ಮಿತ್ರರೇ ಇಂದು ನಾವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ ನ 10ನೇ ತಾರೀಖಿನಿಂದ 17ನೇ ತಾರೀಖಿನವರೆಗೆ ಧನು ರಾಶಿಯವರ ರಾಶಿ ಫಲ ಹೇಗಿರಲಿದೆ ಎಂಬುದಾಗಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳಲು ಹೊರಟಿದ್ದೇವೆ. ಈ ಸಮಯದಲ್ಲಿ ನೀವು ಸಾಕಷ್ಟು ಯಾತ್ರಿಗಳನ್ನು ಮಾಡಲಿದ್ದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೂಡ ಕುಟುಂಬದ ಜೊತೆಗೆ ನೀವು ಪಾಲ್ಗೊಳ್ಳಲಿದ್ದೀರಿ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹಾಗೂ ಉತ್ಸಾಹ ಕೂಡ ಇಮ್ಮಡಿಯಾಗಲಿದೆ.

ಈ ಸಮಯದಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ನಿಮ್ಮ ಸಹೋದ್ಯೋಗಿಗಳ ಜೊತೆಗೆ ನಿಮ್ಮ ಸಂಬಂಧ ಚೆನ್ನಾಗಿರಲಿದ್ದು ನಿಮ್ಮ ಕೆಲಸಗಳಿಗೆ ಕಿರಿಯರ ಸಹಾಯವು ಕೂಡ ದೊರಕಲಿದೆ. ಕ್ರೀಡಾ ಕ್ಷೇತ್ರಗಳಲ್ಲಿ ಇರುವಂತಹ ಕ್ರೀಡಾಪಟುಗಳು ಸಂತೋಷದ ಸುದ್ದಿಯನ್ನು ಕೇಳಲಿದ್ದಾರೆ. ಚಂದ್ರನ ಪ್ರಭಾವದಿಂದಾಗಿ ನೀವು ಸಾಕಷ್ಟು ಶುಭ ಲಾಭಗಳನ್ನು ಪಡೆಯಲಿದ್ದೀರಿ. ಈ ಸಂದರ್ಭದಲ್ಲಿ ನೀವು ಧನ ಧಾನ್ಯ ಸಂಪನ್ನ ರಾಗಲಿದ್ದೀರಿ.

ಕೆಲಸವನ್ನು ಕಳೆದುಕೊಂಡಿರುವವರು ಅಥವಾ ಕೆಲಸಕ್ಕಾಗಿ ಹುಡುಕುತ್ತಿರುವ ಧನು ರಾಶಿಯವರಿಗೆ ಈ ಸಂದರ್ಭದಲ್ಲಿ ಉದ್ಯೋಗದ ಪ್ರಾಪ್ತಿಯಾಗಲಿದೆ. ಒಂದು ವೇಳೆ ನೀವು ಈಗಾಗಲೇ ಕೆಲಸದಲ್ಲಿ ಇದ್ದರೆ ನಿಮಗೆ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳ ಕೂಡ ಕಂಡು ಬರಲಿದೆ. ಇನ್ನು ವ್ಯಾಪಾರದಲ್ಲಿ ಕೂಡ ನಿಮ್ಮ ತಂದೆ ಹಾಗೂ ತಾಯಿಯರ ಸಹಕಾರ ಮತ್ತು ಆಶೀರ್ವಾದದಿಂದಾಗಿ ನೀವು ನಿರೀಕ್ಷಿತ ಲಾಭದ ಫಲಗಳನ್ನು ಅನುಭವಿಸಲಿದ್ದೀರಿ. ಇನ್ನು ಬೇರೆಯವರ ಜೊತೆಗೆ ಕೋಪ ಮಾಡಿಕೊಳ್ಳಲು ಹೋಗದೆ ಮಾನಸಿಕವಾಗಿ ನೀವು ನಿಮ್ಮ ಸ್ತಿಮಿತವನ್ನು ನಿಮ್ಮ ಕೈಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

ಈ ಸಂದರ್ಭದಲ್ಲಿ ನೀವು ಬೇರೆಯವರಿಗೆ ಅಥವಾ ಬೇರೆಯವರು ನಿಮಗೆ ಮೋಸ ಮಾಡಬಹುದಾದ ಪರಿಸ್ಥಿತಿ ಕೂಡ ಉಂಟಾಗಿ ಬರುತ್ತದೆ. ಹೀಗಾಗಿ ಈ ಸಮಯದಲ್ಲಿ ನೀವು ಕೊಂಚಮಟ್ಟಿಗೆ ಜಾಗ್ರತೆ ವಹಿಸುವುದು ಉತ್ತಮ. ಈ ಸಮಯದಲ್ಲಿ ಕೋಪ ಹೆಚ್ಚಾಗಲಿದ್ದು ನಿಮ್ಮ ಸರ್ಕಾರಿ ಕೆಲಸಗಳಲ್ಲಿ ಕೂಡ ಕೊಂಚಮಟ್ಟಿಗೆ ಅಡಚಣೆಗಳು ಕಂಡುಬರಲಿದೆ ಆದರೆ ಎಲ್ಲವನ್ನು ನೀವು ತಾಳ್ಮೆಯಿಂದ ಎದುರಿಸುವುದು ಪ್ರಮುಖವಾಗಿರುತ್ತದೆ. ದೇವಿಯ ಆರಾಧನೆ ಮಾಡುವುದರಿಂದ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಲಾಭ ಪಡೆಯುವತ್ತ ನೀವು ಕಾರ್ಯಪ್ರವತ್ತರಾಗಬಹುದಾಗಿದೆ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave a Reply

Your email address will not be published. Required fields are marked *