ಮನೆ ಖಾಲಿ ಮಾಡಿದ್ದಕ್ಕೆ ಟ್ರೋಲ್ ಮಾಡಿದ ನೆಟ್ಟಿಗರಿಗೆ, ಕಣ್ಣೀರು ಹಾಕಿ ರವಿಚಂದ್ರನ್ ಹೇಳಿದ್ದೇನು ಗೊತ್ತಾ?

0 1

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗ ಕಂಡಂತಹ ಗ್ರೇಟೆಸ್ಟ್ ನಟ ನಿರ್ದೇಶಕ ನಿರ್ಮಾಪಕರಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್ ಅವರು ತಮ್ಮ ನಿರ್ದೇಶನ ಹಾಗೂ ನಾಯಕ ನಟನಾಗಿ ನಟಿಸಿರುವ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಅವರ ವಿರುದ್ಧ ಒಂದು ಗಾಳಿ ಸುದ್ದಿ ಹರಿದಾಡಿತ್ತು.

ಹೌದು ಇತ್ತೀಚಿಗಷ್ಟೇ, ರಾಜಾಜಿನಗರದಲ್ಲಿ ಇರುವ ತಮ್ಮ ಹಳೆ ಮನೆಯನ್ನು ಖಾಲಿ ಮಾಡಿ ಹೊಸ ಮನೆಗೆ ರವಿಚಂದ್ರನ್ ಅವರು ಶಿಫ್ಟ್ ಆಗಿದ್ದರು. ಇದನ್ನು ನೆಟ್ಟಿಗರು ರವಿಚಂದ್ರನ್ ಅವರು ಹಣವಿಲ್ಲದೆ ಮನೆಯನ್ನು ಮಾರಿದ್ದಾರೆ ಅವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂಬುದಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿತ್ತು. ಇದರ ಬಗ್ಗೆ ರವಿಚಂದ್ರನ್ ಅವರು ರಿಯಾಲಿಟಿ ಶೋ ವೇದಿಕೆಯ ಮೇಲೆ ಮುಕ್ತವಾಗಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ನಾನು ಜೀವನದಲ್ಲಿ ಸಾಕಷ್ಟು ಹಣವನ್ನು ಕಳೆದುಕೊಂಡಿದ್ದೇನೆ. ಆದರೆ ಮನೆಯ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುತ್ತಿರುವ ವಿಚಾರಗಳು ಸುಳ್ಳು. ನಾನು ಹಣವನ್ನು ಕಳೆದುಕೊಂಡಿರುವುದು ಸಿನಿಮಾ ಮಾಡುವುದಕ್ಕೆ ಅದು ಕೂಡ ನಿಮಗಾಗಿ ಎಂಬುದಾಗಿ ರವಿಚಂದ್ರನ್ ಅವರು ಭಾವನಾತ್ಮಕವಾಗಿ ಕಾಮಿಡಿ ಕಿಲಾಡಿಗಳು ವೇದಿಕೆಯ ಮೇಲೆ ಮಾತನಾಡಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಬೇರೆಯವರ ಹಾಗೆ ನಾನು ಕೂಡ ಸಿನಿಮಾ ರಂಗದಲ್ಲಿ ಹಣ ಮಾಡಿ ಐಶರಾಮಿ ಈ ಜೀವನವನ್ನು ನಡೆಸಬಹುದಾಗಿತ್ತು ಆದರೆ ನಾನು ಸಿನಿಮಾ ರಂಗದಲ್ಲಿ ದುಡಿದ ಹಣವನ್ನು ಮತ್ತೆ ಸಿನಿಮಾ ಮಾಡುವುದಕ್ಕಾಗಿ ವ್ಯಯಿಸಿದ್ದೇನೆ ಎಂಬುದಾಗಿ ಹೇಳಿದ್ದಾರೆ.

ನಾನು ಇದುವರೆಗೂ ಸಿನಿಮಾ ಸೋತಿದೆ ಎಂಬುದಾಗಿ ಯಾವತ್ತೂ ಕೂಡ ಬೇಸರಪಟ್ಟಿಲ್ಲ ಆದರೆ ನಿಮ್ಮನ್ನು ಮನರಂಜಿಸಲು ನಾನು ಸೋತಿದ್ದೇನೆ ಎಂಬುದಾಗಿ ಮಾತ್ರ ಬೇಸರಪಟ್ಟಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಮತ್ತೆ ನೀವೆಲ್ಲರೂ ನನ್ನ ಸಿನಿಮಾಗಳಿಗೆ ನಗುವಂತೆ ಮಾಡುವ ಸಿನಿಮಾವನ್ನು ನಿರ್ಮಿಸಿಯೇ ನಿರ್ಮಿಸುತ್ತೇನೆ ಎಂಬುದಾಗಿ ಇದೇ ವೇದಿಕೆ ಮೇಲೆ ರವಿಚಂದ್ರನ್ ರವರು ಹೇಳಿದ್ದಾರೆ. ರವಿಚಂದ್ರನ್ ಅವರ ಈ ಮಾತುಗಳನ್ನು ಕೇಳಿದ ನಂತರ ನಿಮಗೇನು ಅನ್ನಿಸಿತು ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.