನ್ನೆಲೆಯಲ್ಲಿ ಮಿಥುನ ರಾಶಿಯವರು ಹೊಸ ವಾಹನ ಖರೀದಿ ಮಾಡುವ ಸಾಧ್ಯತೆ ಇದೆ. ನಿಮ್ಮ ಕುಟುಂಬದವರಿಂದ ನಿಮ್ಮ ಎಲ್ಲಾ ಕಾರ್ಯಗಳಿಗೂ ಕೂಡ ಸಹಾಯ ಸಿಗಲಿದೆ. ಯಾವುದೇ ಯೋಜನೆಗಳನ್ನು ನೀವು ಹಾಕಿದ್ದರು ಯಶಸ್ವಿಯಾಗುತ್ತದೆ. ಒಂದು ವೇಳೆ ನೀವು ವ್ಯಾಪಾರಸ್ಥರಾಗಿದ್ದರೆ ಉತ್ತಮ ಲಾಭವನ್ನು ಪಡೆಯಲಿದ್ದೀರಿ. ಕಟಕ ರಾಶಿ; ಕಹಿಯಾಗಿದ್ದ ನಿಮ್ಮ ಒಡಹುಟ್ಟಿದವರ ಜೊತೆಗಿನ ಸಂಬಂಧ ಈ ಸಮಯದಲ್ಲಿ ಸಿಹಿಯಾಗಲಿದೆ. ಈ ಸಮಯದಲ್ಲಿ ನೀವು ನಿಮ್ಮ ವಯಕ್ತಿಕ ಅಥವಾ ಕೆಲಸದ ನಿಮಿತ್ತ ಮಾಡುವಂತಹ ಪ್ರವಾಸ ಎನ್ನುವುದು ನಿಮಗೆ ಲಾಭವನ್ನು ತರಲಿದೆ. ಈ ಸಂದರ್ಭದಲ್ಲಿ ನೀವು ಮಾಡುವಂತಹ ಕೆಲಸಗಳು ಜನರು ನಿಮ್ಮಂತ ಆಕರ್ಷಿಸಲು ಸಹಾಯ ಮಾಡುತ್ತದೆ.

ಕನ್ಯಾ ರಾಶಿ; ಈ ಸಮಯದಲ್ಲಿ ನಿಮ್ಮ ಸ್ವಭಾವದಲ್ಲಿ ಆಗುವಂತಹ ಸಕಾರಾತ್ಮಕ ಬದಲಾವಣೆಗಳು ಜನರು ನಿಮಗೆ ಇನ್ನಷ್ಟು ಗೌರವವನ್ನು ನೀಡಲು ಸಾಧ್ಯವಾಗುತ್ತದೆ. ಈಗಾಗಲೇ ನೀವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅದರಿಂದ ಹೊರಬರಲಿದ್ದೀರಿ. ಸಾಕಷ್ಟು ದಿನಗಳಿಂದ ನಿಮ್ಮ ಕೈಗೆ ಬಂದು ಸೇರಬೇಕಾಗಿರುವ ಹಣ ಬಂದು ಸೇರಲಿದೆ. ವೃಶ್ಚಿಕ ರಾಶಿ; ಹಣಕಾಸಿನ ವಿಚಾರದಲ್ಲಿ ನೀವು ಸಾಕಷ್ಟು ಲಾಭವನ್ನು ಪಡೆಯಲಿದ್ದೀರಿ. ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ನಿಂತಿರುವ ಕೆಲಸ ಪೂರ್ಣವಾಗಲಿದೆ. ನೀವು ಸಾಲವಾಗಿ ಕೊಟ್ಟಿರುವ ಹಣ ಕೂಡ ಈ ಸಂದರ್ಭದಲ್ಲಿ ನಿಮ್ಮ ಕೈಗೆ ಬಂದು ಸೇರಲಿದೆ.

ಮೀನ ರಾಶಿ; ನಿಮ್ಮ ಸಂಗಾತಿ ನಿಮ್ಮ ಜೊತೆಗೆ ಚೆನ್ನಾಗಿ ದಾಂಪತ್ಯ ಜೀವನವನ್ನು ನಡೆಸಲಿದ್ದಾರೆ. ಪ್ರತಿ ಜೀವನದಲ್ಲಿ ನೀವು ಬಯಸುವ ಅವಕಾಶಗಳನ್ನು ಪಡೆಯಬಹುದಾಗಿದೆ. ಬರವಣಿಗೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಇರುವವರಿಗೆ ಸಮಾಜದಲ್ಲಿ ಮನ್ನಣೆ ಹಾಗೂ ಗೌರವಗಳು ದೊರಕಲಿವೆ. ಒಟ್ಟಾರೆಯಾಗಿ ನೀವು ನಿಮ್ಮ ಜೀವನದ ಅದ್ಭುತ ಕ್ಷಣಗಳನ್ನು ಈ ಸಂದರ್ಭದಲ್ಲಿ ಕಳೆಯಲಿದ್ದೀರಿ

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.