Karthika amavasya 2023: ಮೇಷ ರಾಶಿ: ಈ ದಿನವೂ ನಿಮಗೆ ಬಹಳ ಉತ್ತಮವಾಗಿರಲಿದ್ದು, ಅಂದುಕೊಂಡಿರುವಂತಹ ಎಲ್ಲಾ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಮಾಡಿ ಮುಗಿಸುವಿರಿ, ಮೇಲಧಿಕಾರಿಗಳಿಂದ ಶ್ಲಾಘನಿಗೆ ಒಳಗಾಗುತ್ತೀರಾ. ಇದರ ಜೊತೆಗೆ ವೇತನ ಹೆಚ್ಚಾಗುವ ಅಥವಾ ಪ್ರಮೋಷನ್ ಸಿಗುವ ಸಾಧ್ಯತೆಗಳು ಕೂಡ ಕಂಡುಬಂದಿದೆ ಹಲವು ದಿನಗಳ ಬಳಿಕ ತಾಯಿಯನ್ನು ನೋಡಲು ಮನೆಗೆ ಹೋಗುವಿರಿ.

ವೃಷಭ ರಾಶಿ: ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ ಸಂಗಾತಿಗಳ ನಡುವೆ ಭಿನ್ನಾಭಿಪ್ರಾಯ ಮೂಡಬಹುದು, ಮಾತಿಗೆ ಪ್ರತ್ಯುತ್ತರ ನೀಡುತ್ತಾ ಹೋದರೆ ಜಗಳಗಳು ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತದೆ ಇಂತಹ ಸಮಯದಲ್ಲಿ ಮೌನವಾಗಿರುವುದು ಉತ್ತಮ. ಇಂದು ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಪ್ರತಿಭೆ ಹಾಗೂ ಕಾರ್ಯಕ್ಷಮತೆಯನ್ನು ನೋಡಿ ಶತ್ರುಗಳೇ ಸೋಲುತ್ತಾರೆ.

ಮಿಥುನ ರಾಶಿ: ಇಂದು ನಿಮ್ಮ ಸಂಜೆಯ ಸಮಯವನ್ನು ಪೋಷಕರ ಸೇವೆಯಲ್ಲಿ ಕಳೆಯುತ್ತೀರಾ, ನಿಮ್ಮ ಕೆಲಸದ ಜೊತೆಗೆ ಇತರ ಕೆಲಸದ ಜವಾಬ್ದಾರಿಯು ನಿಮ್ಮ ಹೆಗಲ ಮೇಲೆ ಬೀರುವುದರಿಂದ ಹೊಣೆ ಹೆಚ್ಚಾಗಬಹುದು ಈ ದಿನ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕಟಕ ರಾಶಿ: ಕೆಲಸದ ಒತ್ತಡದ ನಡುವೆ ಬಿಡುವು ಮಾಡಿಕೊಂಡು ನಿಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳುವಿರಿ, ಅಲ್ಲಿನ ಪ್ರಕೃತಿದತ್ತವಾದ ಸೌಂದರ್ಯವು ನಿಮ್ಮ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ತಂದು ಕೊಡುವುದು, ಎಲೆಕ್ಟ್ರಾನಿಕ್ ಉಪಕರಣಗಳ ಮಾರಾಟ ಮಾಡುವವರಿಗೆ ಈ ದಿನ ಹೆಚ್ಚು ಆದಾಯ.

ಸಿಂಹ ರಾಶಿ: ಇಂದಿನ ನಿಮಗೆ ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಉತ್ತಮ ಫಲಿತಾಂಶ ದೊರಕಲಿದೆ, ಹಳೆಯ ಹೂಡಿಕೆಗಳಿಂದ ಹೆಚ್ಚಿನ ಲಾಭವನ್ನು ಮಾಡಿಕೊಳ್ಳುವಿರಿ ಹೃದಯಕ್ಕೆ ಸಂಬಂಧಿಸಿದಂತಹ ನೋವು ನಿಮ್ಮನಿಂದು ಕಾಡುವುದು ನಿರ್ಲಕ್ಷಿಸದೆ ವೈದ್ಯರ ಸಲಹೆ ಪಡೆಯುವುದು ಅಗತ್ಯ, ಹೊಸ ವಾಹನ ಖರೀದಿ ಮಾಡುವಂತಹ ಸಾಧ್ಯತೆಗಳಿದೆ.

ಕನ್ಯಾ ರಾಶಿ: ಕಾರ್ತಿಕ ಅಮವಾಸ್ಯೆಯ ಶುಭದಿನದಂದು ನಿಮ್ಮ ಇಷ್ಟಾರ್ಥಗಳು ಈಡೇರಲಿದೆ, ಇಂದು ನಿಮ್ಮ ಸಂಗಾತಿ ಇಷ್ಟ ಪಡುವಂತಹ ಸ್ಥಳಕ್ಕೆ ಕರೆದುಕೊಂಡು ಹೋಗುವಿರಿ ಪಾಲುದಾರಿಕೆ ವ್ಯವಹಾರ ನಡೆಸುತ್ತಿರುವವರು ಹಣವನ್ನು ಲೇವದೇವಿ ಮಾಡುವಾಗ ಎಚ್ಚರವಹಿಸಬೇಕು ಯಾರನ್ನು ಕಣ್ಣು ಮುಚ್ಚಿ ನಂಬಲು ಮುಂದಾಗಬೇಡಿ.

ತುಲಾ ರಾಶಿ: ಲಕ್ಷ್ಮಿ ದೇವಿಯ ಕೃಪಾ ಆಶೀರ್ವಾದವು ಇಂದು ನಿಮ್ಮ ಮೇಲೆ ಇರುವುದರಿಂದ ಹಲವು ದಿನಗಳಿಂದ ಬರಬೇಕಿದ್ದಂಹ ಹಣವು ಇಂದು ನಿಮ್ಮ ಕೈ ಸೇರುವುದು, ಇದರಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಗಮಗೊಳ್ಳುತ್ತದೆ ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ, ನಿರುದ್ಯೋಗಿಗಳಿಗೆ ಒಳ್ಳೆಯ ಸ್ಥಾನ ಹಾಗೂ ಸಂಭಾವನೆ ಬರುವ ಕೆಲಸ ಸಿಗಲಿದೆ.

ವೃಶ್ಚಿಕ ರಾಶಿ: ಈ ದಿನ ಹೆಚ್ಚು ಫಲಪ್ರದಾಯಕವಾಗಿರಲಿದ್ದು ಗೃಹ ನಿರ್ಮಾಣ ಕಾರ್ಯವನ್ನು ಯಾವುದೆ ಅಡೆತಡೆಗಳಿಲ್ಲದೆ ಮುಂದುವರಿಸುವಿರಿ ವ್ಯಾಪಕ ಅಭಿವೃದ್ಧಿಯನ್ನು ಕಾಣುತ್ತೀರ ನಿಮ್ಮಲ್ಲಿಂದು ಆತ್ಮವಿಶ್ವಾಸ ಹಾಗು‌ ತೇಜಸ್ಸು ಹೆಚ್ಚಾಗುತ್ತದೆ ನಿಮ್ಮ ಪ್ರತಿ ಕೆಲಸಕ್ಕೂ ತಾಯಿಯ ಬೆಂಬಲ ಹಾಗೂ ಧನ ಸಹಾಯ ದೊರಕುತ್ತದೆ.

ಧನು ರಾಶಿ: ಕೆಲಸದ ಒತ್ತಡದ ನಡುವೆಯೂ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲು ಇಚ್ಚಿಸುವಿರಿ, ಕುಟುಂಬದ ಕಿರಿಯರ ಮಹತ್ವಕಾಂಕ್ಷಿಗಳನ್ನು ಈಡೇರಿಸಲು ಮುಂದಾಗುತ್ತೀರಾ, ನೀರಾವರಿ ಭೂಮಿ ಖರೀದಿ ಮಾಡುವಂತಹ ಶುಭ ಯೋಗ ನಿಮಗಿದೆ ಆಸ್ತಿ ವಿಚಾರವಾಗಿ ಸಹೋದರರೊಂದಿಗೆ ಕಲಹ ಮೂಡಬಹುದು ಎಚ್ಚರ.

ಮಕರ ರಾಶಿ: ಹತ್ತು ವರ್ಷಗಳ ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ ಅತಿಥಿಗಳು ಮನೆಗೆ ಬರುವುದರಿಂದ ಹೆಚ್ಚಿನ ಖರ್ಚು, ಸಾಲದ ಸಮಸ್ಯೆಗೆ ಸಿಲುಕಿಕೊಳ್ಳುತ್ತೀರಾ, ಎಷ್ಟೇ ಕಷ್ಟಪಟ್ಟು ದುಡಿದರು ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ, ಮಕ್ಕಳಿಂದ ಮನಸ್ಸಿಗೆ ಬೇಸರ ಉಂಟಾಗಲಿದೆ.

ಕುಂಭ ರಾಶಿ: ಹಲವು ವರ್ಷಗಳ ಬಳಿಕ ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುತ್ತದೆ ಮಕ್ಕಳ ಪ್ರೀತಿ ಪ್ರೇಮ ವಿಚಾರ, ಮನೆಯವರ ಮುಂದೆ ಅನಾವರಣ ಗೊಳ್ಳುವುದರಿಂದ ಮನಸ್ಸಿಗೆ ಕೊಂಚ ಬೇಸರವಾಗುವುದು, ಸಂಜೆಯ ಸಮಯದಲ್ಲಿ ಧಾರ್ಮಿಕ ಸಲಗಳಿಗೆ ಭೇಟಿ ನೀಡುವಿರಿ.

ಮೀನ ರಾಶಿ: ಇಂದು ನಿಮ್ಮ ಸಂಬಂಧಿಕರಿಂದ ಗೌರವಿಸಲ್ಪಡುವಿರಿ ಸಾಮಾಜಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಂದ ತೊಂದರೆ ಉಂಟಾಗಬಹುದು, ಮನೋರಂಜನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ನಿರೀಕ್ಷೆಗೂ ಮೀರಿದಂತಹ ಅವಕಾಶಗಳು ಹರಸಿ ಬರಲಿವೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ

By

Leave a Reply

Your email address will not be published. Required fields are marked *