ತನ್ನ ಪ್ರೀತಿಯ ಅಭಿಮಾನಿಗಳಿಂದ ಅಪ್ಪು ಎಂದು ಕರೆಸಿಕೊಳ್ಳುವ ಕನ್ನಡದ ಯುವರತ್ನ ಇನ್ನು ಕೇವಲ ನೆನಪು ಮಾತ್ರ. ಪುನೀತ್ ರಾಜಕುಮಾರ್ ಅವರು ತಮ್ಮ ಕುಟುಂಬದ ಜೊತೆಗೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿ ದೈವಾದೀನರಾಗಿದ್ದಾರೆ. ಕೇವಲ ನಲವತ್ತಾರು ವರ್ಷಕ್ಕೆ ತಮ್ಮ ಜೀವನದ ಅಂತಿಮಯಾತ್ರೆಯನ್ನ ಮುಗಿಸಿದರು ಅಪ್ಪು.

ಅವರ ಅಗಲಿಕೆಯಿಂದ ನೂರಾರು ಜನರು ಕೆಲಸ ಕಳೆದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು ನೂರಾರು ಬಡ ಮಕ್ಕಳಿಗೆ ಅನ್ನ ಹಾಕಿದ ಜೀವ ಇದೀಗ ಆ ಬಡಮಕ್ಕಳನ್ನು ತಬ್ಬಲಿ ಮಾಡಿ ಹೋಗಿದ್ದಾರೆ. ಇದೆಲ್ಲದರ ನಡುವೆ ಅಪ್ಪು ಸಾವಿನ ಕುರಿತಾಗಿ ಅವರ ಪತ್ನಿ ಅಶ್ವಿನಿ ಅವರು ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ಗಂಡನ ಅಗಲಿಕೆಯಿಂದ ತುಂಬಾನೇ ಕುಗ್ಗಿ ಹೋಗಿರುವ ಪುನೀತ್ ಪತ್ನಿ ಅಶ್ವಿನಿ ಅವರು ನೋವಿನಲ್ಲೂ ಸಹ ಪ್ರತಿಕ್ರಿಯೆಯನ್ನು ನೀಡಿ ಪುನೀತ್ ಸಾವಿನ ದಿನ ನಡೆದ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಹಾಗಾದರೆ ಅಸಲಿಗೆ ಆ ದಿನ ಆಗಿದ್ದೇನು ಎಂಬ ಸತ್ಯವನ್ನು ತಿಳಿದುಕೊಳ್ಳೋಣ. ಅಶ್ವಿನಿ ಅವರು ಹೇಳಿರುವ ಪ್ರಕಾರ ಪುನೀತ್ ಅವರು ಸಾಯುವ ದಿನ ಜಿಮ್ ಗೆ ಹೋಗಿರಲಿಲ್ಲ.

ಅದರ ಹಿಂದಿನ ದಿನ ಪುನೀತ್ ರಾಜಕುಮಾರ್ ಮತ್ತು ಅವರ ಹೆಂಡತಿ, ರಮೇಶ್ ಅರವಿಂದ್ ಮತ್ತು ಅವರ ಹೆಂಡತಿ, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅವರ ಪತ್ನಿ ಶಿಲ್ಪಾ ಮತ್ತು ಕೆಲವೊಂದಿಷ್ಟು ಜನರು ಗುರುಕಿರಣ್ ಅವರ ಬರ್ತಡೆ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಆ ಸಮಯದಲ್ಲಿ ಪುನೀತ್ ಅವರಿಗೆ ಸ್ವಲ್ಪ ಆಯಾಸವಾದ ಕಾರಣ ಅಶ್ವಿನಿ ಅವರನ್ನು ಕರೆದುಕೊಂಡು ಪಾರ್ಟಿಯಿಂದ ಅರ್ಧದಲ್ಲಿ ಹೊರಬಂದರಂತೆ.

ಮನೆಗೆ ಬಂದು ಚೆನ್ನಾಗಿ ಮಲಗಿದ್ದಾರೆ ಮುಂಜಾನೆ ಎದ್ದಾಗ ಸ್ವಲ್ಪ ಎದೆನೋವು ಕಾಣಿಸಿಕೊಂಡಿದೆ ನಂತರ ಹತ್ತು ಗಂಟೆ ಸುಮಾರಿಗೆ ವಿಕ್ರಂ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಹತ್ತಿರದ ವೈದ್ಯರ ಬಳಿ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ. ನಂತರ ವಿಕ್ರಂ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಅಶ್ವಿನಿ ಅವರ ತೊಡೆಯಮೇಲೆ ಪುನೀತ್ ಅವರ ಪ್ರಾಣಪಕ್ಷಿ ಹಾರಿಹೋಗಿದೆ ಆದರೂ ಕೂಡ ಅವರನ್ನು ಆಸ್ಪತ್ರೆಯೊಳಗೆ ಕರೆದುಕೊಂಡು ಹೋಗಿದ್ದಾರೆ ವೈದ್ಯರು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ ನಂತರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಪುನೀತ್ ಅವರು ಕಾಲವಾದ ವಿಷಯವನ್ನು ಎಲ್ಲರಿಗೂ ತಿಳಿಸಿದರಂತೆ. ಅಪ್ಪು ಅವರು ತನ್ನ ಕಾಲಮೇಲೆ ಪ್ರಾಣ ಬಿಟ್ಟ ಘಟನೆಯನ್ನು ನೆನೆದು ಅಶ್ವಿನಿ ಅವರು ಬಿಕ್ಕಳಿಸಿ ಅತ್ತಿದ್ದಾರೆ.

ಕರುನಾಡ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿರುವುದು ತುಂಬಾ ನೋವಿನ ಸಂಗತಿಯಾಗಿದೆ ಒಟ್ಟಾರೆಯಾಗಿ ಕನ್ನಡ ಚಿತ್ರರಂಗದ ಬೆಟ್ಟದ ಹೂವು ಬಾಡಿ ಹೋಗಿರುವುದು ಎಲ್ಲರಿಗೂ ಹೇಳಲಾಗದಷ್ಟು ದುಃಖವನ್ನು ಉಂಟು ಮಾಡಿದೆ ಎಲ್ಲರ ನೆಚ್ಚಿನ ನಟ ಅಪ್ಪು ಚಿರನಿದ್ರೆಗೆ ಜಾರಿದ್ದು ವಿಧಿ ವಿಪರ್ಯಾಸ ಎಂದು ಹೇಳಬಹುದು. ಆ ದೇವರು ಅವರ ಕುಟುಂಬದವರಿಗೆ ನಗುಮೊಗದ ರಾಜಕುಮಾರನನ್ನು ಕಳೆದುಕೊಂಡ ಆ ನೋವನ್ನ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ನಾವು ಪ್ರಾರ್ಥಿಸೋಣ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *