ಪ್ರತಿಯೊಬ್ಬರೂ ಕೂಡ ದೈಹಿಕವಾಗಿ ಗೊಂದಲ, ಒಂದು ಆರೋಗ್ಯದ ಸಮಸ್ಯೆ ಇರುತ್ತದೆ. ಆರೋಗ್ಯದ ಸಮಸ್ಯೆ ಎಂದರೆ ಅದು ಇಂಥದ್ದೇ ಎಂದಿಲ್ಲ. ಸಾವಿರಾರು ಆರೋಗ್ಯದ ಸಮಸ್ಯೆಗಳಿವೆ. ಅಂಥದ್ದೇ ಒಂದು ಸಮಸ್ಯೆಯಲ್ಲಿ ಇತ್ತೀಚಿನ ಜನಗಳಿಗೆ ಅತಿ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ ನರ ದೌರ್ಬಲ್ಯತೆ. ಅಂದರೆ ನರಗಳ ದೌರ್ಬಲ್ಯವೂ ಹೆಚ್ಚಾಗಿರುವುದನ್ನು ನಾವು ಗಮನಿಸಬಹುದಾಗಿದೆ.

ಇದು ಇಂಥದ್ದೆ ವಯಸ್ಸು ಎಂದಿಲ್ಲ ಯಾರಿಗೆ ಯಾವಾಗ ಬೇಕಾದರೂ ಬರಬಹುದು. ಅತಿ ಹೆಚ್ಚಾಗಿ ಈ ನರದೌರ್ಬಲ್ಯ ಇರುವುದನ್ನು ನಾವು ಕಾಣಬಹುದು. ಇದು ಈಗಿನ ಜನಾಂಗದ ಪ್ರತಿಯೊಂದು ವಯಸ್ಸಿನವರಲ್ಲೂ ಕೂಡ ಇದು ಇರುವುದನ್ನು ನಾವು ಗಮನಿಸಬಹುದಾಗಿದೆ. ಇದಲ್ಲದೆ ಇನ್ನೂ ಸಾವಿರಾರು ರೀತಿಯಲ್ಲಿ ಸಮಸ್ಯೆಗಳಿವೆ. ಆದರೆ ನಾವು ನರ ದೌರ್ಬಲ್ಯದ ಬಗ್ಗೆ ನೋಡೋಣ.

ದೇಹದಲ್ಲಿ ವಿಟಮಿನ್ ಅಂಶಗಳು ಕಡಿಮೆ ಇರುವುದು ಜೊತೆಗೆ ಮಧುಮೇಹ. ಮಧುಮೇಹದಿಂದ ಹೆಚ್ಚಾಗಿ ನರದೌರ್ಬಲ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ನರ ದೌರ್ಬಲ್ಯತೆಗೆ ಅನೇಕ ಪರಿಹಾರಗಳನ್ನು ನಾವು ಗಮನಿಸಬಹುದಾಗಿದೆ. ಇದಕ್ಕೆ ವಿಟಮಿನ್ ಡಿ ಕೊರತೆ ಕಡಿಮೆ ಆಗಿರುವುದು ಕೂಡ ಒಂದು ಕಾರಣವಾಗಿರುತ್ತದೆ. ನಾವು ವಿಟಮಿನ್ ಡಿ ಗೆ ಬೆಳಗಿನ ವೇಳೆಯಲ್ಲಿ ಬಿಸಿಲಿಗೆ ನಿಂತುಕೊಳ್ಳುವುದರಿಂದ ವಿಟಮಿನ್ ಡಿ ಸಿಗುತ್ತದೆ. ಅಶ್ವಗಂಧವನ್ನು ಪುಡಿ ಮಾಡಿ ಅದಕ್ಕೆ ಸ್ವಲ್ಪ ಕಲ್ಲು ಸಕ್ಕರೆಯನ್ನು ಬಳಸಿ ಸೇವಿಸುವುದರಿಂದ ನರ ದೌರ್ಬಲ್ಯ ಕಡಿಮೆಯಾಗುತ್ತದೆ.

ಮಧುಮೇಹ ಅಂದರೆ ಸಕ್ಕರೆ ಕಾಯಿಲೆ ಇರುವವರು ಕಲ್ಲು ಸಕ್ಕರೆಯ ಬದಲಾಗಿ ಅವರು ಹಳೇ ಬೆಲ್ಲವನ್ನು ಬಳಸಬಹುದು. ಅದಲ್ಲದೆ ಅಶ್ವಗಂಧಕ್ಕೆ ಜೇನುತುಪ್ಪ ಅಥವಾ ಬಿಸಿ ನೀರಿಗೆ ನಿಂಬೆರಸವನ್ನು ಹಾಕಿಕೊಂಡು ಸೇವಿಸುವುದರಿಂದ ಕೂಡ ಈ ನರ ದೌರ್ಬಲ್ಯತೆ ಕಡಿಮೆಯಾಗುತ್ತದೆ.ಹಾಲಿಗೆ ಸ್ವಲ್ಪ ಅರಿಶಿಣ ಬೆರೆಸಿ ಕುಡಿಯುವುದರಿಂದ ನರಗಳು ಬಲವಂತವಾಗಿ ಮಾರ್ಪಾಡಾಗುತ್ತದೆ.ಅಷ್ಟೇ ಅಲ್ಲದೆ ಪ್ರತಿದಿನ ತಪ್ಪದೆ ವಾಕಿಂಗ್ ಮಾಡಬೇಕು. ಇದರಿಂದ ಶರೀರಕ್ಕೆ ರಕ್ತ ಪ್ರಸಾರಣೆ ಚೆನ್ನಾಗಿ ಉಂಟಾಗಿ ಬ್ಲಡ್ ಸರ್ಕ್ಯುಲೇಶನ್ ಆಗುವುದರಿಂದ ನರಗಳ ಬಲಹೀನತೆ ಕಡಿಮೆಯಾಗುತ್ತದೆ.

ಇನ್ನು ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಉಗುರು ಬೆಚ್ಚನೆ ನೀರಿನಲ್ಲಿ ನಿಂಬೆ ಹಣ್ಣಿನ ರಸ ಮತ್ತು ಜೇನು ತುಪ್ಪ ಬೆರೆಸಿ ಕುಡಿಯುವುದರಿಂದ ಸಾಕಷ್ಟು ಬಲಹೀನತೆ ಕಡಿಮೆಯಾಗುತ್ತದೆ.ಇಂತಹ ನೈಸರ್ಗಿಕವಾಗಿರುವ ಪರಿಹಾರಗಳನ್ನು ನಿಮ್ಮ ಡಯಟ್ ನಲ್ಲಿ ಪ್ರತಿದಿನ ಬಳಸುವುದರಿಂದ ನಿಮ್ಮ ದೇಹದ ನರಗಳ ದೌರ್ಬಲ್ಯತೆ ಯನ್ನು ನಿವಾರಿಸಿಕೊಳ್ಳಬಹುದು. ರಾಗಿ ಅಂದರೆ ಎಷ್ಟು ಶಕ್ತಿ ಅಂತ ಎಲ್ಲರಿಗೂ ತಿಳಿದಿದೆ.ರಾಗಿಯಿಂದ ಮಾಡುವ ಯಾವುದೇ ಆಹಾರವನ್ನು ಸೇವಿಸಿದರೂ ದೇಹಕ್ಕಾಗುವ ಉಪಯೋಗಗಳು ಹೆಚ್ಚು.ರಾಗಿಯಿಂದ ನಾನಾ ರೀತಿಯಾಗಿ ದೇಹಕ್ಕೆ ಸಹಕಾರಿ.

ಈಗಲೂ ಹಳ್ಳಿಯ ಕಡೆಗಳಲ್ಲಿ ರಾಗಿ ಮುದ್ದೆ ದಿನ ಇರಬೇಕು,ಕೆಲವರು ಊಟ ಆದಮೇಲೆ ರಾಗಿ ಅಂಬಲಿಯನ್ನು ಕುಡಿದು ದೇಹ ತಂಪು ಮಾಡಿಕೊಳ್ಳುತ್ತಾರೆ.ಇಡಿ ದೇಹದ ಉಷ್ಣಾಂಶ ತೆಗೆಯುವ ಶಕ್ತಿಯು ರಾಗಿಗಿದೆ. ರಾಗಿ ಹಂಬಲಿಯನ್ನು ಪ್ರತಿದಿನ ಸೇವಿಸುವುದರಿಂದ ನರಗಳು ಶಕ್ತಿಯುತವಾಗಿರುತ್ತವೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *