Leo Horoscope: ಸಿಂಹ ರಾಶಿಯವರಿಗೆ ಗುರು ವಕ್ರವಾಗಿರುವುದರಿಂದ 12 ರಾಶಿಗಳವರ ಮೇಲು ಕೂಡ ಒಳ್ಳೆಯ ಫಲ ಹಾಗೂ ಕೆಟ್ಟ ಫಲ ಎರಡು ರೀತಿಯ ಫಲಗಳು ಲಭಿಸುತ್ತದೆ. ಹಾಗಾದರೆ ಇವತ್ತಿನ ಲೇಖನದಲ್ಲಿ ಸಿಂಹ ರಾಶಿಯವರಿಗೆ ( Leo Horoscope) ಗುರು ವಕ್ರನಾಗಿರುವುದರಿಂದ ಯಾವ ಯಾವ ಫಲಗಳು ಲಭಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಪೂರ್ತಿ ಲೇಖನವನ್ನು ಓದಿ.

ಸಿಂಹ ರಾಶಿಯವರಿಗೆ ಸೂರ್ಯ ಸ್ವ ಕ್ಷೇತ್ರದಲ್ಲಿ ಇದ್ದಾನೆ ಅಂದರೆ ಸೂರ್ಯನು ತನ್ನ ಮನೆಯಲ್ಲಿ ಇರುವುದರಿಂದ ಯಾವ ಕೆಟ್ಟ ಪರಿಣಾಮ ಕೂಡ ಉಂಟಾಗುವುದಿಲ್ಲ. ಹಾಗಾದರೆ ಸ್ವಕ್ಷೇತ್ರದಲ್ಲಿ ಅಂದರೆ ಸೂರ್ಯನು ತನ್ನ ಮನೆಯಲ್ಲಿ ಕುಳಿತಿರುವಾಗ ಏನು ಫಲ ದೊರಕುತ್ತದೆ? ಸೂರ್ಯನು ಅಧಿಕಾರವನ್ನು ಕೊಡುತ್ತಾನೆ ನಾವು ಅಂದುಕೊಂಡ ಕೆಲಸ ಸಕ್ಸಸ್ ಆಗುವುದಕ್ಕೆ ಸಹಾಯ ಮಾಡುತ್ತಾನೆ ಹಾಗೂ ನಾವು ಬಯಸಿದ ಕೆಲಸವನ್ನು ಮಾಡಲು ಸ್ಪೂರ್ತಿಯನ್ನು ಕೊಡುತ್ತಾನೆ.

ಯಾರ ಜಾತಕದಲ್ಲಿ ರವಿಯು ತನ್ನ ಮನೆಯಲ್ಲಿ ಇರುತ್ತಾನೋ ಲಗ್ನದಲ್ಲಿ ಇರುತ್ತಾನೋ ಅಥವಾ ಅಂತವರು ಬಹಳಷ್ಟು ಇಷ್ಟವಾಗಿ ಜೀವನವನ್ನು ನಡೆಸುತ್ತಾರೆ ಅಂತಹವರ ಜಾತಕ ಸೂರ್ಯನಂತೆ ಹೊಳೆಯುತ್ತಿರುತ್ತದೆ. ನೀವು ನೋಡಿರಬಹುದು ಯಾರಾದ್ರೂ ಹುಟ್ಟುವಾಗ ಬಹಳ ಸುಂದರವಾಗಿ ಹುಟ್ಟುತ್ತಾರೆ ಲಕ್ಷ್ಮಿ ಕಳೆ ಲಕ್ಷಣ ಇವರಿಗೆ ಇರುತ್ತದೆ. ಇವರು ಯಾವಾಗಲೂ ಸೂರ್ಯನಂತೆ ಹೊಳೆಯುತ್ತಿರುತ್ತಾರೆ.

ಎಲ್ಲರೂ ಕೂಡ ಇವರನ್ನು ನೋಡಿದರೆ ಆಕರ್ಷಣೆಯಾಗುತ್ತಾರೆ. ಜಾತಕದಲ್ಲಿ ಸೂರ್ಯನು ಉಚ್ಛನಾಗಿದ್ದರೆ ನೀವು ಈ ರೀತಿಯ ಒಳ್ಳೆಯ ಫಲಗಳನ್ನು ಅನುಭವಿಸಬಹುದು ಒಂದು ವೇಳೆ ಜಾತಕದಲ್ಲಿ ಸೂರ್ಯನು ನೀಚನಾದರೆ ನಿಮಗೆ ಸಿಗುವ ಫಲಗಳು ಘೋರವಾಗಿರುತ್ತವೆ. ಸರಕಾರಿ ಉದ್ಯೋಗದಲ್ಲಿರುವವರಿಗೆ ಸೂರ್ಯನು ಬಹಳ ಉತ್ತಮ ಫಲಗಳನ್ನು ಕೊಡುತ್ತಾನೆ.

Leo Horoscope

ಇಲ್ಲಿ ನೀವು ಒಳ್ಳೆಯ ಫಲಗಳನ್ನು ಎಷ್ಟು ಅನುಭವಿಸುತ್ತಿರೋ ಅಷ್ಟೇ ನೀವು ಕೆಟ್ಟ ಫಲಗಳನ್ನು ಕೂಡ ಅನುಭವಿಸುತ್ತಿರಾ. ಮೇಷ ರಾಶಿಯಿಂದ ಪಂಚವ ರಾಶಿಯಲ್ಲಿ ರವಿ ಇದ್ದಾನೆ ರವಿಯಿಂದ ಒಂಬತ್ತನೇ ಸ್ಥಾನದಲ್ಲಿ ಭಾಗ್ಯ ಸ್ಥಾನದಲ್ಲಿ ಗುರು ಇದ್ದಾನೆ ಗುರು ವಕ್ರವಾಗಿದ್ದಾನೆ ಈ ಗುರುವಕ್ರೀಯಿಂದ ನಿಮಗೆ ಭಾಗ್ಯ ಉಂಟಾಗುತ್ತದೆ. ಇಷ್ಟು ದಿನದ ನಿಮ್ಮ ಸಮಸ್ಯೆಗಳಿಗೆ ಇನ್ನು ಮೂರರಿಂದ ನಾಲ್ಕು ತಿಂಗಳಲ್ಲಿ ಉತ್ತಮ ಪರಿಹಾರವನ್ನು ಕಂಡುಕೊಳ್ಳುತ್ತೀರಾ.

ಸೂರ್ಯನು ಹುಚ್ಚ ಸ್ಥಾನದಲ್ಲಿ ಇರುವುದರಿಂದ ರಾಜಕಾರಣಿಗಳಾಗಿರಬಹುದು ಅಥವಾ ದೊಡ್ಡ ದೊಡ್ಡ ಉದ್ಯಮಿಗಳಿಗೆ ಚಿತ್ರ ಕಲಾಕಾರರಿಗೆ ಎಲ್ಲರಿಗೂ ಕೂಡ ಒಂದು ಉತ್ತಮವಾದ ಯೋಗವು ಲಭಿಸುತ್ತದೆ. ಸಿಂಹ ರಾಶಿಯವರು ಮುಖ್ಯವಾಗಿ ಗುರುವಿನ ಆರಾಧನೆಯನ್ನು ಮಾಡಬೇಕು ನಿಮಗೆ ಗುರುವಿನ ಅನುಗ್ರಹ ಬೇಕು ಎಂದರೆ ಗುರುವಿನ ಆರಾಧನೆ ತುಂಬಾ ಮುಖ್ಯ.

ಸಿಂಹ ರಾಶಿಯವರು ಗೋಕರ್ಣಕ್ಕೆ ಭೇಟಿ ನೀಡಿ ಆತ್ಮಲಿಂಗವನ್ನು ದರ್ಶನ ಮಾಡಿ ಹಾಗೂ ತಾಮ್ರೆ ಗೌರಿಯ ದರ್ಶನವನ್ನು ಪಡೆದುಕೊಂಡು ಬನ್ನಿ ಇದರಿಂದ ನಿಮಗೆ ಎಂತಹುದೇ ಕಂಟಕ ಇದ್ದರೂ ಕೂಡ ಅದು ನಿವಾರಣೆಯಾಗುತ್ತದೆ. ನೀವು ಶನಿಯ ಪ್ರಭಾವದಿಂದಾಗಿ ತೊಂದರೆಯನ್ನು ಅನುಭವಿಸುವುದಕ್ಕಿಂತ ಮೊದಲು ಗೋಕರ್ಣಕ್ಕೆ ಹೋಗಿ ಒಮ್ಮೆ ದರ್ಶನ ಮಾಡಿಕೊಂಡು ಬನ್ನಿ. ಇದನ್ನೂ ಓದಿ: ಇನ್ನು ಕೇವಲ 7 ದಿನ ಅಷ್ಟೇ ಈ 3 ರಾಶಿಯವರ ಬದುಕು ಸಂಪೂರ್ಣ ಬದಲಿಸುತ್ತಾನೆ ಶನಿದೇವ, ಯಶಸ್ಸು ಖಚಿತ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *