Ultimate magazine theme for WordPress.

Astrology: ಇಂದಿನಿಂದ 33 ಕೋಟಿ ದೇವರುಗಳ ಆಶೀರ್ವಾದದಿಂದ ಈ 5 ರಾಶಿಯವರಿಗೆ ಅದೃಷ್ಟ ಗುರುಬಲ

0 3

Astrology on February Month: ಫೆಬ್ರವರಿ ಬಹಳ ವಿಶೇಷವಾದ ಮಾಸ ಇಂದಿನಿಂದ 33 ಕೋಟಿ ದೇವರುಗಳ (Gods) ಆಶಿರ್ವಾದದಿಂದ ಈ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ (Raja yoga) ಮತ್ತು ಶುಕ್ರದೆಸೆ (Shukra dese) ಆರಂಭವಾಗುತ್ತೆ ಈ ದಿನ ತುಂಬಾನೇ ಬಂದು ವಿಶೇಷವಾದ ದಿನ ಎಂದು ಹೇಳಬಹುದು ಈ ಒಂದು ದಿನಾಂಕದಿಂದ ಕೆಲವೊಂದು ರಾಶಿಯವರಿಗೆ ಕೆಲವೊಂದು ವರ್ಷಗಳವರೆಗೆ ಕೆಲವೊಂದು ಅದ್ಭುತ ಬದಲಾವಣೆ ನಡೆದಿದೆ

ಈ ಒಂದು ರಾಶಿಯಲ್ಲಿ ಜನಿಸಿದವರಿಗೆ ಯಾರು ಕೂಡ ಪಡೆಯಲಾಗದಂತಹ ಅದೃಷ್ಟ ಯೋಗ ಇಲ್ಲಿಯವರೆಗೂ ಅನುಭವಿಸಿದಂತಹ ಸಮಸ್ಯೆಗಳಿಂದ ಶಾಶ್ವತ ಪರಿಹಾರ ಪಡೆದುಕೊಳ್ಳುವ ಸಾಧ್ಯತೆ ಇದೆ ಇದೇ ಫೆಬ್ರವರಿ ತಿಂಗಳು ಅಂದರೆ ಇಂದಿನಿಂದ ಪಡೆದುಕೊಳ್ಳುತ್ತಾರೆ ಈ ರಾಶಿಯಲ್ಲಿ ಜನಿಸಿದವರಿಗೆ ಶುಕ್ರದೆಸೆ ಆರಂಭವಾಗುತ್ತದೆ ಮುಟ್ಟಿದ್ದೆಲ್ಲ ಚಿನ್ನವಾಗುವ ಅಂತಹ ಅವಕಾಶ ಈ ರಾಶಿಯವರಿಗೆ ಸಿಗುತ್ತದೆ ಅದೃಷ್ಟ ರಾಶಿಗಳು ಯಾವುವು ಯಾವೆಲ್ಲ ಲಾಭಗಳು ದೊರೆಯುತ್ತವೆ ಎನ್ನುವುದನ್ನು ಈ ಮೂಲಕ ತಿಳಿದುಕೊಳ್ಳೋಣ ಬನ್ನಿ

ಹಲವಾರು ವರ್ಷಗಳ ನಂತರ ರಾಶಿಮಂಡಲದಲ್ಲಿ ಆಗುವ ಕೆಲವೊಂದು ಬದಲಾವಣೆಗಳಿಂದ ಇಂದಿನಿಂದ ಈ ರಾಶಿಯಲ್ಲಿ ಜನಿಸಿದವರು ಮುಕ್ಕೋಟಿ ದೇವತೆಗಳ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ ಅದೃಷ್ಟ ದೊರೆಯುವಂತಹ ರಾಜಯೋಗವನ್ನು ಸಹ ಇವರು ಈ ದಿನದಿಂದ ಪಡೆದುಕೊಳ್ಳುತ್ತಿದ್ದಾರೆ ಇದರಿಂದ ಯಾವುದೇ ಒಂದು ಕೆಲಸವನ್ನು ಮಾಡಲು ಮುಂದಾದಾದರೂ ಸಹ ಆ ಕೆಲಸದಲ್ಲಿ ಇವರು ಯಾವುದೇ ನಷ್ಟವನ್ನು ಅನುಭವಿಸುವುದಿಲ್ಲ

ಯಾವುದೇ ರೀತಿ ಅಡೆತಡೆ ಇಲ್ಲದೆ ಒಂದು ಕೆಲಸವನ್ನು ಸಂಪೂರ್ಣವಾಗಿ ಲಾಭದಾಯಕವಾಗಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ನಿಮ್ಮ ಬಗ್ಗೆ ಹಲವಾರು ಜನರು ಹಲವಾರು ಬಗ್ಗೆ ಮಾತನಾಡಿಕೊಳ್ಳುತ್ತಾರೆ ಆದರೆ ನೀವು ಯಾವುದೇ ಕಾರಣಕ್ಕೂ ಕೂಡ ಅವರ ಮಾತಿಗೆ ನಿಮ್ಮ ಕಿವಿಯನ್ನು ಕೊಡದೆ ನೀವು ನಿಮ್ಮ ಕೆಲಸವನ್ನು ನಿರಂತರವಾಗಿ ಮಾಡುತ್ತಿರಬೇಕು ಇಲ್ಲವಾದರೆ ಬೇರೆಯವರ ಮಾತನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನವನ್ನು ನೀವು ಸರ್ವನಾಶ ಮಾಡಿಕೊಳ್ಳಬೇಕಾಗುತ್ತದೆ.

ಆದರೆ ಈ ರಾಶಿಯಲ್ಲಿ ಜನಿಸಿದವರು ಈ ದಿನದಿಂದ ಅದೃಷ್ಟ ಲಕ್ಷ್ಮಿಯ ಸಂಪೂರ್ಣ ಅನುಗ್ರಹವನ್ನು ನೀವು ಪಡೆದುಕೊಳ್ಳಬಹುದು ಈ ರಾಶಿಯಲ್ಲಿ ಜನಿಸಿದವರು ಎಷ್ಟೇ ಕಷ್ಟಗಳನ್ನು ಅನುಭವಿಸಿದರು ಎಲ್ಲಾ ಕಷ್ಟಗಳು ಕೂಡ ಇನ್ನು ಮುಂದಿನ ಜೀವನದಲ್ಲಿ ಅವಮಾನಗಳು ಆಗುವುದಿಲ್ಲ. ಆವರವರ ಪ್ರೀತಿಗೆ ಪಾತ್ರರಾಗುತ್ತಾರೆ ಲಕ್ಷ್ಮಿದೇವಿಯ ಸಂಪೂರ್ಣ ಅನುಗ್ರಹವನ್ನು ಪಡೆದುಕೊಂಡು ಮನೆಯಲ್ಲಿ ಸಂಪತ್ತನ್ನು ಗಳಿಸಿಕೊಳ್ಳುತ್ತಾರೆ ಎಂದು ಹೇಳಬಹುದು

ಆರ್ಥಿಕ ಸಮಸ್ಯೆಗಳು ಮುಂದಿನ ಜೀವನದಲ್ಲಿ ಎದುರಾಗುವುದಿಲ್ಲ ಎಲ್ಲಾ ರೀತಿಯ ಸಾಲಬಾಧೆಗಳಿಂದ ಮಾನಸಿಕ ತೊಂದರೆಯಿಂದ ಪರಿಹಾರವನ್ನು ಈ ರಾಶಿಯವರು ಮಾಡಿಕೊಳ್ಳುತ್ತಾರೆ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಮೇಷ ರಾಶಿ, ಮಿಥುನ ರಾಶಿ, ಕರ್ಕಾಟಕ ರಾಶಿ, ಸಿಂಹ ರಾಶಿ ಮತ್ತು ವೃಶ್ಚಿಕ ರಾಶಿ

ಇದನ್ನೂ ಓದಿ..ಫೆಬ್ರವರಿ 26 : ಶುಭ ಭಾನುವಾರ ಈ ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ಶುರು

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.