ದಪ್ಪ ಆಗಬೇಕುಅನ್ನೋರಿಗೆ ಈರುಳ್ಳಿ ಹಾಗೂ ಬೆಲ್ಲ ಒಳ್ಳೆ ಕೆಲಸ ಮಾಡುತ್ತೆ

0 19

ಮನುಷ್ಯನ ದೇಹಕ್ಕೆ ಉತ್ತಮ ಆರೋಗ್ಯವನ್ನು ಈರುಳ್ಳಿ ಹಾಗು ಬೆಲ್ಲ ಎರಡು ಕೂಡ ಒದಗಿಸಬಲ್ಲದು. ಈರುಳ್ಳಿಯಲ್ಲಿ ದೇಹಕ್ಕೆ ಬೇಕಾಗುವ ಹಲವು ಪೋಷಕಾಂಶಗಳಿವೆ, ಹಾಗು ಬೆಲ್ಲದ ಸೇವನೆಯಿಂದ ದೇಹಕ್ಕೆ ಸಿಗುವ ಹಲವು ಆರೋಗ್ಯಕಾರಿ ಲಾಭಗಳಿವೆ. ಬೆಲ್ಲ ಹಾಗು ಈರುಳ್ಳಿಯನ್ನು ಜೊತೆಗೆ ತಿನ್ನುವುದರಿಂದ ಏನಾಗುತ್ತೆ ಅನ್ನೋದನ್ನ ಈ ಮೂಲಕ ತಿಳಿಸುತ್ತೇವೆ ನೋಡಿ..

ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಹಲವು ಲಾಭಗಳಿವೆ ಅನ್ನೋ ವಿಚಾರ ನಿಮಗೆ ತಿಳಿದಿರುತ್ತದೆ ಆದ್ರೆ ಈರುಳ್ಳಿ ಜೊತೆಗೆ ಬೆಲ್ಲವನ್ನು ಸೇವಿಸುವುದರಿಂದ ಸಿಗುವ ಲಾಭವೇನು ಅನ್ನೋದನ್ನ ತಿಳಿಯೋಣ ಬನ್ನಿ. ಬಹಳಷ್ಟು ಜನ ಹಳ್ಳಿಗಳಲ್ಲಿ ಹಸಿ ಈರುಳ್ಳಿ ಹಾಗು ಬೆಲ್ಲವನ್ನು ತಿನ್ನುವ ಅಭ್ಯಾಸ ಹೊಂದಿರುತ್ತಾರೆ ಆದ್ರೆ ಆ ಅಭ್ಯಾಸದಿಂದ ಒಳ್ಳೆಯ ಆರೋಗ್ಯವನ್ನು ಪಡೆಯಬಹುದು ಹೇಗೆಂದರೆ, ಹಸಿ ಈರುಳ್ಳಿ ಹಾಗು ಬೆಲ್ಲವನ್ನು ಸಮ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹದಲ್ಲಿ ರಕ್ತ ವೃದ್ಧಿಯಾಗುತ್ತದೆ.

ಅಷ್ಟೇ ಅಲ್ಲದೆ ತೆಳ್ಳಗೆ ಇದೀನಿ ಎಂಬುದಾಗಿ ಚಿಂತಿಸುವವರು ಹಸಿ ಈರುಳ್ಳಿ ಹಾಗು ಬೆಲ್ಲವನ್ನು ಸೇವಿಸುವುದರಿಂದ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಸಾವಿರಾರು ರೂಪಾಯಿಗಳನ್ನು ಕೊಟ್ಟರು ಸಿಗದಂತ ಆರೋಗ್ಯವನ್ನು ಮನೆಯಲ್ಲಿನ ಕೆಲವು ಸುಲಭ ಪದಾರ್ಥಗಳಿಂದ ಪಡೆಯಬಹುದು, ಇದನ್ನು ಬೇರೆಯವರಿಗೂ ತಿಳಿಸಿ ಇದರ ಲಾಭವನ್ನು ಪಡೆದುಕೊಳ್ಳಲ್ಲಿ

ಜೇನುನೊಣ ಅಥವಾ ಚೇಳು ಕಚ್ಚಿದರೆ, ನೋವು ನಿವಾರಿಸಲು ಈರುಳ್ಳಿಯನ್ನು ಹೇಗೆ ಬಳಸಬೇಕು: ಕೆಲಸ ಮಾಡುವಂತ ಜಾಗದಲ್ಲಿ ನಮಗೆ ಗೊತ್ತಿಲ್ಲದೆಯೇ ಜೇನುನೊಣ ಕಚ್ಚುವುದು ಅಥವಾ ಚೇಳು ಕಚ್ಚಿದರೆ ತಕ್ಷಣ ಏನು ಮಾಡೋದು ಅನ್ನೋ ಗೊಂದಲ ಉಂಟಾಗಬಹುದು, ಇದಕ್ಕೆ ಸೂಕ್ತ ಮನೆಮದ್ದು ನಿಮ್ಮ ಮನೆಯಲ್ಲಿಯೇ ಇದೆ ಅದನ್ನು ಹೇಗೆ ಬಳಸಿ ನೋವು ನಿವಾರಿಸಿಕೊಳ್ಳಬಹುದು ಅನ್ನೋದನ್ನ ಮುಂದೆ ನೋಡಿ..

ಜೇನುನೊಣ ಅಥವಾ ಚೇಳು ಕಚ್ಚಿದರೆ ಬೇಗನೆ ನೋವು ನಿವಾರಿಸಿಕೊಳ್ಳಲು ಈರುಳ್ಳಿ ರಸವನ್ನು ಕಡಿತವಾಗಿರುವ ಜಾಗಕ್ಕೆ ಕಚ್ಚಿದರೆ ನೋವು ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಈರುಳ್ಳಿ ರಸಕ್ಕೆ ಅಮೋನಿಯಾ ಕ್ಲೋರೈಡ್ ಸೇರಿಸಿ ಹಚ್ಚುವುದರಿಂದ ಕಡಿತದಿಂದ ಉಂಟಾಗಿರುವ ನೋವು ಕಡಿಮೆಯಾಗುತ್ತದೆ.

ಜೇನುನೊಣ ಕಡಿತದಿಂದ ಉಂಟಾಗುವ ಉರಿಯನ್ನು ನಿವಾರಿಸಲು ಈರುಳ್ಳಿಯನ್ನು ತುಂಡು ಮಾಡಿಕೊಂಡು ಕಡಿತದ ಜಾಗಕ್ಕೆ ತಿಕ್ಕಿದರೆ ಉರಿ ಕಡಿಮೆಯಾಗುತ್ತದೆ. ಗ್ರಾಮೀಣ ಪ್ರದೇಶದ ಬಹಳಷ್ಟು ಜನ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವಂತ ಸಂದರ್ಭದಲ್ಲಿ ಇಂತಹ ಸಮಸ್ಯೆ ಉಂಟಾಗುತ್ತವೆ ಅಂತವರಿಗೆ ಈ ಮಾಹಿತಿ ಉಪಯೋಗವಾಗಲಿದೆ ಬೇರೆಯವರಿಗೂ ತಿಳಿಸಿ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.