ದೀಪಾವಳಿ ದಿನವೇ ಗ್ರಹಣ, ಮಕರ ರಾಶಿಯವರ ಪಾಲಿಗೆ ಹೇಗಿರತ್ತೆ ಗೊತ್ತಾ..

0 1

ಮಕರ ರಾಶಿಗೆ ಗ್ರಹಣದಿಂದ ಭರ್ಜರಿ ಲಾಭವಾಗಲಿದೆ. ಅಕ್ಟೋಬರ್ 25 ನೇ ತಾರೀಖು ಅಂದರೆ ಮಂಗಳವಾರ ಭಾಗಶಃ ಸೂರ್ಯಗ್ರಹಣ ಇದೆ ಹಾಗೂ ಇದು ನಮ್ಮ ಭಾರತದಲ್ಲಿಯೂ ಗೋಚರಿಸಲಿದೆ. ಸಾಮಾನ್ಯವಾಗಿ ಸೂರ್ಯಗ್ರಹಣವನ್ನು ಶುಭ ಎಂದು ಎಲ್ಲಿಯೂ ಕೂಡ ಹೇಳುವುದಿಲ್ಲ ಇದರಿಂದ ಸಮಾಜಕ್ಕೆ ನಮ್ಮ ಪರಿಸರಕ್ಕೆ ಮನುಷ್ಯರಿಗೂ ಕೂಡ ಅಷ್ಟೊಂದು ಒಳ್ಳೆಯದಲ್ಲ ಎಂದು ಹೇಳುತ್ತಾರೆ ಅದರಲ್ಲೂ ಈ ಸೂರ್ಯ ಗ್ರಹಣ ದಿಂದ ಎಲ್ಲರಿಗೂ ಕೆಟ್ಟದಾಗುತ್ತದೆ ಎಂದು ಕೂಡ ಹೇಳಲಾಗುವುದಿಲ್ಲ. ಬದಲಾಗಿ ಇದರಿಂದ ಕೆಲವೊಂದು ರಾಶಿಗಳಿಗೆ ಒಳ್ಳೆಯ ಲಾಭಗಳು ಹಾಗೂ ಒಳ್ಳೆಯ ಸಂಗತಿಗಳು ಕೂಡ ಎದುರಾಗುತ್ತದೆ ಎಂದು ಹೇಳಬಹುದು.

ಈ ಸೂರ್ಯ ಗ್ರಹಣದಿಂದ ಹೆಚ್ಚಿನ ಲಾಭವನ್ನು ಪಡೆಯುತ್ತಿರುವಂತಹ ರಾಶಿ ಯಾವುದು ಎಂದರೆ ಅದೇ ಮಕರ ರಾಶಿ ಈ ರಾಶಿಯ ಹೆಚ್ಚು ಜನ ತಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಶ್ರಮವನ್ನು ವಹಿಸಿ ದುಡಿಯುವವರಾಗಿರುತ್ತಾರೆ. ಹಾಗೂ ಇವರು ತಮ್ಮ ಜೀವನದಲ್ಲಿ ಒಂದು ನಿಯಮ ವನ್ನು ಅನುಸರಿಸುತ್ತಿರುತ್ತಾರೆ ಅದು ಏನು ಎಂದರೆ ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಮಾತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ. ಕೃಷಿ ಕರು ಕಬ್ಬಿಣದ ಕೆಲಸ ಮಾಡುವವರು ಮೀನುಗಾರರು ಇಂಡಸ್ಟ್ರಿಗಳಲ್ಲಿ ಕೆಲಸ ಮಾಡುವಂತಹ ಜನ ಸಾಮಾನ್ಯರು ಕಲ್ಲಿದ್ದಲು ವ್ಯಾಪಾರಿಗಳು ಹಾಗೂ ಸಮಾಜ ಸೇವಕರಿರಬಹುದು.

ಇವರೆಲ್ಲರಿಗೂ ಕೂಡ ಒಂದು ರೀತಿಯ ಲಾಭ ಬರುವ ಮುನ್ಸೂಚನೆಗಳು ಇರುತ್ತದೆ. ಹಾಗಾಗಿ ಕಷ್ಟಪಟ್ಟು ದುಡಿಯುವಂತಹ ನಿಮಗೆಲ್ಲರಿಗೂ ಕೂಡ ಅದೃಷ್ಟ ಎನ್ನುವುದು ಬರುವಂತಹ ಸಮಯ ಇದಾಗಿದೆ ಹಾಗೂ ಇದರಿಂದ ಹೆಚ್ಚಿನ ಧನಾಗಮನವನ್ನು ಕೂಡ ಪಡೆದುಕೊಳ್ಳುತ್ತೀರಾ ಹಣಕಾಸಿನ ಸ್ಥಿತಿ ಆದಾಯದ ಮಟ್ಟ ಇವೆಲ್ಲವೂ ಕೂಡ ಶೀಘ್ರವಾಗಿ ಸುಧಾರಿಸುವಂತಹ ಲಕ್ಷಣಗಳು ಇದೆ. ಅದರಲ್ಲೂ ನೀವು ಮತ್ತು ನಿಮ್ಮ ಪಾರ್ಟ್ನರ್ ಇಬ್ಬರೂ ಕೂಡ ಸೇರಿ ಕೆಲಸ ಮಾಡುತ್ತಿದ್ದರೆ ಅದರಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತೀರಿ. ಇದೆಲ್ಲವೂ ಆಶ್ಚರ್ಯ ಎನ್ನುವ ರೀತಿಯಲ್ಲಿ ಅಭಿವೃದ್ಧಿ ಯನ್ನು ಕಾಣುತ್ತೀರಾ

ಹಾಗಾಗಿ ಈ ಗ್ರಹಣದ ನಂತರದ ದಿನಗಳಲ್ಲಿ ನಿಮ್ಮ ಮನೆಯಲ್ಲಿ ಮದುವೆ ಸಮಾರಂಭ ಗಳು ಅಂದರೆ ನಿಮ್ಮ ಮನೆಯಲ್ಲಿ ಒಳ್ಳೆಯ ಶುಭ ಕಾರ್ಯಗಳು ನಡೆಯುವಂತಹ ಸಮಯ ಇದಾಗಿದೆ. ಹಲವಾರು ಜನ ವೆಬ್ ಡೆವಲಪರ್ ಗಳಾಗಿ ಕೆಲಸವನ್ನು ಮಾಡುತ್ತಿರುತ್ತೀರಾ ಅಥವಾ ಆನ್ಲೈನ್ ನಲ್ಲಿ ವರ್ಕ್ ಮಾಡುವವರು ಹಾಗೂ ಹೊಸ ಹೊಸ ಪ್ರಾಜೆಕ್ಟ್ ಗಳು ಕೂಡ ಬರಬಹುದು. ಆದ್ದರಿಂದ ಇನ್ನೂ ಹೆಚ್ಚಿನ ಲಾಭ ವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಹಾಗೂ ಸರ್ಕಾರಿ ನೌಕರಿ ಕೆಲಸದಲ್ಲಿ ಇರುವವರಿಗೆ ಇನ್ನೂ ಹೆಚ್ಚಿನ ಸಂಬಳ ಬರುವಂತಹ ಒಳ್ಳೆಯ ಸಮಯವಾಗಿದೆ. ಹಾಗೂ ನೀವು ಇಷ್ಟು ದಿನ ಮಾಡಿದಂತಹ ಸಾಧನೆಗೆ ಒಳ್ಳೆಯ ಫಲಿತಾಂಶ ಇದರ ಮೂಲಕ ದೊರೆಯುತ್ತದೆ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.