Ultimate magazine theme for WordPress.

ವಾರಭವಿಷ್ಯ: ಧನು ರಾಶಿಯವರ ಪಾಲಿಗೆ 17ರಿಂದ 23 ರವರೆಗೆ ಹೇಗಿರತ್ತೆ ನೋಡಿ

0 1

ನಮಸ್ಕಾರ ಸ್ನೇಹಿತರೆ ಈ ನವೆಂಬರ್ 17ರಿಂದ 23ನೇ ತಾರೀಖಿನವರೆಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಧನು ರಾಶಿಯವರಿಗೆ ಭವಿಷ್ಯ ರಾಶಿ ಫಲ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಅನಾರೋಗ್ಯ ನಿಮ್ಮನ್ನು ಕಾಡುತ್ತಿದ್ದರೆ ಈ ಸಮಯದಲ್ಲಿ ನೀವು ಚೇತರಿಕೆಯನ್ನು ಕಂಡು ಲವಲವಿಕೆಯಿಂದ ಇರುತ್ತೀರಿ ಹಾಗೂ ನಿಮ್ಮ ದೈಹಿಕ ಸಾಮರ್ಥ್ಯ ಕೂಡ ಹೆಚ್ಚಾಗುತ್ತದೆ ಸಂಘಸಂಸ್ಥೆಗಳನ್ನು ಹಾಗೂ ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಈ ಸಮಯದಲ್ಲಿ ನಿರೀಕ್ಷಿತ ಲಾಭ ಹಾಗೂ ಗೆಲುವುಗಳು ಸಿಗಲಿವೆ.

ನಾಯಕನ ಗುಣವನ್ನು ಹೊಂದಿರುವವರಿಗೆ ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲಂತಹ ಧೈರ್ಯ ಹಾಗೂ ಆತ್ಮವಿಶ್ವಾಸ ಹೆಚ್ಚಾಗಲಿದೆ. ಶನಿಯ ವಕ್ರದೃಷ್ಟಿಯಿಂದಾಗಿ ವಾರದ ಮಧ್ಯೆ ಕುಟುಂಬದ ಜೊತೆಗೆ ಕುಟುಂಬ ಕಲಹಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ ಹೀಗಾಗಿ ಈ ಕುರಿತಂತೆ ಜಾಗೃತೆ ಆಗಿರುವುದು ಒಳ್ಳೆಯದು ಹಾಗೂ ನಿಮ್ಮ ನಾಲಿಗೆಗೆ ಲಗಾಮು ಇಡುವುದು ಕೂಡ ಒಳ್ಳೆಯದು ನಿಮ್ಮ ದೂರಲೋಚನೆ ಎನ್ನುವುದು ಮುಂದಿನ ಭವಿಷ್ಯದಲ್ಲಿ ನಿಮಗೆ ಸಾಕಷ್ಟು ಲಾಭವನ್ನು ತಂದು ಕೊಡುವ ಸಾಧ್ಯತೆ ಹೆಚ್ಚಾಗಿದೆ.

ವ್ಯಾಪಾರ ವ್ಯವಹಾರಗಳಲ್ಲಿ ನಿಮಗೆ ಉತ್ತೇಜನ್ನು ನೀಡುವಂತಹ ದೊಡ್ಡ ಮಟ್ಟದ ಲಾಭಗಳು ನಿಮಗೆ ಸಿಗುತ್ತವೆ ಹೀಗಾಗಿ ಯಾವುದೇ ಕೆಲಸ ಮಾಡಿದರು ನಿಮಗೆ ಲಾಭದ ಚಿಂತೆ ಬೇಡ ಎಂದು ಹೇಳಬಹುದಾಗಿದೆ ಶೈಕ್ಷಣಿಕ ಕ್ಷೇತ್ರದಲ್ಲಿ ಇರುವಂತಹ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಹಾಗೂ ಅವಕಾಶಗಳು ದೊರಕುವ ಸಾಧ್ಯತೆ ದಟ್ಟವಾಗಿದೆ. ಸೋಮವಾರದಂದು ಪರಶಿವನ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಸಲ್ಲಿಸುವ ಅಭ್ಯಾಸವನ್ನು ಮಾಡಿಕೊಳ್ಳಿ.

ಹೀಗಾಗಿ ಈ ವಾರ ಎನ್ನುವುದು ಬಹುತೇಕ ಧನು ರಾಶಿಯವರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ಅವರ ಮನಸ್ಸಿಗೆ ಇಷ್ಟವಾಗುವಂತಹ ಲಾಭ ಅಥವಾ ಅದೇ ರೀತಿಯ ಫಲಿತಾಂಶಗಳನ್ನು ನೀಡುವ ವಾರವೇ ಆಗಿದ್ದು ಹೆಚ್ಚಿನ ಚಿಂತೆ ಪಡುವ ಅಗತ್ಯವಿಲ್ಲ ಎಂದು ಹೇಳಬಹುದಾಗಿದೆ. ಕಷ್ಟದ ಸಂದರ್ಭಗಳಲ್ಲಿ ದೇವರ ನಾಮಸ್ಮರಣೆ ನಿಮ್ಮ ಮನಸ್ಸಿನಲ್ಲಿ ಇರಲಿ ಹಾಗೂ ಪ್ರತಿಯೊಂದು ಕೆಲಸಗಳಲ್ಲಿ ಕಷ್ಟಪಟ್ಟು ಕೆಲಸ ಮಾಡಿ ಫಲ ಆ ದೇವರು ನಿಮಗೆ ನೀಡುತ್ತಾನೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ, ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.