ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸದ್ಯ ಶುಕ್ರನು ವೃಶ್ಚಿಕ ರಾಶಿಯಲ್ಲಿ ಸಾಗುತ್ತಿದ್ದು, ಅದೇ ರಾಶಿಯಲ್ಲಿ ಇರುವಂತಹ ಮಂಗಳನೊಟ್ಟಿಗೆ ಸಂಯೋಗವನ್ನು ರೂಪಿಸಲಿದ್ದಾನೆ. ಶುಕ್ರ ಮತ್ತು ಮಂಗಳ ಗ್ರಹದ ಸಂಯೋಗ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರ ಪ್ರಭಾವದಿಂದ ಕೇವಲ ನಾಲ್ಕು ರಾಶಿಗಳು ತಮ್ಮ ಬದುಕನ್ನೇ ಬದಲಿಸಿಕೊಳ್ಳಲಿದ್ದಾರೆ. ಅಷ್ಟಕ್ಕೂ ರಾಶಿಗಳು ಯಾವ್ಯಾವು? ಯಾವೆಲ್ಲ ಶುಭ ಯೋಗಗಳು ಒಲಿದು ಬರಲಿದೆ ಎಂಬ ಸಂಕ್ಷಿಪ್ತ ವಿವರವನ್ನು ನಾವಿವತ್ತು ಈ ಮುಖಾಂತರ ತಿಳಿಸ ಹೊರಟಿದ್ದೇವೆ.

ಮೇಷ ರಾಶಿ: ವೃಶ್ಚಿಕ ರಾಶಿಯಲ್ಲಿ ಉಂಟಾಗುತ್ತಿರುವಂತಹ ಶುಕ್ರ ಮಂಗಳಾ ಯುತಿ ನಿಮ್ಮ ರಾಶಿಚಕ್ರದ ಮೇಲೆ ಮಂಗಳಕರವಾದ ಪರಿಣಾಮವನ್ನು ಬೀರಲಿದೆ ಈ ಅವಧಿಯಲ್ಲಿ ನೀವಂದುಕೊಂಡಿರುವಂತಹ ಎಲ್ಲ ಕೆಲಸಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ಪೂರ್ಣಗೊಳಿಸುವಿರಿ. ನಿಮ್ಮ ಪ್ರತಿ ಕೆಲಸಕ್ಕೆ ಮನೆಯವರ ಪ್ರೋತ್ಸಾಹ ಹಾಗೂ ಧನ ಸಹಾಯವಾಗುವುದು ಅವಧಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ ಕಲಿಯಲು ಇಷ್ಟಪಡುವಿರಿ ಮಕ್ಕಳಿಂದ ಮನಸ್ಸಿಗೆ ಹೆಚ್ಚಿನ ಸಂತೋಷ.

ವೃಷಭ ರಾಶಿ: ಶುಕ್ರ ಮತ್ತು ಮಂಗಳ ಸಂಯೋಗವು ನಿಮ್ಮ ರಾಶಿ ರಾಶಿಚಕ್ರಕ್ಕೆ ಫಲ ಪ್ರಧಾಯಕವಾಗಿರಲಿದ್ದು ಈ ಅವಧಿಯಲ್ಲಿ ಹೊಸ ಉದ್ಯಮ ಪ್ರಾರಂಭ ಮಾಡಬೇಕೆಂದು ಕೊಂಡಿರುವವರಿಗೆ ತಂದೆಯ ಅರ್ಥಿಕ ನೆರವು ಉಂಟಾಗುತ್ತದೆ. ಹಾಗೂ ಈಗಾಗಲೇ ವೃತ್ತಿಯಲ್ಲಿ ಇರುವಂತಹ ಜನರು ತಮ್ಮ ಅದ್ಭುತ ಕಾರ್ಯವೈಖರಿಯಿಂದಾಗಿ ಪ್ರಮೋಷನ್ ಗಿಟ್ಟಿಸಿಕೊಳ್ಳುತ್ತಾರೆ. ಜನರು ನಿಮ್ಮತಾ ಆಕರ್ಷಿತಗೊಳ್ಳುವರು, ನಿಮ್ಮ ಪ್ರತಿಭೆಗೆ ಪ್ರೋತ್ಸಾಹ ದೊರಕುತ್ತದೆ ಹಾಗೂ ನಿಮ್ಮಲ್ಲಿನ ಆತ್ಮವಿಶ್ವಾಸ ದುಪ್ಪಟ್ಟಾಗುವುದು.

ಕಟಕ ರಾಶಿ: ವೃಶ್ಚಿಕ ರಾಶಿಯಲ್ಲಿ ಉಂಟಾಗುತ್ತಿರುವ ಸಂಯೋಗ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿರಲಿದ್ದು ಅವಧಿಯಲ್ಲಿ ನೀವು ಬಹುದಿನಗಳಿಂದ ಅಂದುಕೊಂಡಿದ್ದಂತಹ ಎಲೆಕ್ಟ್ರಾನಿಕ್ ಉಪಕರಣ ಒಂದನ್ನು ಖರೀದಿ ಮಾಡುವವರಿ, ಉದ್ಯೋಗದಲ್ಲಿ ವೇತನ ಹೆಚ್ಚು ಮಾಡುವ ಸಾಧ್ಯತೆಗಳಿದೆ. ನೀರಾವರಿ ಭೂಮಿಯನ್ನು ಖರೀದಿಸುವಂತಹ ಶುಭಯೋಗ.

ಕನ್ಯಾ ರಾಶಿ: ವೃಶ್ಚಿಕ ರಾಶಿಯಲ್ಲಿ ಉಂಟಾಗುತ್ತಿರುವ ಶುಕ್ರ ಮತ್ತು ಮಂಗಳನ ಸಂಯೋಗವು ನಿಮ್ಮ ರಾಶಿ, ಚಕ್ರಕ್ಕೆ ಉತ್ತಮ ಪರಿಣಾಮವನ್ನು ಬೀರಲಿದೆ ಪ್ರೀತಿ ಜೀವನ ನಡೆಸುತ್ತಿರುವವರಿಗೆ ಮದುವೆ ಯೋಗ ಕೂಡಿ ಬರಲಿದೆ. ಸಂಗಾತಿಯೊಂದಿಗೆ ಹೊಸ ಬಟ್ಟೆ ಖರೀದಿ ಭರಾಟೆಯಲ್ಲಿ ತೊಡಗಿಕೊಳ್ಳುವಿರಿ ಹಳೆಯ ಸ್ನೇಹಿತರಿಂದ ಧನ ಸಹಾಯವಾಗುವುದು, ಎಲೆಕ್ಟ್ರಾನಿಕ್ ಉಪಕರಣಗಳನ್ನು ಮಾರಾಟ ಮಾಡುವವರಿಗೆ ಈ ವರ್ಷ ಅಂತ್ಯದಲ್ಲಿ ನಿರೀಕ್ಷೆಗೂ ಮೀರಿದಂತಹ ಲಾಭ ಉಂಟಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ

By

Leave a Reply

Your email address will not be published. Required fields are marked *