ಧನು ರಾಶಿ 2023 ರಲ್ಲಿ ಧನಲಾಭದ ಪ್ರಬಲ ಯೋಗವಿದೆ, ಆದ್ರೆ ಈ ವಿಚಾರದಲ್ಲಿ ಎಚ್ಚರವಹಿಸಿ

0 2

ವೈದ್ಯಕೀಯ ಜ್ಯೋತಿಷ್ಯದ ಆಧಾರದ ಮೇಲೆ ಈ ವರ್ಷದ ಧನು ರಾಶಿಯ ಜಾತಕದವರು ತಮ್ಮ ವೃತ್ತಿ ಜೀವನದಲ್ಲಿ ಜಾಗರೂಕರಾಗಿರಬೇಕಾಗುವ ಸಾಧ್ಯತೆಗಳಿವೆ ವರ್ಷದ ಪ್ರಾರಂಭವೂ ಅನುಕೂಲವಾಗಿರುತ್ತದೆ ಆದರೂ ಮಧ್ಯಭಾಗದಲ್ಲಿ ಕೊಂಚ ವಿರುದ್ಧ ಫಲಗಳು ನಿಮ್ಮನ್ನು ಎದುರುಗೊಳ್ಳಬಹುದಾಗಿದೆ ಆದರೆ ಪ್ರಾರಂಭ ಸಮಯದಲ್ಲಿ ಮಾತ್ರ ಜೀವನದಲ್ಲಿ ಸ್ಥಿರವಾಗಿರುವಂತೆ ಕಾಣುತ್ತೀರಿ ಆದರೆ ಯಾವಾಗ ಶನಿದೇವನು ಪ್ರತಿಯಭಾಗಕ್ಕೆ ಪರಿವರ್ತನೆ ಹೊಂದುತ್ತಾನೆ ಆಗ ಒಂದಿಷ್ಟು ತೊಂದರೆಗಳು ಆಗುವ ಸಾಧ್ಯತೆಗಳಿವೆ ನೌಕರಿಯಲ್ಲಿ ಪರಿವರ್ತನೆ ಮಾಡಿಕೊಳ್ಳುವಲ್ಲಿ ಮುಂದಾಗುತ್ತೀರಿ

ಗುರು ಮತ್ತು ರಾಹು ಪಂಚಮಬಾಹು ಸೂರ್ಯದೇವನೊಂದಿಗೆ ಒಟ್ಟಿಗೆ ಇರುವಾಗ ನಿಮ್ಮ ಮಾನ ನಷ್ಟಕ್ಕೆ ಕಾರಣವಾಗಬಹುದು ಆದ್ದರಿಂದ ನೀವು ಖಂಡಿತ ಜಾಗೃತವಾಗಿರಬೇಕು ಹೊಸ ವರ್ಷದ ಆರಂಭದಿಂದ ಅಗಸ್ಟ್ ವರೆಗಿನ ಸಮಯದಲ್ಲಿ ನೌಕರಿಯಲ್ಲಿ ಪರಿವರ್ತನೆ ಮಾಡುವುದಕ್ಕೆ ಖಂಡಿತ ಮುಂದಾಗಬಾರದು ಇಲ್ಲಿ ಖಂಡಿತ ನಿಮಗೆ ಸಮಸ್ಯೆಗಳು ಎದುರು ಬರಲಿದೆ ನೀವು ಕೈಗೊಳ್ಳುವ ನಿರ್ಧಾರವು ಕೂಡ ತಪ್ಪಾಗುವ ಸಾಧ್ಯತೆಗಳಿವೆ ಇದಾದ ನಂತರ ಅಗಸ್ಟನ ನಂತರದ ಐದು ತಿಂಗಳಲ್ಲಿ ನೌಕರಿಯನ್ನು ಬದಲಿಸಬಹುದು.

ಈ ವರ್ಷವೂ ವ್ಯಾಪಾರ ಜಗತ್ತಿಗೆ ಸಂಬಂಧಿಸಿದ ವ್ಯಕ್ತಿಗಳು ಉತ್ತಮ ಪರಿಸ್ಥಿತಿ ಮತ್ತು ವ್ಯಾಪಾರದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ವರ್ಷದ ಪ್ರಾರಂಭ ತಿಂಗಳು ನಿಮಗೆ ತುಂಬಾ ಫಲದಾಯಕ ನಿಮ್ಮ ಸಂವಹನ ಕೌಶಲ್ಯದಿಂದ ಅನೇಕ ಹೊಸ ಜನರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ ಮತ್ತು ಇದರಿಂದಾಗಿ ನಿಮ್ಮ ವ್ಯಾಪಾರವು ಮತ್ತೆ ಚೆನ್ನಾಗಿ ಆಗುತ್ತದೆ.

ಫೆಬ್ರವರಿ ಮಾರ್ಚ್ ಮತ್ತು ಏಪ್ರಿಲ್ ಕೂಡ ನಿಮಗೆ ಒಳ್ಳೆಯ ಕಾಲ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ನೀವು ಒಪ್ಪಂದಕ್ಕೆ ಸಹಿ ಹಾಕಬಹುದು ನಿಮ್ಮ ಪಾಲುದಾರರೊಂದಿಗೆ ಚೆನ್ನಾಗಿ ಹೊಂದಿಕೊಂಡು ಹೋಗಬೇಕು ಇಲ್ಲದಿದ್ದರೆ ಜಗಳ ಆಗುವ ಪರಿಸ್ಥಿತಿ ಎದುರಾಗಬಹುದು ವಿದೇಶದೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದರೆ ಅವರಿಗೆ ಲಾಭ ಫಲಗಳು ದೊರಕುತ್ತದೆ.

ಹಾರ್ದಿಕ ಸಂಕಷ್ಟಗಳು ಧನು ರಾಶಿಯವರನ್ನು ಬಂಧಿಸಿದರು ಕೂಡ ಇಲ್ಲಿ ನಿಮಗೆ ಕೆಲ ವಿಶೇಷ ಮೂಲಗಳಲ್ಲಿ ಧನಾಗಮನ ಯೋಗ ಕೂಡ ಇದೆ ಆದರೂ ಖರ್ಚಿನ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಉತ್ತಮ ಏಕೆಂದರೆ ಅನಗತ್ಯ ಖರ್ಚುಗಳು ನಿಮ್ಮ ತಲೆನೋವನ್ನು ಹೆಚ್ಚಿಸಬಹುದು ಮತ್ತು ನಿಮ್ಮ ಹಣಕಾಸಿನ ಸಮತೋಲನವನ್ನು ಹದಗೆಡಿಸಬಹುದು

ಸಂಪತ್ತು ಮತ್ತು ವಾಹನಗಳ ಬಗ್ಗೆ ನೋಡುವುದಾದರೆ ಈ ವರ್ಷ ಸಂಪತ್ತು ಹೊಂದಲು ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನೀವು ಪೂರ್ವಜರ ಆಸ್ತಿ ಪಡೆದುಕೊಳ್ಳುವ ಯೋಗ ಹೊಂದಲಿದ್ದೀರಿ ನೀವು ಬಯಸಿದರೆ ನಿಮ್ಮ ಕುಟುಂಬದ ಸದಸ್ಯರ ಒಪ್ಪಿಗೆ ನೀವು ಆಸೆ ಪಟ್ಟಂತಹ ಹೊಸ ವಾಹನಗಳನ್ನು ಖರೀದಿಸುತ್ತೀರಿ ಈ ಸಮಯದಲ್ಲಿ ನೀವು ಯಾವುದೇ ರೀತಿಯ ಆಸ್ತಿ ವ್ಯವಹಾರದಲ್ಲಿ ಭಾಗಿಯಾಗುವುದನ್ನು ತಪ್ಪಿಸಬೇಕು ಅಕ್ಟೋಬರ್ ನಂತರ ಹೊಸ ಮನೆಯನ್ನು ಖರೀದಿಸುವ ಸಾಧ್ಯತೆಗಳಿವೆ.

ಧನು ರಾಶಿ ವಿದ್ಯಾರ್ಥಿಗಳಿಗೆ ಸವಾಲಿನ ಸಮಯವಾಗಿದೆ ಈ ವರ್ಷ ವಿದ್ಯಾಭ್ಯಾಸದಲ್ಲಿ ಏರಿಳಿತ ಸಂಭವಿಸುತ್ತದೆ ವರ್ಷದ ಆರಂಭದಲ್ಲಿ ಪಂಚಮಬಾಹುವಿನಲ್ಲಿ ಸ್ಸ್ಥಿರವಾಗಿರುವ ರಾಹು ಗ್ರಹವು ನಿಮ್ಮ ಬುದ್ಧಿಶಕ್ತಿಯನ್ನು ಗೊಂದಲಗೊಳಿಸುತ್ತಾನೆ ಇದರಿಂದ ವಿದ್ಯಾರ್ಥಿಗಳು ಏಕಾಗ್ರತೆ ಹೊಂದಲು ಸಾಧ್ಯವಾಗದೆ ಕಾಲಹರಣ ಮಾಡುತ್ತೀರಿ ಓದಿನಲ್ಲಿ ಅಡೆತಡೆಗಳು ಉಂಟಾಗುತ್ತದೆ ಏಕಾಗ್ರತೆ ಹೆಚ್ಚಿಸಲು ತುಂಬಾ ಶ್ರಮಿಸ ಬೇಕಾಗುತ್ತದೆ. ಇದನ್ನು ಹೊರತುಪಡಿಸಿ ಧನು ರಾಶಿಯವರ ಮುಂಬರುವ ವರ್ಷದ ರಾಶಿಫಲವು ಶುಭಕರವಾಗಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.