ಈ ಮಂತ್ರ ಹೇಳಿ ನಿಮ್ಮ ಎಲ್ಲ ಕಷ್ಟಗಳು ಪರಿಹಾರ ಆಗುತ್ತೆ

0 4,226

ಆಂಜನೇಯ ಸ್ವಾಮಿಯನ್ನು ಮಂಗಳವಾರ ಹಾಗೂ ಶನಿವಾರ ಪೂಜಿಸಲಾಗುತ್ತದೆ ಅನೇಕ ಭಕ್ತರು ಆಂಜನೇಯ ಸ್ವಾಮಿ ದೇವಸ್ಥಾನ ಅಥವಾ ಹನುಮಂತನ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ ಹಾಗೂ ಶನಿವಾರ ಎಳ್ಳು ಮತ್ತು ಎಣ್ಣೆಯ ದೀಪವನ್ನು ಹಚ್ಚಿ ಆಂಜನೇಯ ಸ್ವಾಮಿಯ ದರ್ಶನ ಪಡೆಯುತ್ತಾರೆ ಹನುಮಂತನನ್ನು ಮಾರತಿ ನಂದನ ಬಜರಂಗಬಲಿ ಹಾಗೂಆಂಜನೇಯ ಸ್ವಾಮಿ ಸಂಕಟ ಮೋಚನ ಮತ್ತು ಪವನಸುತ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.

ಆಂಜನೇಯ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಸಂತೋಷ ಶಾಂತಿ ಮತ್ತು ಸಮೃದ್ಧಿಯು ಬರುತ್ತದೆ ಆಂಜನೇಯ ಸ್ವಾಮಿಯ ಆಶೀರ್ವಾದದ ಜೊತೆಗೆ ಶನಿ ದೇವನ ಆಶೀರ್ವಾದವನ್ನು ಕೂಡ ಪಡೆದುಕೊಳ್ಳಬಹುದು ಕೌಟುಂಬಿಕವಾಗಿ ಮನೆಯಲ್ಲಿ ಶಾಂತಿ ನೆಲೆಸಿ ನೆಮ್ಮದಿಯ ಜೀವನವನ್ನು ನಡೆಸಬಹುದು ಹೀಗೆ ಭಕ್ತಿ ಮಾರ್ಗದ ಮೂಲಕ ಇಷ್ಟಾರ್ಥ ಸಿದ್ಧಿಗಳನ್ನು ಪಡೆದುಕೊಳ್ಳಬಹುದು ನಾವು ಈ ಲೇಖನದ ಮೂಲಕ ಆಂಜನೇಯ ಸ್ವಾಮಿಯ ಮಂತ್ರ ದ ಬಗ್ಗೆ ತಿಳಿದುಕೊಳ್ಳೋಣ.

ಆಂಜನೇಯ ಸ್ವಾಮಿಗೆ ಮಂಗಳವಾರ ಹಾಗೂ ಶನಿವಾರ ತುಂಬಾ ಒಳ್ಳೆಯ ದಿನವಾಗಿದೆ ಆಂಜನೇಯ ಮಂತ್ರ ಹೇಳುವ ಮುನ್ನ ತುಪ್ಪದ ದೀಪವನ್ನು ಹಚ್ಚಬೇಕು ಇಲ್ಲವಾದರೆ ಎಣ್ಣೆಯ ದೀಪವಾದರು ಸಹ ಭಕ್ತಿಯಿಂದ ಹಚ್ಚಬೇಕು ಭಕ್ತಿ ಮತ್ತು ಏಕಾಗ್ರತೆಯಿಂದ ಮಾತ್ರ ಪೂಜೆಯ ಫಲ ಸಿಗುತ್ತದೆ ಆಂಜನೇಯ ಮಂತ್ರ ಎಂದರೆ ಓಂ ನಮೋ ಹನುಮತೆ ರುದ್ರಾವತಾರಯ ಸರ್ವ ಶತ್ರು ಸಂಹಾರಣಾಯ ಸರ್ವ ವಶೀಕರಣಾಯ ರಾಮಧುತಾಯ ಸ್ವಾಹ ಈ ಮಂತ್ರವನ್ನು ಹದಿನೆಂಟು ಬಾರಿ ಅಥವಾ ನೂರಾ ಎಂಟು ಬಾರಿ ಪಠಿಸಬೇಕು

ಹಾಗೆಯೇ ಮಂಗಳವಾರ ಹಾಗೂ ಶನಿವಾರ ಹೇಳಬೇಕು ಹೀಗೆ ಆಂಜನೇಯ ಮಂತ್ರವನ್ನು ಹೇಳುವ ಮೂಲಕ ಜೀವನದಲ್ಲಿ ಇರುವ ಎಲ್ಲ ರೀತಿಯ ದರಿದ್ರವನ್ನು ಕಳೆದುಕೊಂಡು ಜೀವನದಲ್ಲಿ ಹೊಸ ಹುಮ್ಮಸ್ಸು ಕಂಡುಕೊಳ್ಳಬಹುದು .ಜೀವನದಲ್ಲಿ ಆಗಿರುವ ಎಲ್ಲ ರೀತಿಯ ಸಮಸ್ಯೆಯನ್ನು ಸಹ ಪರಿಹಾರ ಆಗುತ್ತದೆ ಜೀವನದಲ್ಲಿ ಹೊಸ ಚೈತನ್ಯವನ್ನು ತಂದುಕೊಳ್ಳಲು ತಪ್ಪದೆ ಹದಿನೆಂಟು ಬಾರಿ ಅಥವಾ ನೂರಾ ಎಂಟು ಬಾರಿ ಆಂಜನೇಯ ಮಂತ್ರವನ್ನು ಹೇಳಬೇಕು ಭಕ್ತಿಯಿಂದ ಮಾತ್ರ ಜೀವನದಲ್ಲಿ ಬದಲಾವಣೆಯನ್ನು ಕಂಡುಕೊಳ್ಳಬಹುದು.

ಹನುಮಾನ್ ಮಂತ್ರವನ್ನು ಪಠನೆ ಮಾಡುವ ಮೂಲಕ ಜೀವನದ ಸಮಸ್ಯೆಯನ್ನು ತೊರೆದು ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಬಹುದು ಆಂಜನೇಯ ಸ್ವಾಮಿಯ ಆಶೀರ್ವಾದ ಇರುವ ಕಾರಣ ಜೀವನದಲ್ಲಿ ಸಮಸ್ಯೆಯಿಂದ ಮುಕ್ತರಾಗಬಹುದು ಪ್ರತಿಯೊಬ್ಬರೂ ಸಹ ಮಂಗಳವಾರ ಹಾಗೂ ಶನಿವಾರ ಹೇಳುವ ಮೂಲಕ ಜೀವನದಲ್ಲಿ ಸಾಕಷ್ಟು ನೆಮ್ಮದಿ ಬರುತ್ತದೆ ಮಂತ್ರವನ್ನು ಹೇಳಿದ ನಾಲ್ಕು ವಾರದಲ್ಲಿ ಜೀವನದಲ್ಲಿ ಒಳ್ಳೆಯದಾಗುತ್ತ ಹೋಗುತ್ತದೆ ಹಣಕಾಸಿನ ಬಾಧೆಗಳು ಸಹ ಕಡಿಮೆ ಆಗುತ್ತದೆ ಆಂಜನೇಯ ಸ್ವಾಮಿಯ ಶಕ್ತಿಶಾಲಿ ಮಂತ್ರವನ್ನು ಹೇಳುವ ಮೂಲಕ ಜೀವನದ ಕಷ್ಟಗಳೆಲ್ಲ ದೂರ ಆಗುತ್ತದೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.

ಈ ಮಂತ್ರದಿಂದ ಹಣಕಾಸಿನ ಸಮಸ್ಯೆ ಪ್ರೀತಿ ಪ್ರೇಮದಲ್ಲಿ ಆಗಿರುವ ಹಿನ್ನೆಡೆ ಹಾಗೆಯೇ ಗಂಡ ಹೆಂಡತಿಯ ಜಗಳ ದಾಂಪತ್ಯದಲ್ಲಿ ಇರುವ ಸಮಸ್ಯೆ ಸಹ ನಿವಾರಣೆ ಆಗುತ್ತದೆ ಆಂಜನೇಯ ಮಂತ್ರವನ್ನು ಹೇಳುವ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಈ ಮಂತ್ರವನ್ನು ಮಂಗಳವಾರ ಹಾಗೂ ಶನಿವಾರ ಹೇಳಬೇಕು ಏಕಾಗ್ರತೆ ಹಾಗೂ ಭಕ್ತಿಯಿಂದ ಆಂಜನೇಯ ಸ್ವಾಮಿಯ ಮಂತ್ರವನ್ನು ಹೇಳುವ ಮೂಲಕ ಜೀವನದ ಸಾಕಷ್ಟು ಸಮಸ್ಯೆಯಿಂದ ದೂರ ಆಗಬಹುದು ಕೆಲವು ಸಮಸ್ಯೆಯನ್ನು ಭಕ್ತಿ ಮಾರ್ಗದ ಮೂಲಕ ಬಗೆಹರಿಸಿಕೊಳ್ಳಬಹುದು ಹಾಗೆಯೇ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಬಹುದು.

Leave A Reply

Your email address will not be published.