ದ್ವಾದಶ ರಾಶಿಗಳಲ್ಲಿ ಪ್ರತಿಯೊಂದು ರಾಶಿಗೂ ತನ್ನದೆ ಆದ ಸ್ಥಾನವಿದೆ. ಒಂದೊಂದು ರಾಶಿಯಲ್ಲಿ ಜನಿಸಿದವರು ಗ್ರಹಗತಿ ಆಧಾರದ ಮೇಲೆ ಕಷ್ಟ ಸುಖವನ್ನು ಅನುಭವಿಸುತ್ತಾರೆ. ಹಾಗಾದರೆ 2024ರ ಜನವರಿ ತಿಂಗಳಿನಲ್ಲಿ ಧನಸ್ಸು ರಾಶಿಯವರ ಆರೋಗ್ಯ, ವೃತ್ತಿ ಜೀವನ, ಕೌಟುಂಬಿಕ ಜೀವನ, ಉದ್ಯೋಗ ಮೊದಲಾದ ವಿಷಯಗಳಲ್ಲಿ ಯಾವ ರೀತಿಯ ಫಲ ದೊರೆಯಲಿದೆ ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.

ಮೊದಲನೆಯದಾಗಿ ಎಲ್ಲರಿಗೂ ಸಂಕ್ರಾತಿ ಹಬ್ಬದ ಶುಭಾಷಯಗಳು. 2024 ರ ಜನವರಿ ತಿಂಗಳಿನಲ್ಲಿ ಧನಸ್ಸು ರಾಶಿಯವರಿಗೆ ಸಂತಸ ಸಡಗರ, ಇವರಿಗೆ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ಅರ್ಧ ತಿಂಗಳಿನಲ್ಲಿ ಅಷ್ಟೊಂದು ಉತ್ತಮವಾಗಿಲ್ಲ ನಂತರದ ದಿನಗಳಲ್ಲಿ ಉತ್ತಮವಾಗಿದೆ. ಅರ್ಧ ತಿಂಗಳ ನಂತರ ಶುಭ ಫಲವಿದೆ. ಸಂಕ್ರಮಣದ ನಂತರ ಧನಸ್ಸು ರಾಶಿಯವರಿಗೆ ಒಳ್ಳೆಯದಾಗುತ್ತದೆ.

ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಉಂಟಾಗುತ್ತದೆ. ಸರ್ಕಾರಿ ಉದ್ಯೋಗಕ್ಕಾಗಿ ಓದುತ್ತಿರುವವರಿಗೆ ಉದ್ಯೋಗ ಸಿಗಲಿದೆ. ಧನಸ್ಸು ರಾಶಿಯವರು ಜನವರಿ ತಿಂಗಳಿನಲ್ಲಿ ಭೂಮಿ ಖರೀದಿ, ವಾಹನಗಳ ಖರೀದಿ ಆಭರಣಗಳ ಖರೀದಿ, ಬೆಲೆಬಾಳುವ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಬಹಳ ದಿನಗಳಿಂದ ಮನೆ ನಿರ್ಮಾಣ ಮಾಡಬೇಕೆಂಬ ಆಸೆಯನ್ನು ಹೊಂದಿದ್ದಾರೆ ಭೂ ಖರೀದಿಗಾಗಿ, ರಿಯಲ್ ಎಸ್ಟೇಟ್ ಗೆ ಇನ್ವೆಸ್ಟ್ ಮೆಂಟ್ ಮಾಡುವ ಯೋಚನೆ ಇದ್ದರೆ ಜನವರಿ ತಿಂಗಳಿನಲ್ಲಿ ಮಾಡಬೇಕಾಗುತ್ತದೆ.

ಜನ್ಮ ಜಾತಕವನ್ನು ಪರಿಶೀಲಿಸಿ ಭೂಮಿ ಖರೀದಿ ಅಥವಾ ಬೆಲೆಬಾಳುವ ವಸ್ತುಗಳ ಖರೀದಿ ಮಾಡುವುದು ಒಳ್ಳೆಯದು. ಧನಸ್ಸು ರಾಶಿಯ ವಿಜ್ಞಾನಿಗಳಿಗೆ, ಜ್ಯೋತಿಷ್ಯ ಶಾಸ್ತ್ರ ಹೇಳುವವರಿಗೆ, ಅಪಾರವಾದ ಯಶಸ್ಸು ದೊರೆಯುತ್ತದೆ. ಗುರುಕುಲ ನಡೆಸುತ್ತಿರುವವರಿಗೆ, ಅಧ್ಯಾಪಕರಿಗೆ, ಪ್ರಾದ್ಯಪಕರಿಗೆ, ಉಪದ್ಯಾಯರಿಗೆ ಕೀರ್ತಿ ದೊರೆಯುತ್ತದೆ ಹಾಗೂ ಅಭಿವೃದ್ಧಿ ಹೊಂದುತ್ತಾರೆ. ಹೊಸ ಉದ್ಯೋಗಗಳ ನಿರೀಕ್ಷೆ ಹೊಂದಿದವರು ಜನವರಿ ತಿಂಗಳಿನಲ್ಲಿ ಉದ್ಯೋಗ ಲಭ್ಯವಾಗುತ್ತದೆ. ರಾಹುವಿನಿಂದ ಕುಟುಂಬದಲ್ಲಿ ಕಿರಿ ಕಿರಿ ಕಂಡುಬರುತ್ತದೆ. ಸಾಮಾಜಿಕ ಹಾಗೂ ಆಧ್ಯಾತ್ಮಿಕ ಪರಿಹಾರ ಎಂದು ಎರಡು ರೀತಿಯ ಪರಿಹಾರವಿರುತ್ತದೆ ಸಾಮಾಜಿಕ ಪರಿಹಾರವೆಂದರೆ ಪ್ರಕೃತಿಯನ್ನು ಹಾಳುಮಾಡುವ ಯಾವುದೆ ಕೆಲಸವನ್ನು ಧನಸ್ಸು ರಾಶಿಯವರು ಮಾಡಬಾರದು, ಮರ ಗಿಡಗಳನ್ನು ಬೆಳೆಸಬೇಕು ಇದರಿಂದ ದೇವರು ಧನಸ್ಸು ರಾಶಿಯವರಿಗೆ ಆಶೀರ್ವಾದ ಮಾಡುತ್ತಾರೆ.

ಮನೆಯ ಟೆರೆಸ್ ಅಥವಾ ಇನ್ಯಾವುದೆ ಜಾಗದಲ್ಲಿ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಇಟ್ಟರೆ ಪ್ರಾಣಿ ಪಕ್ಷಿಗಳು ನೀರನ್ನು ಕುಡಿಯುತ್ತವೆ. ಮೂಲಾ ನಕ್ಷತ್ರದಲ್ಲಿ ಜನಿಸಿದವರು ಮೀನಾಕ್ಷಿ ಪಂಚರತ್ನ ಸ್ತೋತ್ರ, ಪೂರ್ವಾಷಾಡ ನಕ್ಷತ್ರದಲ್ಲಿ ಜನಿಸಿದವರು ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಉತ್ತರಾಷಾಡ ನಕ್ಷತ್ರದಲ್ಲಿ ಜನಿಸಿದವರು ಗುರು ಅಷ್ಟಕ ಸ್ತೋತ್ರವನ್ನು ಪಠಿಸಬೇಕು‌. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *