Ultimate magazine theme for WordPress.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳುಳ್ಳಿ ದೋಷ ಮುಕ್ತಿ ಗೊಳಿಸುವುದು

0 3

ಜಗತ್ತಿನಲ್ಲಿ ಅದೆಷ್ಟೋ ಜನರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಅದೆಷ್ಟೋ ಮನೆಗಳಲ್ಲಿ ವಾಸ್ತು ದೋಷ ಉಂಟಾಗಿ ಮನೆಗಳು ಏಳಿಗೆಯ ಗತಿಯಲ್ಲಿ ಸಾಗುತ್ತಿರುವುದಿಲ್ಲ. ಇನ್ನೂ ಕೆಲವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಸಹ ಜಯ ಸಿಗುವುದೇ ಇಲ್ಲ ಮತ್ತೊಂದಷ್ಟು ಜನ ಮನೆ ಕಟ್ಟಲೆಂದು ಕೈ ಹಾಕಿ ಆ ಕೆಲಸವನ್ನೂ ಪೂರ್ಣಗೊಳಿಸಲಾಗದೆ ಹಲವಾರು ತೊಂದರೆ ತಾಪತ್ರಯಗಳಲ್ಲಿ ಸಿಲುಕಿ ಹೊರ ಬರಲಾರದೇ ಒದ್ದಾಡುವವರಿದ್ದಾರೆ, ಆದರೆ ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಕೂಡ ಉತ್ತಮ ಕೆಲಸವಾಗಿದೆ.

ಸಮಸ್ಯೆಗಳು ಯಾರಿಗೆ ಇಲ್ಲ ಹೇಳಿ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಒಂದಲ್ಲಾ ಒಂದು ರೀತಿಯ ಸಮಸ್ಯೆ ಇದ್ದೇ ಇರುತ್ತದೆ ಅಲ್ಲದೇ ಕೆಲವರಿಗೆ ಆ ಸಮಸ್ಯೆಗಳು ಜೀವನದುದ್ದಕ್ಕೂ ಬಾದಿಸುತ್ತಲೇ ಇರುತ್ತವೆ ಅವುಗಳನ್ನು ದಾಟಿ ನಿಲ್ಲುವವನೇ ನಿಜವಾದ ಮನುಷ್ಯ ಸಮಸ್ಯೆಗಳನ್ನು ದೇವರು ಮನುಷ್ಯನಿಗೆ ಕೊಟ್ಟಿದ್ದಾನೆಂದರೆ ಅವುಗಳಿಗೆ ಪರಿಹಾರಗಳನ್ನು ಅವನೇ ಸೂಚಿಸಿರುತ್ತಾನೆ, ಯಾಕಂದ್ರೆ ಪರಿಹಾರಗಳಿಲ್ಲದ ಸಮಸ್ಯೆಗಳೇ ಇಲ್ಲ ಹೌದು ಜನರ ಇಷ್ಟೆಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ದೇವರು ಸೂಚಿಸಿದ್ದಾನೆ.

ಮನೆಯಲ್ಲಿರುವ ಒಂದು ಚಿಕ್ಕ ಬೆಳ್ಳುಳ್ಳಿಯಿಂದ ನಿಮ್ಮ ಇಷ್ಟೆಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಅಂದ್ರೆ ನೀವು ನಂಬುವಿರಾ ನಂಬಲೇ ಬೇಕು ಯಾಕಂದ್ರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ಚಿಕ್ಕ ಬೆಳ್ಳುಳ್ಳಿಯಿಂದ ನಿಮ್ಮೆಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಹಾಗಾದ್ರೆ ಬೆಳ್ಳಿಳ್ಳಿಯಿಂದ ಸಮಸ್ಯೆಗಳನ್ನು ಪರಿಹರಿಸುವಂತಹ ಆ ಪರಿಹಾರ ಕ್ರಮದ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ

ನೀವು ರಾತ್ರಿ ಮಲಗುವ ಸಮಯದಲ್ಲಿ ಒಂದು ಚಿಕ್ಕ ಬೆಳ್ಳುಳ್ಳಿಯನ್ನು ನೀವು ಮಲಗುವ ತಲೆದಿಂಬಿನ ಕೆಳಗೆ ಇಟ್ಟು ಮಲಗಿಕೊಳ್ಳಬೇಕು ಬೆಳಿಗ್ಗೆ ಎದ್ದ ನಂತರ ಅಂದರೆ ಸೂರ್ಯೋದಯಕ್ಕೂ ಮುಂಚಿನ ಸಮಯದಲ್ಲಿ ನೀವು ಶುಭ್ರವಾಗಿ ದಿಂಬಿನ ಕೆಳಗೆ ಇಟ್ಟಿರುವ ಆ ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಬೇಕು, ನಂತರ ನಿಮ್ಮ ಮನೆಯ ಹಿತ್ತಲಲ್ಲಿ ಯಾರಿಗೂ ತಿಳಿಯದ ರೀತಿ ಒಂದು ಚಿಕ್ಕ ಗುಂಡಿಯನ್ನು ತೆಗೆದು ಆ ಬೆಳ್ಳುಳ್ಳಿಯ ಜೊತೆಗೆ ಒಂದೆರಡು ಅಕ್ಕಿ ಕಾಳುಗಳನ್ನು ಸೇರಿಸಿ ಗುಂಡಿಯಲ್ಲಿ ಹಾಕಿ ಮುಚ್ಚಬೇಕು.

ಹೀಗೆ ಮಾಡುವುದರಿಂದ ನಿಮ್ಮ ಮನೆಯ ಸುತ್ತಲೂ ಇರುವ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ, ಜೊತೆಗೆ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರವೇಶವಾಗಿ ನಿಮ್ಮ ಮನೆಯ ಎಲ್ಲಾ ಸಮಸ್ಯೆಗಳೂ ದೂರವಾಗಿ ನೀವು ನೆಮ್ಮದಿಯ ನಿಟ್ಟುಸಿರನ್ನು ಬಿಡಬಹುದಾಗಿದೆ ಹೀಗೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶೀಘ್ರದಲ್ಲಿ ಪರಿಹಾರವನ್ನು ಕಂಡುಕೊಳ್ಳಿ. ನಿಮ್ಮ ಜೀವನದಲ್ಲಿ ಎಂತಹ ಕಷ್ಟಗಳು ಇದ್ರೂ ಯಾವುದೇ ಕೆಲಸದಲ್ಲಿ ಅಡೆ ತಡೆಗಳು ಆಗುತ್ತಿದ್ದರು ನಿಮ್ಮ ಸಮಸ್ಯೆಗೆ ಒಂದೇ ಕರೆಯ ಮೂಲಕ ಖಚಿತ ಪರಿಹಾರವನ್ನು ನೀಡುತ್ತಾರೆ, ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಸುಮಾರು 20 ವರ್ಷಗಳ ಅನುಭವ ಹೊಂದಿರುವಂತ ಶ್ರೀ ಎಂಪಿ ಶರ್ಮ ಗುರೂಜಿಯವರೊಂದಿಗೆ ಕರೆ ಮಾಡಿ ಖಚಿತ ಪರಿಹಾರವನ್ನು ಕಂಡುಕೊಳ್ಳಿ ಮೊ 984 555 9493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

Leave A Reply

Your email address will not be published.