ವರ್ಷದ ಕೊನೆಯ ಚಂದ್ರಗ್ರಹಣ: ಈ 5 ರಾಶಿಯವರಿಗೆ ಲಕ್ಷ್ಮಿ ಕೃಪೆ, ಖಜಾನೆ ತುಂಬಲಿದೆ

0 4,736

Chandra Grahana October 2023: ಈ ವರ್ಷದ ಕೊನೆಯ ಚಂದ್ರಗ್ರಹಣ ಅಕ್ಟೋಬರ್ 28 ನೇ ತಾರೀಖಿನಂದು ಸಂಭವಿಸಲಿದ್ದು ಈ ಸಮಯದಲ್ಲಿ ರೂಪುಗೊಳ್ಳುವಂತಹ ಅನೇಕ ಶುಭ ಯೋಗಗಳ ಪ್ರಭಾವದಿಂದ ಕೆಲವೊಂದು ರಾಶಿಗಳು ಲಕ್ಷ್ಮೀದೇವಿಯ ಆಶೀರ್ವಾದವನ್ನು ಪಡೆಯಲಿದೆ ಹಾಗೆಯೇ ದೀಪಾವಳಿಯ ಮೊದಲು ಇವರ ಅದೃಷ್ಟ ಹೆಚ್ಚಾಗಲಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಗ್ರಹಣದ ಸಮಯದಲ್ಲಿ ಅನೇಕ ಮಂಗಳಕರ ಯೋಗಗಳು ರೂಪುಗೊಳ್ಳುತ್ತವೆ ಚಂದ್ರನು ಮೇಷ ರಾಶಿಯಲ್ಲಿ ಇರುವುದರಿಂದ ಗುರುವಿನ ಜೊತೆ ಸೇರಿ ಮೇಷ ರಾಶಿಯವರಿಗೆ ಗಜಕೇಸರಿ ಯೋಗವನ್ನು ರೂಪಿಸುತ್ತಾನೆ ಇದಲ್ಲದೆ ಶನಿಯು ತನ್ನ ಮೂಲ ತ್ರಿಕೋನ ರಾಶಿ ಕುಂಭದಲ್ಲಿ ಕುಳಿತು ರಾಜಯೋಗವನ್ನ ರೂಪಿಸುತ್ತಾನೆ ಅಷ್ಟೇ ಅಲ್ಲದೆ ಸೂರ್ಯ ಮತ್ತು ಬುಧನಿಂದ ಉದಾರಿತ್ಯ ರಾಜಯೋಗ ಕೂಡ ಈ ಸಮಯದಲ್ಲಿ ರೂಪುಗೊಳ್ಳಲಿದೆ ಈ ಎಲ್ಲಾ ಮಂಗಳಕರ ಯೋಜನೆಯಲ್ಲಿ ರೂಪುಗೊಳ್ಳುವ ಚಂದ್ರ ಗ್ರಹಣ ಕೆಲವೊಂದು ರಾಶಿಯವರಿಗೆ ಹಾಗೆ ತಾಯಿ ಲಕ್ಷ್ಮಿ ದೇವಿ ಆಶೀರ್ವಾದವೂ ಕೂಡ ಈ ಸಮಯದಲ್ಲಿ ಈ ರಾಶಿಯವರ ಮೇಲೆ ಇರುತ್ತದೆ ಹಾಗಾದರೆ ಅಂತಹ ರಾಶಿ ಯಾವುದು ಎಂಬುದನ್ನ ಇಲ್ಲಿ ನಾವು ತಿಳಿದುಕೊಳ್ಳೋಣ.

ವೃಷಭ ರಾಶಿ. ವೃಷಭ ರಾಶಿಯವರಿಗೆ ಈ ಚಂದ್ರಗ್ರಹಣವನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ ಈ ರಾಶಿಯವರು ಖಾಲಿ ಇಟ್ಟಿರುವ ಕೆಲಸಗಳು ಹಾಗೂ ಅರ್ಧಕ್ಕೆ ನಿಂತಿರುವ ಕೆಲಸಗಳು ಈ ಸಮಯದಲ್ಲಿ ಪೂರ್ಣಗೊಳ್ಳುತ್ತವೆ. ಹಾಗೂ ಪ್ರತಿ ಜೀವನದ ದೃಷ್ಟಿಯಿಂದ ಅನೇಕ ಮಂಗಳಕರ ಅವಕಾಶಗಳನ್ನು ಪಡೆಯುತ್ತೀರಿ ಶೇಷವಾಗಿ ನಿಮ್ಮ ಸಹೋದ್ಯೋಗಿಗಳ ಬಗ್ಗೆ ಸ್ವಲ್ಪ ಜಾಗೃತ್ಯವಹಿಸಬೇಕು ಯಾಕೆಂದರೆ ನಿಮ್ಮ ವಿರುದ್ಧ ಪಿತೂರಿ ನಡೆಸುವ ಸಾಧ್ಯತೆ ಈ ಸಮಯದಲ್ಲಿ ಹೆಚ್ಚಾಗಿದೆ ಇನ್ನು ವ್ಯಾಪಾರ ವ್ಯವಹಾರದ ವಿಚಾರದಲ್ಲಿ ಅತಿ ದೊಡ್ಡ ಮೊತ್ತದ ಲಾಭವನ್ನು ನೀವು ಪಡೆಯುತ್ತೀರಿ.

Chandra Grahana October 2023

ಹಾಗೆ ಮಿಥುನ ರಾಶಿಯವರಿಗೆ ಈ ಚಂದ್ರ ಗ್ರಹಣದ ಸಮಯದಲ್ಲಿ ಆರೋಗ್ಯದ ವಿಚಾರದಲ್ಲಿ ತುಂಬಾ ಉತ್ತಮವಾಗಿರುತ್ತದೆ ಹಾಗೆ ವೃತ್ತಿಗೆ ಸಂಬಂಧಿಸಿದ ಅನೇಕ ಉತ್ತಮ ಅವಕಾಶಗಳನ್ನು ನೀವು ಪಡೆಯಲಿದ್ದೀರಿ ಅಷ್ಟೇ ಅಲ್ಲದೆ ಸಂಬಂಧಿಕರಲ್ಲಿ ನಿಮ್ಮ ಸಂಬಂಧ ಸುಧಾರಿಸುತ್ತದೆ. ಇನ್ನು ಕಟಕ ರಾಶಿಯವರಿಗೆ ವರ್ಷದ ಕೊನೆಯ ಚಂದ್ರಗ್ರಹಣ ನಿಮ್ಮ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ ನಿಮ್ಮ ಕೆಲಸ ಕಾರ್ಯಗಳಿಗೆ ಕಚೇರಿಯಲ್ಲಿ ಹೊಸ ಮನ್ನಣೆ ದೊರೆಯಲಿದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿಯೂ ಕೂಡ ಸುಧಾರಿಸುತ್ತದೆ.

ಇನ್ನೂ ಕನ್ಯಾ ರಾಶಿ ವಿಶೇಷವಾಗಿ ಈ ಚಂದ್ರಗ್ರಹಣವು ಕನ್ಯಾ ರಾಶಿಯವರಿಗೆ ಮನಸ್ಸಿಗೆ ನೆಮ್ಮದಿ ಸಂತೋಷವನ್ನು ನೀಡುತ್ತದೆ ನಿಮ್ಮ ಜೀವನದಲ್ಲಿ ರಾಜಯೋಗಗಳು ರೂಪಗೊಳ್ಳುವುದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಉತ್ತಮ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ ಹಣವನ್ನು ಉಳಿಸುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಣೆ ಹೊಂದುತ್ತದೆ. ಹಾಗೂ ದೀರ್ಘಕಾಲದಿಂದ ನಡೆಯುತ್ತಿರುವಂತಹ ಕಾನೂನು ವಿಚಾರಗಳಲ್ಲಿ ನಿಮಗೆ ಗೆಲುವು ಸಿಗುತ್ತದೆ. ಹಾಗೂ ವೃಶ್ಚಿಕ ರಾಶಿಯವರಿಗೂ ಸಹ ಈ ಚಂದ್ರ ಗ್ರಹಣದಿಂದ ಅನೇಕ ಪ್ರಯೋಜನಗಳು ಸಿಗಲಿವೆ ಈ ಗ್ರಹಣ ವೃಶ್ಚಿಕ ರಾಶಿ ಅವರಿಗೆ ಶ್ರೀಮಂತಿಕೆಯನ್ನು ತಂದುಕೊಡುತ್ತದೆ ಆಕಸ್ಮಿಕ ಧನ ಲಾಭ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗೆ ನಿಮ್ಮ ಕೆಲಸದ ಸ್ಥಳಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ.

ಈ ರಾಶಿಗಳಿಗೆ ವರ್ಷದ ಕೊನೆಯ ಚಂದ್ರ ಗ್ರಹಣದಿಂದ ರಾಜಯೋಗ ದೊರಕಲಿದ್ದು ನೀವು ಹಿಡಿದ ಕೆಲಸ ಕಾರ್ಯಗಳು ಒಳ್ಳೆಯ ರೀತಿಯಲ್ಲಿ ಪೂರ್ಣಗೊಳ್ಳುತ್ತವೆ ಹಾಗೆ ದೇವಿ ಮಹಾಲಕ್ಷ್ಮಿಯ ಆಶೀರ್ವಾದವೂ ಕೂಡ ನಿಮ್ಮ ಜೊತೆ ಇರಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.