ಹೊಸ ವರ್ಷದ ಮೊದಲ ತಿಂಗಳಲ್ಲೇ ತುಲಾ ರಾಶಿಯವರಿಗೆ 4 ಶುಭ ವಿಚಾರಗಳಿವೆ

0 32

Libra Astrology On New year Janavary Month 2023 ಪ್ರತಿಯೊಬ್ಬ ವ್ಯಕ್ತಿಯು ತನ್ನ ಭವಿಷ್ಯದ ಸಮಯದ ಬಗ್ಗೆ ಮಾಹಿತಿಯನ್ನು ತೆಗೆದುಕೊಳ್ಳುವ ಮೂಲಕ ತನ್ನ ಭವಿಷ್ಯದ ಯೋಜನೆಗಳನ್ನು ನಿರ್ಧರಿಸಲು ಬಯಸುತ್ತಾನೆ. ಆದರೆ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವುದು ಸ್ವಲ್ಪ ಕಷ್ಟ. ಇದರೊಂದಿಗೆ, ನಿಮ್ಮ ರಾಶಿಚಕ್ರದ ಪ್ರಕಾರ ನಿಮ್ಮ ಮುಂಬರುವ ಸಮಯದಲ್ಲಿ ಸಂಭವಿಸುವ ಘಟನೆಗಳನ್ನು ಊಹಿಸಲು ಸಹ ಕಷ್ಟವಾಗುತ್ತದೆ.

Libra Astrology On New year

ಅಂತಹ ಯಾವುದೇ ಮಾಹಿತಿಗಾಗಿ ವ್ಯಕ್ತಿಯು ಜ್ಯೋತಿಷ್ಯದ ಸಹಾಯವನ್ನು ತೆಗೆದುಕೊಳ್ಳುತ್ತಾನೆ. ಈ ತಿಂಗಳು 17ಕ್ಕೆ ಕುಂಭರಾಶಿಗೆ ಶನಿಯ ಪ್ರವೇಶ, 14ಕ್ಕೆ ಮಕರ ರಾಶಿಗೆ ರವಿಯ ಪ್ರವೇಶ, 22ಕ್ಕೆ ಕುಂಭಕ್ಕೆ ಶುಕ್ರನ ಪ್ರವೇಶ. ಮಾಸವಿಶೇಷ: 14 .01.023 ಮಕರ ಸಂಕ್ರಾಂತಿ, 28.01.23 ರಥಸಪ್ತಮಿ. 30.01.23 ಮಾಧ್ವನವಮಿ ಬಂದಿದೆ. ಈ ಅವಧಿಯಲ್ಲಿ ತುಲಾ ರಾಶಿಯವರಿಗೆ ಇರುವ ಶುಭ ವಿಚಾರಗಳ ಕುರಿತು ಸಂಪೂರ್ಣವಾದ ಮಾಹಿತಿಯನ್ನ ಈ ಲೇಖನದಲ್ಲಿ ನೋಡೋಣ.

ಈಗ ನಿಮಗೆ ಗುರುಬಲ ಇಲ್ಲ. ಶನಿಸಹ ಈ ತಿಂಗಳು 17ಕ್ಕೆ ಕುಂಭರಾಶಿ ಪ್ರವೇಶ ನಿಮಗೆ ಐದನೇ ಮನೆ ಅಂದರೆ ಪಂಚಮ ಶನಿ ಪ್ರಾರಂಭ. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ನೀವು ಎಣಿಸಿದಂಥ ಕೆಲಸಕಾರ್ಯಗಳು ಈಗ ನೆರವೇರುವುದಿಲ್ಲ. ನೀವು ಯೋಚಿಸುವುದೇ ಒಂದು ಅದಾಗುವುದೇ ಒಂದು. ಅದಕ್ಕಾಗಿ ಮನಸ್ಸಿನಲ್ಲಿ ವ್ಯಥೆ ಪಡಬೇಡಿ. ಇವೆಲ್ಲ ತಾತ್ಕಾಲಿಕ. ಮುಂದಿನ ದಿನಗಳಲ್ಲಿ ಎಲ್ಲವೂ ಒಂದು ತಹಬದಿಗೆ ಬರುತ್ತದೆ. ಕುಟುಂಬದಲ್ಲಿ ಕೆಲವು ನಿರ್ಧಾರಗಳಿಂದ ನಿಮ್ಮ ಮನಸ್ಸಿಗೆ ಅಸಮಾಧಾನ ಆಗಲಿದೆ.

ಈಗ ನಿಮಗೆ ತಾಳ್ಮೆಯ ಪರೀಕ್ಷೆ. ನೀವು ಎಷ್ಟು ತಾಳ್ಮೆ ವಹಿಸುತ್ತೀರೋ ಅಷ್ಟೇ ನಿಮಗೆ ಒಳ್ಳೆಯದು. ಹಣಕಾಸಿನ ಖರ್ಚೂ ಆಗಲಿದೆ. ನೀವು ಶ್ರಮ ಹಾಕಿದ ಕೆಲಸಗಳಿಗೆ ಫಲಿತಾಂಶ ಸಿಗುವುದು ಕಡಿಮೆ. ಫಲ ಕಡಿಮೆ ಶ್ರಮ ಹೆಚ್ಚು. ನಿಮ್ಮ ರಾಶಿಯಲ್ಲಿರುವ ಕೇತು ಏಳನೇ ಮನೆಯ ರಾಹು ಆರರ ಗುರು ಯಾರೂ ನಿಮಗೆ ಈಗ ಸಹಾಯ ನೀಡುತ್ತಿಲ್ಲ. ಮೂರನೇ ಮನೆಯಲ್ಲಿ ಇರುವ ಬುಧಶುಕ್ರ ಹಾಗೂ ಸೂರ್ಯ ನಿಮಗೆ ಕೊಂಚ ಬಲವನ್ನು ಕೊಡುತ್ತಾರೆ. ಮಳೆಗಾಲದಲ್ಲಿ ಕೊಡೆ ಹಿಡಿದ ಹಾಗೆ ಅಲ್ಪಸ್ವಲ್ಪ ಆಸರೆ ಸಿಗುತ್ತದೆ.

ಮನೆ ಕೊಳ್ಳುವ ಕಟ್ಟು ವಾಹನ ಖರೀದಿಸುವ ಯಾವುದಾದರೂ ಮುಖ್ಯ ನಿರ್ಧಾರಗಳನ್ನು ಮುಂದೆ ಹಾಕಿ. ಏಪ್ರಿಲ್ ನಂತರ ನಿಮಗೆ ಕೊಂಚ ನಿರಾಳತೆ ಸಿಗುತ್ತದೆ. ಈ ತಿಂಗಳು ಸೂರ್ಯ ಬುಧ ಶುಕ್ರರೇ ನಿಮಗೆ ಬಲ. ನಿಮ್ಮ ಜೀವನದ ಪ್ರತಿಯೊಂದು ಅಂಶದಲ್ಲೂ, ನೀವು ಸಂಪೂರ್ಣವಾಗಿ ಹೊಸ ಅವಕಾಶಗಳು ಮತ್ತು ಪ್ರಮುಖ ಪ್ರಗತಿಯನ್ನು ಎದುರಿಸುತ್ತೀರಿ.

ಹೊಸ ವಿಷಯಗಳನ್ನು ಪ್ರಯತ್ನಿಸಿ, ನಿಮ್ಮ ಗುರಿಗಳನ್ನು ನಿರ್ಭಯವಾಗಿ ಬೆನ್ನಟ್ಟಿ ಹೋಗಿ. ಆರ್ಥಿಕವಾಗಿ ಮತ್ತು ನಿಮ್ಮ ದೈನಂದಿನ ಜೀವನದ ವಿಷಯದಲ್ಲಿ, ನೀವು ಹೆಚ್ಚು ಪ್ರಯೋಜನ ಪಡೆಯುತ್ತೀರಿ. ನೀವು ವಿತ್ತೀಯ ಲಾಭಗಳು ಮತ್ತು ಸಂಭಾವ್ಯ ವೃತ್ತಿ ಅವಕಾಶಗಳನ್ನು ಪಡೆಯುತ್ತೀರಿ.

ಈ ರಾಶಿಯವರಿಗೆ ಆಸೆಗಿಂತ ದುರಾಸೇನೆ ಜಾಸ್ತಿಯಂತೆ, ತಮ್ಮ ಸ್ವಾರ್ಥಕ್ಕಾಗಿ ಏನ್ ಮಾಡೋಕೆ ರೆಡಿ ಆಗಿರ್ತಾರೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.