ಈ ಕನ್ನಡ ಸೀರಿಯಲ್ ನಟ ನಟಿಯರ ನಿಜವಾದ ಊರು ಯಾವುದು? ನಿಮ್ಮ ಊರಿನವರು ಯಾರಿದ್ದಾರೆ ನೋಡಿ..

0 16

ಧಾರವಾಹಿ ಪ್ರಿಯರು ಪ್ರತಿಯೊಂದು ಮನೆಯಲ್ಲೂ ಸಿಗುತ್ತಾರೆ. ಕೆಲವು ಧಾರವಾಹಿಗಳು ಒಂದು ನಿರ್ದಿಷ್ಟ ಉದ್ದೇಶ, ಕಥೆಯನ್ನು ಇಟ್ಟುಕೊಂಡು ವೀಕ್ಷಕರ ಗಮನ ಸೆಳೆಯುತ್ತಿದೆ. ಇಂತಹ ಧಾರವಾಹಿಗಳ ಸಾಲಿನಲ್ಲಿ ಸತ್ಯ ಧಾರವಾಹಿ ಒಂದು ಪ್ರಮುಖ ಧಾರವಾಹಿಯಾಗಿದೆ. ಸತ್ಯ ಧಾರವಾಹಿಯಲ್ಲಿ ಪಾತ್ರ ನಿರ್ವಹಿಸುತ್ತಿರುವ ಕಲಾವಿದರು ಬೇರೆ ಬೇರೆ ಊರುಗಳಿಂದ ಬಂದಿರುತ್ತಾರೆ ಹಾಗಾದರೆ ಕಲಾವಿದರ ಹುಟ್ಟೂರಿನ ಪರಿಚಯವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ವಿಭಿನ್ನ ಧಾರವಾಹಿ ಸತ್ಯ ಧಾರವಾಹಿಯಲ್ಲಿ ಅನೇಕ ಕಲಾವಿದರು ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸತ್ಯ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸುಜಾತಾ ಅಕ್ಷಯ ಅವರು ಬೆಂಗಳೂರಿನವರು.

ವಿಲನ್ ಮತ್ತು ಹಾಸ್ಯ ಪಾತ್ರದಲ್ಲಿ ನಟಿಸುತ್ತಿರುವ ಮೇಘಶ್ರೀ ಬಿ ಆರ್ ಅವರು ಮಂಡ್ಯದವರು. ವಿಲನ್ ಬಾಲ ಪಾತ್ರದಲ್ಲಿ ನಟಿಸುತ್ತಿರುವ ಶಶಿ ರಾಜಕುಮಾರ್ ಅವರು ಬೆಂಗಳೂರಿನವರು. ಈ ಧಾರವಾಹಿಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಸ್ಕಂದ ಅಶೋಕ್ ಅವರು ಬೆಂಗಳೂರಿನವರು.

ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರೂಪೇಶ್ ಕುಮಾರ್ ಅವರು ಸೊಲ್ಲಾಪುರ ಮಹಾರಾಷ್ಟ್ರ ರಾಜ್ಯದವರು. ಅನು ಜನಾರ್ಧನ್ ಅವರು ಮಂಡ್ಯ ಜಿಲ್ಲೆಯವರು. ಸತ್ಯ ಧಾರವಾಹಿಯಲ್ಲಿ ನಟನ ತಾಯಿಯಾಗಿ ಪಾತ್ರ ನಿರ್ವಹಿಸುತ್ತಿರುವ ಮಾಲತಿ ಸರದೇಶಪಾಂಡೆ ಅವರು ಬೆಳಗಾವಿ ಜಿಲ್ಲೆಯವರು. ಸತ್ಯ ಅಜ್ಜಿಯಾಗಿ ಜನರನ್ನು ರಂಜಿಸುತ್ತಿರುವ ತಮ್ಮ ಪಾತ್ರಕ್ಕೆ ಜೀವ ತುಂಬುತ್ತಿರುವ ಗಿರಿಜಾ ಲೋಕೇಶ್ ಅವರು ಬೆಂಗಳೂರಿನವರು.

ಅಮೃತ ರೂಪೇಶ್ ಅವರು ಮೈಸೂರಿನವರು. ಧಾರವಾಹಿಯ ನಟನ ಬಾಮೈದ ಮತ್ತು ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸೀರುಂಡೆ ರಘು ಅವರು ಹಾಸನ ಜಿಲ್ಲೆಯವರು. ನಾಯಕನ ಚಿಕ್ಕಪ್ಪನಾಗಿ ಗಂಭೀರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅಭಿಜಿತ್ ಅವರು ಚಿತ್ರದುರ್ಗದವರು. ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರಿಯಾಂಕಾ ಶಿವಣ್ಣ ಅವರು ಬೆಂಗಳೂರಿನವರು.

ಸತ್ಯ ಧಾರವಾಹಿಯಲ್ಲಿ ಅಮೂಲ್ ಬೇಬಿ ಎಂಬ ಹೆಸರಿನಿಂದ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಾಗರ್ ಬಿಳಿಗೌಡ ಅವರು ಬೆಂಗಳೂರಿನವರು. ಈ ಧಾರವಾಹಿಯಲ್ಲಿ ನಾಯಕಿಯ ಪಾತ್ರದಲ್ಲಿ ತಂದೆ ಹೇಳಿಕೊಟ್ಟ ಮಾರ್ಗದಂತೆ ಮಗಳಾಗಿದ್ದು ಮಗನ ಜವಾಬ್ದಾರಿ ಹೊತ್ತಿರುವ ಪಾತ್ರ ನಿರ್ವಹಿಸುತ್ತಿರುವ ಗೌತಮಿ ಜಾಧವ್ ಅವರು ಬೆಂಗಳೂರಿನವರು.

ಒಟ್ಟಿನಲ್ಲಿ ಸತ್ಯ ಧಾರವಾಹಿಯ ಎಲ್ಲಾ ಪಾತ್ರಧಾರಿಗಳು ಪಾತ್ರವನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ ಹೀಗಾಗಿ ಈ ಧಾರಾವಾಹಿ ಕಡಿಮೆ ಸಮಯದಲ್ಲಿ ಹೆಚ್ಚಿನ ಟಿಆರ್ ಪಿ ಪಡೆದುಕೊಂಡಿದೆ. ಸತ್ಯ ಧಾರವಾಹಿ ಇನ್ನು ಹೆಚ್ಚು ಯಶಸ್ಸನ್ನು ಗಳಿಸಲಿ, ಸಾವಿರ ಸಂಚಿಕೆಗಳನ್ನು ದಾಟಲಿ, ಜನರನ್ನು ಹೆಚ್ಚು ರಂಜಿಸಲಿ ಎಂದು ಆಶಿಸೋಣ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.