ದುನಿಯಾ ವಿಜಯ್ ಮಾತು ಕೇಳಿ ಪತ್ನಿ ಕೀರ್ತಿ ಗೌಡ ಬೇಜಾರಾಗಿದ್ದು ಯಾಕೆ ಗೊತ್ತಾ

0 1

ಮೊದಲು ಸಣ್ಣಪುಟ್ಟ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವಿಜಯ್ ಅವರು ದುನಿಯಾ ಸಿನಿಮಾ ಮೂಲಕ ಪರಿಪೂರ್ಣ ನಾಯಕ ನಟನಾಗಿ ತನ್ನದೇ ಆದ ಛಾಪು ಮೂಡಿಸಿದ್ದಾರೆ ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿಕೂಡ ಸಿಕ್ಕಿದೆ. ಇನ್ನು ತಮ್ಮ ಪತ್ನಿ ನಾಗರತ್ನ ಅವ್ರಿಗೆ ವಿಚ್ಛೇಧನ ನೀಡಿ ಕೀರ್ತಿ ಗೌಡ ಅವರೊಂದಿಗೆ ಹೊಸ ಜೀವನ ನಡೆಸುತ್ತಿದ್ದಾರೆ

ಮಹಾಮಾರಿ ಕೋರೋನ ಸಮಯದಲ್ಲಿ ತಮ್ಮ ತಾಯಿ ತಂದೆಯನ್ನು ನೋಡಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ತು ವೈರಲ್ ಆಗಿದ್ದು ಕೊನೆಗೆ ತಮ್ಮ ತಾಯಿ ತಂದೆ ಮರಣ ಹೊಂದುತ್ತಾರೆ ಅವರ ಸವಿ ನೆನಪಿಗಾಗಿ ತಮ್ಮ ಹೊಲದಲ್ಲಿ ಅವರ ಪ್ರತಿಮೆಗಳನ್ನು ಮಾಡಿ ಪೂಜೆ ಮಾಡುತ್ತ ತಮ್ಮ ಮಾತೃ ಪಿತೃ ಪ್ರೇಮದ ಬಗ್ಗೆ ಜನರಲ್ಲಿ ವಿಶ್ವಾಸಗಳಿಸಿದ್ದಾರೆ.

ಇನ್ನು ಸಲಗ ಇತ್ತೀಚಿಗೆ ತೆರೆಕಂಡಿದೆ ಉಸ್ತಾದ್ ಹಾಗೂ ಭೀಮ್ ಸಿನಿಮಾ ಅಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ ಇತ್ತೀಚಿಗೆ ತಮ್ಮ ಪತ್ನಿ ಕೀರ್ತಿಗೌಡ ಅವರೊಂದಿಗೆ ಮಾದ್ಯಮದಲ್ಲಿ ಕಾಣಿಸಿಕೊಂಡಿದ್ದು ನಾನು ಯಾರ ಮೇಲೂ ಜಗಳಕ್ಕೆ ಹೋಗೋಲ್ಲ ಇನ್ನು ಅವರಾಗಿ ಬಂದರೆ ನಾನು ಏನು ಮಾಡಲು ಸಾದ್ಯ ಇಲ್ಲ ಕೋಪ ಆದಷ್ಟು ಕಮ್ಮಿ ಮಾಡ್ಕೊಂಡಿದ್ದೀನಿ ಇನ್ನು ತಮ್ಮ ತಾಯಿಯ ಸ್ಥಿತಿ ನೋಡಿದ ಮೇಲಂತೂ ಜೀವನದಲ್ಲಿ ಆದಷ್ಟು ತಾಳ್ಮೆ ಸಹನೆ ಬೆಳೆಸಿ ತಗ್ಗಿ ಬಗ್ಗಿ ನಡೆಯಬೇಕು ಅಂದುಕೊಂಡು ಜೀವನ ಸಾಗಿಸುತ್ತಾ ಇದ್ದೇನೆ

ಇನ್ನು ನನಗೆ ಒಂದು ತಮ್ಮನೋ ಅಣ್ಣನೋ ಪಾತ್ರ ಸಿಕ್ಕರೆ ತುಂಬಾ ಖುಷಿಯಿಂದ ಅಭಿನಯಿಸುತ್ತೇನೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ಅವರ ಮಾತು ಕೇಳಿದ ಕೀರ್ತಿಗೌಡ ಅವರು ಆ ಸಮಯದಲ್ಲಿ ಸ್ವಲ್ಪ ಬೇಜಾರು ಮಾಡಿಕೊಂಡ ಹಾಗೆ ಕಾಣಿಸ್ತಾ ಇದ್ದರು.

Leave A Reply

Your email address will not be published.