ಪ್ರತಿ ದಿನಗಳು ಸಹ ವಿಶೇಷ ದಿನಗಳಾಗಿವೆ ಅದರಲ್ಲೂ ಈ ಹಿಂದೂ ಸಂಸ್ಕೃತಿಯಲ್ಲಿ ಶನಿವಾರ ಮಂಗಳವಾರ ಈ ದಿನಗಳಿಗೆ ಕೆಲವೊಂದು ನಿರ್ಬಂಧಗಳಿವೆ ಮನೆಯಲ್ಲಿ ಉಗುರು ಕತ್ತರಿಸಬಾರದು ಹಾಗೂ ಕೂದಲು ಕತ್ತರಿಸಬಾರದು ಕ್ಷೌರ ಮಾಡಿಸಬಾರದು ಎಂಬುದಾಗಿ ಹಾಗಾಗಿ ಇಂತಹ ದಿನಗಳಲ್ಲಿ ಕೆಟ್ಟ ದಿನಗಳಾಗಿ ಕಾಣಲಾಗುತ್ತದೆ ಯಾವುದೇ ಕೆಲಸ ಕಾರ್ಯಗಳಲ್ಲಿ ಶುಭಕರ ಆಗದೆ ಇರುವುದು. ಈ ದಿನಗಳಲ್ಲಿ ಸಾಧ್ಯವಾದಷ್ಟು ದೇವರ ದರ್ಶನ ಪಡೆಯಬೇಕು ಎಂಬುದಾಗಿ ಹಿರಿಯರು ಹೇಳುತ್ತಾರೆ.

ಹೌದು ಮಂಗಳವಾರ ಆಂಜನೇಯನ ಸ್ವಾಮಿಯನ್ನು ನೆನೆದು ಈ 12 ಹೆಸರನ್ನು11 ಬಾರಿ ಜಪಿಸಿದರೆ ಯಾವುದೇ ಕೆಟ್ಟಗಳಿಗೆ ಇದ್ರೂ ಸಹ ಒಳ್ಳೆಯ ಕಾರ್ಯಗಳು ನಡೆಯುವವು. ಹಾಗಾದರೆ ಏನು ಮಾಡಬೇಕು ಅನ್ನೋದನ್ನ ಹೇಳುವುದಾದರೆ ಆಂಜನೇಯ ಸ್ವಾಮಿಗೆ ಪ್ರಿಯವಾದ ಎಳನೀರು ಅಭಿಷೇಕ ಮಾಡಿಸಬೇಕಾಗುತ್ತದೆ ಅಥವಾ ಜೇನು ತುಪ್ಪ ಅಭಿಷೇಕ ವನ್ನು 48 ಮಂಗಳವಾರ ಅಥವಾ ಶನಿವಾರ ಮಾಡಿಸಿ್ದರೆ ನಿಮ್ಮ ಸಕಲ ಸಂಕಷ್ಟ ದರಿದ್ರಗಳನ್ನು ಆಂಜನೇಯ ಸ್ವಾಮಿ ನಿವಾರಿಸಿ ಅನುಗ್ರಹಿಸುತ್ತಾರೆ.

ಅಷ್ಟಕ್ಕೂ ಮಂಗಳವಾರ ನೀವು ಜಪಿಸಬೇಕಾದ ಹನ್ನೆರಡು ಹೆಸರುಗಳು ಯಾವುವು ಅನ್ನೋದನ್ನ ತಿಳಿಯುವುದಾದರೆ ಶಂಕರ ಸುಮನ್, ಕೇಸರಿ ನಂದನ, ಅಂಜನಿ ಪುತ್ರ, ಪವನ, ಅಮಿತ ವಿಕ್ರಮ, ಸಮೇಷ್ಠ್, ಲಕ್ಷ್ಮಣ ರಾಮ ಭಕ್ತ, ಮಹಾಬಲ, ಮಹಾವೀರ ಹನುಮಾನ್, ಭಜರಂಗಬಲಿ, ಈ 12 ಶ್ರೇಷ್ಠ ಹೆಸರುಗಳನ್ನು ಪ್ರತಿ ಮಂಗಳವಾರ ಬೆಳಿಗ್ಗೆ ಹನ್ನೊಂದು ಬಾರಿ ಜಪಿಸುವುದರಿಂದ ದಿನವೆಲ್ಲ ಅಖಂಡ ಜಯ ಲಭಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!