ಶರೀರದಲ್ಲಿ ರಕ್ತವೃದ್ಧಿಯಾಗಲು, ಬಿಪಿ ಕಡಿಮೆ ಮಾಡಲು ಮುಟ್ಟಿನ ಸಮಸ್ಯೆಗೆ ಒಂದೊಳ್ಳೆ ಜ್ಯುಸ್

0 1

ಈಗಿನ ಆಧುನಿಕ ಜೀವನದಲ್ಲಿ ಮಾತ್ರೆಗಳಿಲ್ಲದ ಮನೆಯನ್ನು ಹುಡುಕಲು ಸಾಧ್ಯವಿಲ್ಲ. ಎಲ್ಲರ ಮನೆಯಲ್ಲಿ ಒಬ್ಬರಾದರೂ ಬಿಪಿ ಪೇಷಂಟ್ ಇರುತ್ತಾರೆ. ಬಿಪಿ ಹೆಚ್ಚಾಗುವುದರಿಂದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಿಪಿ ಸಮಸ್ಯೆಗಿರುವ ಪರಿಹಾರದ ಬಗ್ಗೆ ಈ ಲೇಖನದ ಮೂಲಕ ನೋಡೋಣ.

ಈಗಿನ ಒತ್ತಡ ಜೀವನ ಶೈಲಿಯಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಕಡಿಮೆಯಾಗಿದೆ. ಒತ್ತಡ ಜೀವನದಿಂದ ಹೊರಬಂದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮನೆಯಂಗಳದಲ್ಲಿ ಔಷಧಿಯಿರುತ್ತದೆ ಅದನ್ನು ಬಳಸಿಕೊಳ್ಳಬೇಕು. ತುಳಸಿ, ಜೀರಿಗೆ, ಕೊತ್ತಂಬರಿ ಇವುಗಳನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕೊರೋನ ಬಂದ ಸಮಯದಲ್ಲಿ ಎಲ್ಲರೂ ಕಷಾಯಗಳನ್ನು ಕುಡಿದಿದ್ದೇವೆ. ಕಷಾಯ ಕುಡಿಯುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಆದ್ದರಿಂದ ಕಷಾಯ ಕುಡಿಯಬೇಕು.

ಬಿಪಿ ಸಮಸ್ಯೆ ಸಾಮಾನ್ಯವಾಗಿ ಎಲ್ಲರಿಗೂ ಕಂಡುಬರುತ್ತದೆ. ಬಿಪಿ ಹೆಚ್ಚಾಗಿ ಸ್ಟ್ರೋಕ್ ಅಟ್ಯಾಕ್ ಆಗುತ್ತದೆ. 40 ವರ್ಷದ ನಂತರ ಆಗಾಗ ಬಿಪಿ ಚೆಕ್ ಮಾಡಿಸಬೇಕು. ತಂಬಾಕು ಸೇವನೆಯಿಂದ ಬಿಪಿ ನಿಯಂತ್ರಣಕ್ಕೆ ಬರುವುದು ಕಷ್ಟವಾಗುತ್ತದೆ ಆದ್ದರಿಂದ ತಂಬಾಕು ಸೇವನೆಯನ್ನು ಕಡಿಮೆ ಮಾಡಬೇಕು. ಬೀಡಿ ಹಾಗೂ ಸಿಗರೇಟ್ ಸೇದುವುದನ್ನು ಬಿಡಬೇಕು, ಬೀಡಿ ಹೆಚ್ಚು ಸೇದುವುದರಿಂದ ಬಿಪಿ ನಿಯಂತ್ರಣಕ್ಕೆ ಬರುವುದಿಲ್ಲ. ಬಿಪಿ ಇದ್ದವರು ಸರಿಯಾಗಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಬಿಪಿ ಹೆಚ್ಚಾಗುವುದರಿಂದ ಸ್ಟ್ರೋಕ್, ಹೃದಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಮನೆಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿ ಮಾಡಿದ ಜ್ಯೂಸ್ ಕುಡಿಯುವುದರಿಂದ ಬಿಪಿಯನ್ನು ನಿಯಂತ್ರಣ ಮಾಡಬಹುದು. ಅರ್ಧ ಬಿಟರೂಟ್, ಒಂದು ಕ್ಯಾರೆಟ್, 2 ಇಂಚ್ ಹಸಿಶುಂಠಿ, 2-3 ಬೆಳ್ಳುಳ್ಳಿ ಎಸಳು ಇವುಗಳನ್ನು ಒಂದು ಗ್ಲಾಸ್ ನೀರು ಹಾಕಿ ಮಿಕ್ಸಿಯಲ್ಲಿ ಹಾಕಿ ತಿರುಗಿಸಿದಾಗ ಜ್ಯೂಸ್ ತಯಾರಾಗುತ್ತದೆ. ದಿನಕ್ಕೆ ಒಂದುಸಲ ಅಥವಾ ಬೆಳಗ್ಗೆ ಮತ್ತು ರಾತ್ರಿ ಕುಡಿಯುವುದರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ.

ಈ ಜ್ಯೂಸ್ ಕುಡಿಯುವುದರಿಂದ ಬಿಪಿ ನಿಯಂತ್ರಣಕ್ಕೆ ಬರುವುದರ ಜೊತೆಗೆ ರಕ್ತ ಹೀನತೆ ಸಮಸ್ಯೆ ಇರುವವರಿಗೆ ಇದು ಉಪಯುಕ್ತಕಾರಿ. ರಕ್ತ ಹೀನತೆ ಸಮಸ್ಯೆ ಇರುವವರು ಮುಟ್ಟಿನ ಸಮಸ್ಯೆಯನ್ನು ಎದುರಿಸುತ್ತಾರೆ ಆದ್ದರಿಂದ ಈ ಜ್ಯೂಸ್ ಕುಡಿಯುವುದರಿಂದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಜ್ಯೂಸ್ ಕುಡಿಯುವುದರೊಂದಿಗೆ ಪ್ರತಿದಿನ ತೆಗೆದುಕೊಳ್ಳುವ ಟ್ಯಾಬ್ಲೆಟ್ ಗಳನ್ನು ತೆಗೆದುಕೊಳ್ಳಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಜ್ಯೂಸ್ ಕುಡಿಯುವುದರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ ಅಲ್ಲದೆ ಜ್ಯೂಸ್ ತಯಾರಿಸುವುದು ಸುಲಭವಾಗಿದೆ.

ರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.