ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆಯಾದ್ರೆ ಜೀವನ ಅನ್ಯೋನ್ಯವಾಗಿರುತ್ತೆ ನೋಡಿ

0 25

ಮೇಷ ರಾಶಿಯವರು ಅಗ್ನಿತತ್ವ ರಾಶಿ ಆಗಿರುವುದರಿಂದ ಆ ರಾಶಿಯವರಿಗೆ ಹೊಂದುವಂತಹ ಬೇರೆ ಯಾವ ರಾಶಿ ಇದೆ ಅವರನ್ನು ವಿವಾಹ ಆಗುವುದರಿಂದ ಜೀವನ ಉತ್ತಮವಾಗಿರುತ್ತದೆ. ಮೇಷ ರಾಶಿಯವರು ಸಿಂಹ ಮತ್ತು ಧನುಷ ರಾಶಿಯವರಿಗೆ ಮದುವೆ ಆದರೆ ಅವರ ದಾಂಪತ್ಯ ಜೀವನ ಚೆನ್ನಾಗಿರುತ್ತದೆ.

ವೃಷಭ ರಾಶಿಯವರು ಭೂತತ್ವ ರಾಶಿ ಆಗಿರುವುದರಿಂದ ಕನ್ಯಾ ಹಾಗೂ ಮಕರ ರಾಶಿ ಅವರನ್ನು ಮದುವೆಯಾದರೆ ಬಹಳ ವಿರಾಜಮಾನವದಂತಹ ಜೀವನ ನಡೆಸುತ್ತಾರೆ. ಮಿಥುನ ರಾಶಿಯವರು ವಾಯುತತ್ವ ರಾಶಿಯಾಗಿರುವುದರಿಂದ ತುಲಾ ಹಾಗೂ ಕುಂಭ ರಾಶಿಯವರನ್ನು ವಿವಾಹವಾಗಬಹುದು, ಮಿಥುನ ರಾಶಿಯವರಿಗೆ ಮತ್ತೊಂದು ಫಲವಿದೆ ಅದು ಏನೆಂದರೆ ಮೇಷ ರಾಶಿಯವರನ್ನು ಬಿಟ್ಟು ಯಾವುದೇ ರಾಶಿಯವರನ್ನು ಕೂಡ ಮದುವೆ ಆಗಬಹುದು.

ಕರ್ಕಾಟಕ ರಾಶಿ ಜಲತತ್ವ ರಾಶಿಯಾಗಿರುವುದರಿಂದ ವೃಶ್ಚಿಕ ಮತ್ತು ಮೀನ ರಾಶಿಯವರನ್ನು ಮದುವೆಯಾಗುವುದು ಆದರೆ ವೃಶ್ಚಿಕ ರಾಶಿಯವರನ್ನು ಮದುವೆಯಾದರೆ ಸ್ವಲ್ಪ ತೊಂದರೆಗಳು ಕೂಡ ಇದೆ ವೃಶ್ಚಿಕ ರಾಶಿಯವರಿಗಿಂತ ಮೀನ ರಾಶಿಯವರನ್ನು ಮದುವೆಯಾಗುವುದರಿಂದ ಒಳ್ಳೆಯದಾಗುತ್ತದೆ.ನಂತರ ಸಿಂಹ ರಾಶಿಯವರು ಅಗ್ನಿ ತತ್ವ ರಾಶಿಯಾಗಿರುವುದರಿಂದ ಮೇಷ ರಾಶಿ ಹಾಗೂ ಧನುಶ್ ರಾಶಿಯವರನ್ನು ಮದುವೆಯಾದರೆ ಒಳ್ಳೆಯದಾಗುತ್ತದೆ.

ಕನ್ಯಾ ರಾಶಿ ಭೂತತ್ವ ರಾಶಿ ಆಗಿರುವುದರಿಂದ ವೃಷಭ ಮತ್ತು ಮಕರ ರಾಶಿಯವರು ಮದುವೆಯಾದರೆ ದಾಂಪತ್ಯ ಜೀವನ ಸುಖವಾಗಿರುತ್ತದೆ. ತುಲಾ ರಾಶಿ ಇದು ವಾಯು ತತ್ವ ರಾಶಿ ಇವರು ಮಿಥುನ ರಾಶಿ ಮತ್ತು ಕುಂಭ ರಾಶಿಯವರನ್ನು ಮದುವೆಯಾದರೆ ಚೆನ್ನಾಗಿರುತ್ತಾರೆ. ವೃಶ್ಚಿಕ ರಾಶಿಯವರು ಜಲತತ್ವ ರಾಶಿ ಆಗಿರುವುದರಿಂದ ಅವರು ಕೂಡ ಮೀನ ಹಾಗೂ ಕರ್ಕಾಟಕ ರಾಶಿಯವರನ್ನು ಮದುವೆಯಾಗಬಹುದು, ಕರ್ಕಾಟಕ ರಾಶಿಯವರನ್ನು ಮದುವೆಯಾಗುವುದರಿಂದ ಪ್ರಾರಂಭದಲ್ಲಿ ಒಂದು ಸಮಸ್ಯೆ ಎದುರಾಗಬಹುದು ಮೀನ ರಾಶಿಯವರನ್ನು ಮದುವೆಯಾದರೆ ನಿಮ್ಮ ಜೀವನ ಚೆನ್ನಾಗಿರುತ್ತದೆ.

ಧನುರ್ ರಾಶಿಯವರು ಮೇಷ ರಾಶಿ ಹಾಗೂ ಸಿಂಹ ರಾಶಿಯವರನ್ನು ಮದುವೆಯಾಗಬಹುದು. ಮಕರ ರಾಶಿಯವರು ವೃಷಭ ಹಾಗೂ ಕನ್ಯಾ ರಾಶಿಯವರನ್ನು ಮದುವೆಯಾಗಬಹುದು. ಕುಂಭ ರಾಶಿಯವರು ಮೀನ ಹಾಗೂ ತುಲಾ ರಾಶಿಯವರನ್ನು ಮದುವೆಯಾಗುವುದರಿಂದ ದಾಂಪತ್ಯ ಜೀವನ ಚೆನ್ನಾಗಿರುತ್ತೆರೆ . ಮೀನ ರಾಶಿಯವರು ಕರ್ಕಾಟಕ ಹಾಗೂ ವೃಶ್ಚಿಕ ರಾಶಿಯವರನ್ನು ಮದುವೆಯಾಗುವುದರಿಂದ ಒಳ್ಳೆಯದಾಗುತ್ತದೆ ಜೀವನ ತುಂಬಾ ಚೆನ್ನಾಗಿರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.