Kannada Horoscope On November Month 2023: ಮುಂದಿನ ನವೆಂಬರ್ ತಿಂಗಳು ಎಲ್ಲಾ ರಾಶಿಗಳಿಗೆ ಬಹಳ ಮುಖ್ಯವಾದ ತಿಂಗಳಾಗಿದೆ, ಈ ತಿಂಗಳು ಸೂರ್ಯ, ಶುಕ್ರ, ಶನಿ, ಬುಧ ಮತ್ತು ಮಂಗಳ ಈ ಮೂರು ಗ್ರಹಗಳು ಸ್ಥಾನ ಬದಲಾವಣೆ ಮಾಡಲಿವೆ, ನವೆಂಬರ್ 3ರಂದು ಶುಕ್ರ ಗ್ರಹ ಕನ್ಯಾ ರಾಶಿಗೆ ಸ್ಥಾನ ಬದಲಾವಣೆ ಮಾಡಲಿದೆ, ನವೆಂಬರ್ 4 ರಿಂದ ಶನಿಗ್ರಹವು ಕುಂಭ ರಾಶಿಯಲ್ಲಿ ನೇರ ಚಲನೆ ಶುರು ಮಾಡಲಿದೆ. ನವೆಂಬರ್ 6ರಂದು ಬುಧ ಗ್ರಹವು ವೃಶ್ಚಿಕ ರಾಶಿಗೆ ಪ್ರವೇಶ ಮಾಡುತ್ತದೆ. ನವೆಂಬರ್ 16ರಂದು ಮಂಗಳ ಗ್ರಹ ವೃಶ್ಚಿಕ ರಾಶಿಗೆ ಸಾಗುತ್ತದೆ. ನವೆಂಬರ್ 29ರಂದು ತುಲಾ ರಾಶಿಗೆ ಶುಕ್ರನ ಪ್ರವೇಶವಾಗಲಿದೆ. ಇದರಿಂದ 5 ರಾಶಿಗಳ ಬದುಕೇ ಬದಲಾಗಲಿದ್ದು, ಅದೃಷ್ಟ ಪಡೆಯುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕರ್ಕಾಟಕ ರಾಶಿ :- ಹಣಕಾಸಿನ ವಿಷಯದಲ್ಲಿ ನಿಮಗೆ ಈ ಸಮಯ ಒಳ್ಳೆಯದು, ಹಣಕಾಸಿನ ನಿಮ್ಮ ಸ್ಥಿತಿ ಉತ್ತಮವಾಗಿರುತ್ತದೆ. ಹಣಕಾಸಿನ ಏಳಿಗೆ ಮಾಡಿಕೊಳ್ಳಲು ಹೆಚ್ಚಿನ ಅವಕಾಶ ಕೂಡ ಸಿಗುತ್ತದೆ. ವೃತ್ತಿ ಬದುಕಿನಲ್ಲಿ ಹೆಚ್ಚಿನ ಸಾಧನೆಗಳನ್ನು ಮಾಡುತ್ತೀರಿ, ಏಳಿಗೆ ಕಾಣುತ್ತೀರಿ. ವಿದ್ಯಾರ್ಥಿಗಳಿಗೆ ಸಹ ಇದು ಒಳ್ಳೆಯ ಸಮಯ, ಡ್ಯಾನ್ಸ್, ಡ್ರಾಮಾ, ಮ್ಯೂಸಿಕ್, ಡ್ರಾಯಿಂಗ್, ಕಲಿಯುತ್ತಿರುವವರು ಯಶಸ್ಸು ಪಡೆಯುತ್ತೀರಿ..

ಕನ್ಯಾ ರಾಶಿ :- ಈ ತಿಂಗಳು ನಿಮಗೆ ಆರ್ಥಿಕ ವಿಚಾರದಲ್ಲಿ ತುಂಬಾ ಒಳ್ಳೆಯ ತಿಂಗಳಾಗಿದೆ. ಪರಿಸ್ಥಿತಿಗಳು ನಿಮ್ಮ ಪರವಾಗಿ ಇರುತ್ತದೆ. ಹೊರದೇಶದಿಂದ ನಿಮಗೆ ಲಾಭವಾಗುತ್ತದೆ. ಉದ್ಯೋಗದಲ್ಲಿ ಯಶಸ್ಸು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಮನೆಯ ವಿಚಾರಗಳಿಗೆ ಇದು ಶುಭ ಸಮಯ ಆಗಿದೆ. ದಾಂಪತ್ಯ ಜೀವನ ಮತ್ತು ಲವ್ ಲೈಫ್ ಎರಡು ಕೂಡ ಈ ವೇಳೆ ಉತ್ತಮವಾಗಿರುತ್ತದೆ.

ಧನು ರಾಶಿ :- ಆರ್ಥಿಕ ವಿಚಾರದಲ್ಲಿ ಈ ತಿಂಗಳು ನಿಮಗೆ ಸೂಕ್ತವಾಗಿದೆ. ನವೆಂಬರ್ ನಲ್ಲಿ ಮನೆಯ ದೊಡ್ಡವರ ಬೆಂಬಲ ನಿಮಗೆ ಸಿಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ಹಾಗಾಗಿ ಹೆಚ್ಚು ಚಿಂತಿಸಬೇಡಿ. ಈ ತಿಂಗಳು ಮಕ್ಕಳಿಂದ ನಿಮಗೆ ಒಳ್ಳೆಯ ಸುದ್ದಿಗಳು ಕೇಳಿಬರುತ್ತದೆ.

ಕುಂಭ ರಾಶಿ :- ಆಸ್ತಿ ವಿಚಾರದಲ್ಲಿ ಇದು ನಿಮಗೆ ಒಳ್ಳೆಯ ಸಮಯ. ಈ ತಿಂಗಳು ನಿಮ್ಮ ಕೀರ್ತಿ, ಪ್ರತಿಷ್ಠೆ, ಪದವಿ ಎಲ್ಲವೂ ಹೆಚ್ಚಾಗುತ್ತದೆ. ತೊಂದರೆ ಇಲ್ಲದೆ ಹೆಚ್ಚು ಲಾಭ ಪಡೆಯುತ್ತೀರಿ. ಸ್ನೇಹಿತರ ಸಪೋರ್ಟ್ ನಿಮಗೆ ಸಿಗುತ್ತದೆ. ಅರ್ಧಕ್ಕೆ ಉಳಿದಿರುವ ಕೆಲಸಗಳು ಪೂರ್ತಿಯಾಗುತ್ತದೆ. ಶಿಕ್ಷಣದ ವೃತ್ತಿಯಲ್ಲಿ ಇರುವವರಿಗೆ ಇದು ತುಂಬಾ ಒಳ್ಳೆಯ ತಿಂಗಳು. ದೂರದ ಪ್ರಯಾಣ ಮಾಡುವವರಿಗೂ ಇದು ಸೂಕ್ತ ಸಮಯ ಆಗಿದೆ.

ಮಕರ ರಾಶಿ :- ಐಶ್ವರ್ಯದ ವಿಷಯದಲ್ಲಿ ಈ ತಿಂಗಳು ನಿಮಗೆ ಒಳ್ಳೆಯದು, ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಫಲ ನೀಡುತ್ತದೆ. ನಿಮ್ಮ ನಕ್ಷತ್ರ ಇರುವ ಸ್ಥಾನ ನಿಮಗೆ ಒಳ್ಳೆಯ ಫಲ ನೀಡುತ್ತದೆ. ಹಿರಿಯರಿಗೆ ನೀವು ಮಾಡುವ ಸೇವೆಯಿಂದ ಒಳ್ಳೆಯ ಫಲಿತಾಂಶ ಪಡೆಯುತ್ತೀರಿ. ವೃತ್ತಿ ಜೀವನದಲ್ಲಿ ಏಳಿಗೆ ಹೊಂದಲು ಇದು ಸರಿಯಾದ ಸಮಯ ಆಗಿದೆ, ಈ ವೇಳೆ ನಿಮಗೆ ಒಳ್ಳೆಯ ಅವಕಾಶಗಳು ಸಿಗುತ್ತದೆ. ಪ್ರಯಾಣಗಳಿಂದಲೂ ಲಾಭ ಪಡೆಯುತ್ತೀರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *