December 16 Horoscope: ಡಿಸೆಂಬರ್ ತಿಂಗಳಲ್ಲಿ ಧನುರ್ಮಾಸ ಬರುವುದರಿಂದ ಈ ನಾಲ್ಕು ವರ್ಷಗಳಿಗೆ ಶುಭ ಫಲ ದೊರಕುತ್ತದೆ. ಆ ನಾಲ್ಕು ಅದೃಷ್ಟ ರಾಶಿ ಯಾವುದೆಂದು ತಿಳಿದುಕೊಳ್ಳುವ ಕುತೂಹಲ ಇದ್ದರೆ ಲೇಖನವನ್ನು ಸಂಪೂರ್ಣವಾಗಿ ಓದು.

16/ 12/2023 ಕ್ಕೆ ಮಧ್ಯಾಹ್ನ 3:47 ನಿಮಿಷಕ್ಕೆ ಸೂರ್ಯ ಸಂಕ್ರಮಣ ಮಾಡುತ್ತಾ ಧನಸ್ಸು ರಾಶಿಗೆ ಪ್ರವೇಶ ಮಾಡುತ್ತಾನೆ ಅದನ್ನು ಧನುರ್ ಸಂಕ್ರಮಣ ಎಂದು ಕರೆಯುತ್ತಾರೆ. ಧನುರ್ಮಾಸದಂದು ಹಲವು ರೀತಿಯ ದೈವ ಕಾರ್ಯವನ್ನು ಮಾಡುತ್ತಾರೆ ಮತ್ತು ನಿಮ್ಮ ಇಷ್ಟಾರ್ಥವನ್ನು ಸಿದ್ಧಿಪಡಿಸಿಕೊಳ್ಳಲು ಧನುರ್ಮಾಸದಂದು ನಾರಾಯಣ ದೇವರನ್ನು ಪೂಜೆ ಮಾಡುವುದರಿಂದ ನಿಮಗೆ ತುಂಬಾ ಶುಭಫಲಗಳು ಉಂಟಾಗುತ್ತದೆ.

ಮಿಥುನ ರಾಶಿ : ಮಿಥುನ ರಾಶಿಯವರಿಗೆ ಧನುರ್ ಸಂಕ್ರಮಣದಿಂದ ರವಿಯ ಒಂದು ವರ ಸಿಕ್ಕಿದ ಹಾಗೆ ಎಂದು ಹೇಳಬಹುದು. ರವಿಯ ವರದಿಂದಾಗಿ ನಿಮ್ಮ ಜೀವನದಲ್ಲಿ ತುಂಬಾ ಬದಲಾವಣೆಯನ್ನು ನೀವು ಕಾಣಬಹುದು ಮತ್ತು ನಿಮ್ಮ ಕೀರ್ತಿ ಹಾಗೂ ಖ್ಯಾತಿ ಹೆಚ್ಚಾಗುತ್ತದೆ. ಉದ್ಯೋಗದಲ್ಲೂ ಕೂಡ ಬಹಳಷ್ಟು ಬದಲಾವಣೆಯನ್ನು ಕಾಣುತ್ತೀರ ಮತ್ತು ಕೆಲಸ ಇಲ್ಲದೆ ಒದ್ದಾಡುತ್ತಿರುವಂತವರಿಗೆ ಉದ್ಯೋಗ ಪ್ರಾಪ್ತಿಯಾಗುತ್ತದೆ. ಮಿಥುನ ರಾಶಿಯವರಿಗೆ ಧನುರ್ಮಾಸದಲ್ಲಿ ಒಳ್ಳೆ ರೀತಿಯ ಅಭಿವೃದ್ಧಿಯನ್ನು ಕಾಣುತ್ತೀರಾ.

ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಕೂಡ ಒಳ್ಳೆಯ ಉದ್ಯೋಗ ಪ್ರಾಪ್ತಿಯಾಗುತ್ತದೆ ಮತ್ತು ನಿಮ್ಮ ವಿಚಾರದಲ್ಲಿ ಕೋರ್ಟ್ ಕಚೇರಿ ಎಂದು ಅಲೆಯುತ್ತಿದ್ದರೆ ಈ ಧನುರ್ಮಾಸದಲ್ಲಿ ಅಂತಹ ಸಮಸ್ಯೆಗಳು ಪರಿಹಾರಗೊಳ್ಳುತ್ತದೆ. ನಿಮ್ಮ ಮೇಲಿರುವಂತಹ ಅಪರಾಧ ಅಥವಾ ನಿಂದನೆಗಳಿಂದ ಮುಕ್ತಿ ಪಡೆಯುತ್ತೀರಾ. ಧನುರ್ ಮಾಸವು ಕನ್ಯಾ ರಾಶಿಯವರಿಗೆ ಶುಭರೀತಿಯಾದ ಬದಲಾವಣೆಯನ್ನು ತಂದುಕೊಡುತ್ತದೆ. ವ್ಯಾಪಾರದಲ್ಲಿ ಅಭಿವೃದ್ಧಿ ಮತ್ತು ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲಸುತ್ತದೆ. ಹಣಕಾಸಿನ ವಿಷಯದಲ್ಲಿ ತುಂಬಾ ಕಷ್ಟಪಟ್ಟಿದ್ದೀರಿ ಆದರೆ ಈಗ ಹಣಕಾಸಿನ ವಿಷಯದಲ್ಲಿ ಏಳಿಗೆಯನ್ನು ಕಾಣುತ್ತೀರ.

ಧನಸ್ಸು ರಾಶಿ : ಧನಸ್ಸು ರಾಶಿಗೆ ರವಿ ಪ್ರವೇಶವಾಗಿರುವಂಥದ್ದು ತುಂಬಾ ಅದ್ಭುತವಾದಂತಹ ಯೋಗ. ಈ ತಿಂಗಳಲ್ಲಿ ಒಳ್ಳೆಯ ರೀತಿಯ ಆರ್ಥಿಕ ಪ್ರಗತಿ ಉಂಟಾಗುತ್ತದೆ ಮತ್ತು ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ. ಸಿಕ್ಕ ಕೆಲಸದಲ್ಲಿ ಒಳ್ಳೆಯ ಅಭಿವೃದ್ಧಿಯನ್ನು ಕಾಣುತ್ತೀರ ಮತ್ತು ಕೀರ್ತಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಕೆಲವು ಸಮಸ್ಯೆಯಿಂದ ಒದ್ದಾಡುತ್ತಿದ್ದಿರಿ ಅಂತಹ ಸಮಸ್ಯೆಯಿಂದ ನೀವು ಹೊರಗೆ ಬರುವ ಸಮಯ.

ಮೀನ ರಾಶಿ : ಸರ್ಕಾರಿ ಉದ್ಯೋಗದಲ್ಲಿದ್ದು ಬಡ್ತಿ ಸಿಗದೇ ಚಿಂತೆ ಮಾಡುತ್ತಿರುವಂತಹವರಿಗೆ ಈ ತಿಂಗಳಲ್ಲಿ ಬಡ್ತಿ ಸಿಗುತ್ತವೆ ಮತ್ತು ಕೆಲಸದಲ್ಲಿ ಇರುವ ತೊಂದರೆಗಳು ನಿವಾರಣೆ ಆಗುತ್ತದೆ. ಸಾಲಗಳಿಂದ ಮುಕ್ತಿಗೊಳ್ಳುತ್ತೀರಿ ಮತ್ತು ಹೊಸ ಆಸ್ತಿಯನ್ನು ಖರೀದಿ ಮಾಡುತ್ತೀರಿ. ವಿದ್ಯಾಭ್ಯಾಸದಲ್ಲೂ ಕೂಡ ಒಳ್ಳೆಯ ಅಭಿವೃದ್ಧಿಯನ್ನು ಕಾಣುತ್ತೀರ.
ಈ ನಾಲ್ಕು ರಾಶಿಯವರಿಗೆ ಧನುರ್ಮಾಸದಲ್ಲಿ ತುಂಬಾ ಒಳ್ಳೆಯ ಪಲಗಳು ದೊರಕುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ

By

Leave a Reply

Your email address will not be published. Required fields are marked *