Garlic Benefits: ಮನೆಯಲ್ಲಿರುವ ಚಿಕ್ಕ ಬೆಳ್ಳುಳ್ಳಿಯ ತಂತ್ರ ತಿಳಿದುಕೊಳ್ಳಿ

0 3,444

Garlic Benefits: ಮನುಷ್ಯ ಎಂದ ಮೇಲೆ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಹಲವರಿಗೆ ಹಲವು ಸಮಸ್ಯೆಗಳು ಒಬ್ಬರಿಗೆ ಬಡತನದ ಕಷ್ಟವಾದರೆ ಇನ್ನೊಬ್ಬರಿಗೆ ಮಕ್ಕಳ ಚಿಂತೆ ಆಗುತ್ತದೆ ಇನ್ನೊಬ್ಬರಿಗೆ ಉದ್ಯೋಗದ ಚಿಂತೆ ಹೀಗೆ ಹಲವು ಸಮಸ್ಯೆಗಳಿಂದ ಪ್ರತಿಯೊಬ್ಬರು ಬಳಲುತ್ತಿರುತ್ತಾರೆ. ನಾವು ಅಡುಗೆ ಮನೆಯಲ್ಲಿ ಬಳಸುವ ಬೆಳ್ಳುಳ್ಳಿಯನ್ನು ಉಪಯೋಗಿಸಿಕೊಂಡು ಹಲವು ನಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬಹುದು ಅದು ಹೇಗೆಂದು ಈ ಲೇಖನದಲ್ಲಿ ನೋಡೋಣ.

ಪ್ರತಿದಿನ ರಾತ್ರಿ ಮಲಗುವಾಗ ಬೆಳ್ಳುಳ್ಳಿಯನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಹಲವು ರೋಗಗಳಿಂದ ಮುಕ್ತರಾಗುವುದಲ್ಲದೆ ನವಗ್ರಹ ದೋಷದಿಂದ ಕಾಪಾಡುತ್ತದೆ. ನಮ್ಮ ಪರ್ಸ್ ನಲ್ಲಿ ಬೆಳ್ಳುಳ್ಳಿಯನ್ನು ಇಟ್ಟುಕೊಳ್ಳುವುದರಿಂದ ನಮ್ಮ ಮನಸ್ಸು ಯಾವಾಗಲೂ ಶಾಂತವಾಗಿರುತ್ತದೆ. ಬೇರೆಯವರ ಕೆಟ್ಟ ದೃಷ್ಟಿ ನಮ್ಮ ಮೇಲೆ ಬಿದ್ದಿದ್ದರೆ ಐದು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಏಳು ಬಾರಿ ತಲೆಯಸುತ್ತ ನಿವಾಳಿಸಿಕೊಂಡು ಯಾರು ಇಲ್ಲದ ನಿರ್ಜನ ಪ್ರದೇಶಕ್ಕೆ ಎಸೆಯಬೇಕು. ಬೆಳ್ಳುಳ್ಳಿ ಎಸೆದ ನಂತರ ಯಾವುದೆ ಕಾರಣಕ್ಕೂ ತಿರುಗಿ ನೋಡಬಾರದು ತಿರುಗಿ ನೋಡದೆ ಮನೆಗೆ ಹಿಂದಿರುಗಬೇಕು.

ಮನೆಯಲ್ಲಿ ಪ್ರತಿದಿನ ಕ್ಷುಲ್ಲಕ ಕಾರಣಕ್ಕೂ ಜಗಳವಾಗುತ್ತಿದ್ದರೆ ಶನಿವಾರ ಅಥವಾ ಮಂಗಳವಾರದ ದಿನದಂದು ಸಾಸಿವೆ ಜೊತೆ ಮೆಣಸಿನಕಾಯಿ ಬೆಳ್ಳುಳ್ಳಿ ಮತ್ತು ಲವಂಗವನ್ನು ಸುಡಬೇಕು ಇದರ ಹೊಗೆಯು ವಾತಾವರಣವನ್ನು ಶುದ್ಧಗೊಳಿಸುತ್ತದೆ ಹೀಗೆ ಬೆಳ್ಳುಳ್ಳಿ ಲವಂಗ ಮೆಣಸಿನಕಾಯಿ ಸಾಸಿವೆ ಸುಡುವುದರಿಂದ ಮನೆಯಲ್ಲಿ ನಕಾರತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಚಿಂತನೆ ಹಾಗೂ ಶಕ್ತಿ ಹುಟ್ಟುತ್ತದೆ. ವ್ಯಾಪಾರದಲ್ಲಿ ಪದೆ ಪದೆ ತೊಂದರೆ ಆಗುತ್ತಿದೆ ಎಂದರೆ ವ್ಯಾಪಾರದಲ್ಲಿ ಬಹಳ ವರ್ಷಗಳಿಂದ ನಷ್ಟವನ್ನೆ ಅನುಭವಿಸುತ್ತಿದ್ದರೆ ಅಂಗಡಿ ಅಥವಾ ಕಾರ್ಖಾನೆ ಮುಖ್ಯದ್ವಾರದಲ್ಲಿ ಕೆಂಪು ಬಟ್ಟೆಯಲ್ಲಿ ಐದು ಅಥವಾ ಏಳು ಬೆಳ್ಳುಳ್ಳಿಯ ಮೊಗ್ಗನ್ನು ಹಾಕಿ ಕಟ್ಟಬೇಕು.

ಈ ಒಂದು ಸಣ್ಣ ಕೆಲಸವನ್ನು ಮಾಡಿದರೆ ನಿಮ್ಮ ವ್ಯಾಪಾರದಲ್ಲಿ ನಿರಂತರ ಲಾಭವನ್ನು ಗಳಿಸುತ್ತೀರಾ. ಬೆಳ್ಳುಳ್ಳಿಯಿಂದ ಮಾಲೆಯನ್ನು ಮಾಡಿ ಮನೆಯ ಮುಖ್ಯ ದ್ವಾರಕ್ಕೆ ಕಟ್ಟುವುದರಿಂದ ಮನೆಯ ಒಳಗೆ ಕೆಟ್ಟ ಮನಸ್ಸಿನಿಂದ ಬರುವ ವ್ಯಕ್ತಿಗಳ ನಕಾರಾತ್ಮಕ ಯೋಚನೆಗಳನ್ನು ಬೆಳ್ಳುಳ್ಳಿ ಮಾಲೆ ಹೀರಿಕೊಳ್ಳುತ್ತದೆ ಇದರಿಂದ ಅವರ ಕೆಟ್ಟ ಯೋಚನೆಗಳು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ.

ಹಣದ ಸಮಸ್ಯೆ ಮೇಲಿಂದ ಮೇಲೆ ಕಂಡು ಬರುತ್ತಿದ್ದರೆ ಬಡತನ ಎಂಬುದು ಮನೆಯಲ್ಲಿ ದಿನೆ ದಿನೆ ಹೆಚ್ಚಾಗುತ್ತಿದ್ದರೆ ಬಡತನದ ಸಮಸ್ಯೆಯಿಂದ ಹೊರಬರಲು ಮನೆಯಲ್ಲಿ ಹಣವನ್ನು ಇಡುವ ಪೆಟ್ಟಿಗೆಯ ನಾಲ್ಕು ದಿಕ್ಕಿನಲ್ಲಿ ನಾಲ್ಕು ಬೆಳ್ಳುಳ್ಳಿಯನ್ನು ವಾರಕ್ಕೆ ಒಂದು ಬಾರಿ ಅಥವಾ 15 ದಿನಗಳಿಗೆ ಒಂದು ಬಾರಿ ಇಡಬೇಕು. ಮನೆಯಲ್ಲಿ ಇರುವ ಕಾಲು ಒರೆಸುವ ಮ್ಯಾಪ್ ಕೆಳಗೆ ಬೆಳ್ಳುಳ್ಳಿಯನ್ನು ಇಡುವುದರಿಂದ ಮನೆಗೆ ಬಂದ ಸದಸ್ಯರಲ್ಲಿರುವ ನಕಾರಾತ್ಮಕ ಶಕ್ತಿ ಯೋಚನೆಗಳು ಮನೆಯ ಒಳಗೆ ಬರದಂತೆ ತಡೆಯುತ್ತದೆ.

ಹೀಗೆ ಅಡುಗೆ ಮನೆಯಲ್ಲಿ ಇರುವ ಬೆಳ್ಳುಳ್ಳಿಯ ಪ್ರಯೋಜನಗಳು ಸಾಕಷ್ಟಿದೆ ಅಡುಗೆ ಮನೆಯಲ್ಲಿ ಸಹ ಬೆಳ್ಳುಳ್ಳಿ ಕಡಿಮೆ ಕೆಲಸ ಮಾಡುವುದಿಲ್ಲ ಅಡುಗೆಗೆ ಬೆಳ್ಳುಳ್ಳಿ ಹಾಕಿದರೆ ಒಂದು ರೀತಿಯ ರುಚಿ ಆ ರುಚಿಯನ್ನು ಯಾವುದೇ ಪದಾರ್ಥಗಳಿಂದಲೂ ಕೊಡಲು ಸಾಧ್ಯವಿಲ್ಲ ಅಡುಗೆ ಮನೆಯಲ್ಲಿ ಮಾತ್ರ ಸೀಮಿತವಾಗದೆ ಬೆಳ್ಳುಳ್ಳಿಯಿಂದ ಅನೇಕ ಪ್ರಯೋಜನಗಳಿವೆ. ಬೆಳ್ಳುಳ್ಳಿಯ ಪ್ರಯೋಜನವನ್ನು ನೀವು ತಿಳಿದುಕೊಂಡು ಇತರರಿಗೂ ತಿಳಿಸಿ ಬೆಳ್ಳುಳ್ಳಿಯ ಪ್ರಯೋಜನವನ್ನು ಸಂಪೂರ್ಣವಾಗಿ ಪಡೆಯಿರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.