Horoscope 2023 to see how promotion at work is for Scorpios ಮುಂದಿನ ವರ್ಷದ ಆರಂಭದಲ್ಲಿ ವೃಶ್ಚಿಕ ರಾಶಿಯವರ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಸ್ಥಿರತೆ ಕಂಡುಬರಬಹುದು ಆದರೆ ನಂತರದಲ್ಲಿ ಕೊಂಚ ಮಟ್ಟಿಗೆ ಏರುಪೇರು ಖಂಡಿತವಾಗಿ ಬರುತ್ತದೆ ಹೀಗಾಗಿ ಜಾಗೃತೆಯಾಗಿರುವುದು ಒಳ್ಳೆಯದು. ದೃಷ್ಟಿದೋಷ, ಪಿತ್ತದೋಷ ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಗಂಭೀರವಾಗಿ ಕಾಣಿಸುತ್ತದೆ.

Horoscope 2023 ವೃಶ್ಚಿಕ ರಾಶಿ

ಸಂತಾನಕ್ಕಾಗಿ ಎದುರು ನೋಡುತ್ತಿರುವ ಹೆಣ್ಣು ಮಕ್ಕಳು ಸ್ವಲ್ಪ ಮಟ್ಟಿಗೆ ತಾಪತ್ರಯಗಳನ್ನು ಕಾಣಬೇಕಾಗುತ್ತದೆ. ಆಸ್ಪತ್ರೆಯ ಓಡಾಟದಲ್ಲಿ ಸಾಕಷ್ಟು ಹಣ ಖರ್ಚಾಗಲಿದೆ ಎಂಬುದನ್ನು ನೆನಪಿಡಬೇಕು. 2023 ಎನ್ನುವುದು ವೃಶ್ಚಿಕ ರಾಶಿಯವರಿಗೆ ಸ್ಥಿರವಾದ ಆದಾಯವನ್ನು ನೀಡುವ ವರ್ಷವಾಗಿದೆ. ಹೀಗಾಗಿ ಆರ್ಥಿಕವಾಗಿ ಯಾವುದೇ ಸಮಸ್ಯೆಯನ್ನು ನೀವು ನೋಡುವ ಅವಶ್ಯಕತೆ ಇರುವುದಿಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು. ಹೂಡಿಕೆಯಲ್ಲಿ ಉತ್ತಮ ಲಾಭ ಸಂಪಾದನೆ.

(Agriculture Land) ಕೃಷಿ ಭೂಮಿ, ಮೈನಿಂಗ್ ಭೂಮಿ, (Medicines) ಮೆಡಿಸಿನ್ಸ್ ಹಾಗೂ (Petroleum) ಪೆಟ್ರೋಲಿಯಂ ಕ್ಷೇತ್ರದಲ್ಲಿ ಉದ್ಯೋಗ ಹಾಗೂ ವ್ಯಾಪಾರವನ್ನು ಮಾಡುವವರಿಗೆ ಹಣದ ಹರಿವು ಹರಿದುಬರಲಿದೆ. ಸರ್ವಿಸ್ ಸೆಕ್ಟರ್ ನಲ್ಲಿ ಕೆಲಸ ಹಾಗೂ (Business) ವ್ಯಾಪಾರವನ್ನು ಮಾಡುತ್ತಿರುವವರಿಗೆ ಲಾಭ ಕಟ್ಟಿಟ್ಟ ಬುತ್ತಿಯಾಗಿದೆ. ಉದ್ಯೋಗದಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ಸಾಕಷ್ಟು ಸ್ಪರ್ಧೆಯನ್ನು ಎದುರಿಸಿಬೇಕಾಗುತ್ತದೆ.

ಕುಟುಂಬದ ಜೊತೆಗೆ ಬಾಂಧವ್ಯ ಏರುಪೇರು ಆಗಬಹುದು. ಸಾಕಷ್ಟು ಸಮಯದಿಂದ ಸಿಲುಕಿಕೊಂಡಿರುವ ಸಾಲದಿಂದ Scorpio ವೃಶ್ಚಿಕ ರಾಶಿಯವರು ಹೊರಬರಲಿದ್ದಾರೆ. ಹೆಚ್ಚಿನ ಹಂತದ ವಿದ್ಯಾಭ್ಯಾಸವನ್ನು ಮಾಡಲು. ವಿದೇಶಕ್ಕೆ ಹೋಗಬೇಕು ಎಂದು ಹೇಳುವವರಿಗೆ ತುಂಬಾ ಅಡೆಚಣೆಗಳು ಕಂಡುಬರುತ್ತದೆ.

April ಏಪ್ರಿಲ್ ನಂತರ ವೃಶ್ಚಿಕ ರಾಶಿಯವರ ರಾಶಿಫಲದಲ್ಲಿ ಮಿಶ್ರಫಲ ಅಥವಾ ಕಷ್ಟದ ಸಮಯಗಳು ಹೆಚ್ಚಾಗಿ ಕಂಡುಬರುತ್ತವೆ. ಅದೃಷ್ಟದ ನಂಬಿಕೆಯ ಮೇಲೆ ನೀವು ನಿಲ್ಲಬೇಡಿ ಕಷ್ಟಪಟ್ಟು ಪರಿಶ್ರಮದಿಂದ ಕೆಲಸ ಮಾಡಿ ಫಲವನ್ನು ಅನುಭವಿಸಿ. ಸ್ಪರ್ಧಾತ್ಮಕ ಪರಾಕ್ಷೆಯನ್ನು ಬರೆದ್ರೆ ಪಾಸ್ ಆಗಿ ಆ ಕೆಲಸವನ್ನು ನೀವು ಪಡೆಯುವ ಸಾಧ್ಯತೆ ಹೆಚ್ಚಾಗಿದೆ.

promotion ಪ್ರಮೋಷನ್ ಹಾಗೂ ಸಂಭಾವನೆಯ ಹೆಚ್ಚಳ ನಿಮ್ಮ ಕೆಲಸದಲ್ಲಿ ನಡೆಯಲಿದ್ದು ವಿದೇಶಿ ಕಂಪೆನಿಗಳ ಜೊತೆಗೆ ಕೆಲಸ ಮಾಡುವಂತಹ ಯೋಗ ಕೂಡ ನಿಮ್ಮ ರಾಶಿಭವಿಷ್ಯದಲ್ಲಿ ಬರೆದಿದೆ. ಶತ್ರುಗಳ ಕಾಟ ಎಷ್ಟೆ ಇದ್ದರೂ ಅವರನ್ನು ನಿವಾರಿಸುವಂತಹ ಶಕ್ತಿ ಹಾಗೂ ಬುದ್ಧಿವಂತಿಕೆ ನಿಮ್ಮಲ್ಲಿ ಇದೆ.

ಹೊಸ ವರ್ಷದ ಬಿಗ್ ಆಫರ್ ಬರಿ 20 ಸಾವಿರಕ್ಕೆ ಸಿಗಲಿದೆ ಸ್ಪ್ಲೆಂಡರ್ ಬೈಕ್

ಹೀಗಾಗಿ ಮುಂದಿನ ವರ್ಷ Scorpio ವೃಶ್ಚಿಕ ರಾಶಿಯವರಿಗೆ ಕಹಿಯ ಜೊತೆಗೆ ಸಿಹಿ ಸೇರಿ ಮಿಶ್ರ ಫಲ ದೊರಕಲಿದೆ ಎಂಬುದನ್ನು ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ. ನಿಮ್ಮ ರಾಶಿ ಕೂಡ ವೃಶ್ಚಿಕ ರಾಶಿ ಆಗಿದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *