ಆ ದಿನ ಕಷ್ಟದಲ್ಲಿದ್ದ ಹಾಸ್ಯನಟ ಟೆನ್ನಿಸ್ ಕೃಷ್ಣಗೆ ದರ್ಶನ್ ಮಾಡಿದ ಸಹಾಯ ಎಂತದ್ದು?

0 1

ಟೆನ್ನಿಸ್ ಕೃಷ್ಣ ಅವರು ಒಬ್ಬ ಅದ್ಭುತ ಹಾಸ್ಯ ನಟರಲ್ಲಿ ಒಬ್ಬರು. ಇವರ ಹಾಸ್ಯನಟನೆ ನೋಡುಗರನ್ನು ನಕ್ಕು ನಗಿಸುತ್ತದೆ. ಸಾಧು ಕೋಕಿಲ ಹಾಗೆ ಇವರು ಸಹ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಹಾಸ್ಯನಟನೆ ಅತ್ಯಂತ ಅದ್ಭುತವಾಗಿದೆ. ದರ್ಶನ್ ಅವರು ಟೆನ್ನಿಸ್ ಕೃಷ್ಣ ಅವರಿಗೆ ಸಹಾಯ ಮಾಡಿದ್ದಾರೆ. ನಾವು ಇಲ್ಲಿ ದರ್ಶನ್ ಅವರು ಟೆನ್ನಿಸ್ ಕೃಷ್ಣ ಅವರಿಗೆ ಸಹಾಯ ಮಾಡಿದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ವೀರಮದಕರಿ ಸಿನೆಮಾದಲ್ಲಿ ಸುದೀಪ್ ಅವರ ಜೊತೆ ಬಹಳ ಚೆನ್ನಾಗಿ ಹಾಸ್ಯ ಮಾಡಿದ್ದಾರೆ. ಇವರು ಹಲವಾರು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ ಹಾಸ್ಯನಟಿ ರೇಖಾ ಇವರೊಂದಿಗೆ 100 ಚಿತ್ರಗಳಲ್ಲಿ ನಟಿಸಿದ್ದಾರೆ. ಅಭಿನಯಿಸುವ ಅವಕಾಶ ಸಿಕ್ಕಾಗ ಅವರನ್ನು ಗುರುತಿಸಲು ಸುಲಭವಾಗುವಲ್ಲಿ ಟೆನ್ನಿಸ್ ಕೃಷ್ಣ ಎಂದೇ ಪ್ರಸಿದ್ಧರಾದರು. ಇವರು ಕನ್ನಡ ಚಿತ್ರರಂಗದ ಒಬ್ಬ ಹಾಸ್ಯ ನಟನಾಗಿ ಹೊರ ಬಂದರು. ಹಾಗೆಯೇ ಜನರ ಮನಸು ಗಳಿಸುವಲ್ಲಿ ಯಶಸ್ವಿಯಾದರು.

ಬುಲ್ ಬುಲ್ ಚಿತ್ರದಲ್ಲಿ ದರ್ಶನ್ ಮತ್ತು ಅಂಬರೀಶ್ ಅವರ ಜೊತೆ ಇವರು ನಟಿಸಿದ್ದಾರೆ. ಇದರಲ್ಲಿ ಅಶೋಕ್ ಸಹ ಇದ್ದಾರೆ. ಹಾಗೆಯೇ ಚಿಕ್ಕಣ್ಣ ಮತ್ತು ಶರಣ್ ಅವರ ಹಾಸ್ಯನಟನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹಾಗೆಯೇ ಇನ್ನೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರಿಗೆ ಹಲವಾರು ಜನರು ಸಹಾಯ ಮಾಡಿದ್ದಾರೆ. ಹಾಗೆಯೇ ದರ್ಶನ್ ಅವರು ಕೂಡ ಇವರಿಗೆ ಸಹಾಯ ಮಾಡಿದ್ದಾರೆ. ಇವರಿಗೆ ಅವಕಾಶಗಳು ಕಡಿಮೆಯಾದಾಗ ದರ್ಶನ್ ಅವರು ಕೊಡಿಸಿದ್ದಾರೆ.

ಪಾತ್ರ ಮಾಡುವವರಿಗೆ ಅವಕಾಶಗಳೇ ಮುಖ್ಯ. ಅವಕಾಶಗಳು ಸಿಕ್ಕರೆ ಮಾತ್ರ ಅವರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಸಾಧ್ಯವಾಗುತ್ತದೆ. ದರ್ಶನ್ ಅವರು ಅನೇಕರಿಗೆ ಸಹಾಯ ಮಾಡಿದ್ದಾರೆ. ಇವರು ಎಲ್ಲರ ಹಾಗೆ ತಾವು ಸಹಾಯ ಮಾಡಿದ್ದನ್ನು ತೋರಿಸಿಕೊಳ್ಳುವುದಿಲ್ಲ. ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮವನ್ನು ರಮೇಶ್ ಅರವಿಂದ್ ಅವರು ನಡೆಸಿದ್ದರು. ಆಗ ಅವರ ಸಹಕಾರ ಮನೋಭಾವದ ಬಗ್ಗೆ ತಿಳಿಯುತ್ತದೆ.

Leave A Reply

Your email address will not be published.