Ultimate magazine theme for WordPress.

Capricorn Astrology: ಈ ವರ್ಷದ ಯುಗಾದಿಯಿಂದ ಬದಲಾಗುತ್ತಾ? ಮಕರ ರಾಶಿಯವರ ಲೈಫ್..

0 7

Capricorn Astrology on Ugadi Festival: ಮಕರ ರಾಶಿ ದ್ವಾದಶ ರಾಶಿಗಳಲ್ಲಿ ಬರುವಂತಹ 12 ರಾಶಿಗಳ ಪೈಕಿ ಮಕರ ರಾಶಿಯ ಬಹಳನೇ ವಿಶೇಷವಾದಂತಹ ಲಕ್ಷಣಗಳನ್ನು ಹೊಂದಿರುವಂತಹ ರಾಶಿ ಅಂತಾನೆ ಹೇಳಬಹುದು. ಇನ್ನು ಸಾಮಾನ್ಯವಾಗಿ ನಮ್ಮ ಹಿಂದೂ ಧರ್ಮದ (Hinduism) ಪ್ರಕಾರ ಹಾಗೂ ಸನಾತನ ಧರ್ಮದ ಪ್ರಕಾರ ಹೊಸವರ್ಷವನ್ನು ಯುಗಾದಿ ಹಬ್ಬದ ದಿನದಂದು ಪ್ರಾರಂಭವಾಗುತ್ತದೆ ಅಂತ ಹೇಳುವುದನ್ನು ನಾವು ಕೇಳಬಹುದಾಗಿದೆ. ಈ ಹೊಸ ವರ್ಷದಲ್ಲಿ ಮಕರ ರಾಶಿಯವರಿಗೆ (Capricorn) ಯಾವ ರೀತಿ ಇರಲಿದೆ ಎಂಬುದನ್ನ ನೋಡೋಣ

Capricorn Astrology on Ugadi Festival

ಪ್ರಕೃತಿಯಲ್ಲಿ ಯಾವ ರೀತಿಯಾದಂತಹ ಬದಲಾವಣೆ ಆಗುತ್ತದೆ ಅದರ ಆಧಾರದ ಮೇಲೆ ನಾವು ಹೊಸವರ್ಷವನ್ನು ಸಂಭ್ರಮ ಆಚರಣೆ ಮಾಡಬೇಕಾಗುತ್ತದೆ. ಇನ್ನು ಮಕರ ರಾಶಿಯವರಿಗೆ 2023 ಯುಗಾದಿ ಹಬ್ಬದ ನಂತರ ಯಾವ ರೀತಿಯಾದಂತಹ ಫಲಗಳನ್ನು ಅನುಭವಿಸಲಿದ್ದಾರೆ ಎಂಬುವುದನ್ನು ನೋಡುವುದಾದರೆ ಮೊದಲನೇದಾಗಿ ಆದಾಯ ಮತ್ತು ವ್ಯಯ.

ಒಬ್ಬ ಮನುಷ್ಯ ಸುಖಯುತವಾದ ನೆಮ್ಮದಿಯುತ ಜೀವನವನ್ನು ಸಾಗಿಸಬೇಕು ಅಂದರೆ ಅದಕ್ಕೆ ಆರ್ಥಿಕ ಪರಿಸ್ಥಿತಿ ಎಂಬುದು ತುಂಬಾನೇ ಮುಖ್ಯವಾಗಿರುತ್ತದೆ. ಆತ ಎಷ್ಟೇ ಹಣ ಸಂಪಾದನೆ ಮಾಡಿದರು ಕೂಡ ಕೊನೆಯಲ್ಲಿ ಆತನ ಕೈ ನಲ್ಲಿ ಎಷ್ಟು ಹಣ ಉಳಿತಾಯ ಆಗುತ್ತದೆ ಎಂಬುದರ ಆಧಾರದ ಮೇಲೆ ಆತನ ಜೀವನ ನಿರ್ಧಾರವಾಗಿರುತ್ತದೆ. ಹಾಗಾಗಿ ಈ ವರ್ಷ ಮಕರ ರಾಶಿಯವರು ಎಷ್ಟು ಆದಾಯವನ್ನು ಗಳಿಸಲಿದ್ದಾರೆ ಹಾಗೂ ಎಷ್ಟು ಹಣವನ್ನು ವ್ಯಯ ಮಾಡಲಿದ್ದಾರೆ ಎಂಬುದನ್ನು ನೋಡುವುದಾದರೆ.

ಮಕರ ರಾಶಿಯವರು 5 ರಷ್ಟು ಹಣವನ್ನು ಸಂಪಾದನೆ ಮಾಡಲಿದ್ದಾರೆ ಹಾಗೂ ಎರಡರಷ್ಟು ಹಣವನ್ನು ವ್ಯಯ ಮಾಡಲಿದ್ದಾರೆ. ಅಂದರೆ ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದ ವಿಚಾರ ಏನೆಂದರೆ ಐದು ಪಟ್ಟು ಹಣವನ್ನು ಗಳಿಸುತ್ತಾರೆ ಎರಡು ಪಟ್ಟು ಹಣವನ್ನು ವ್ಯಯವನ್ನು ಮಾಡುತ್ತಾರೆ ಅದರಲ್ಲಿ ಎರಡು ಪಟ್ಟು ಹಣವನ್ನು ವ್ಯಯ ಮಾಡಿದರೆ ಇನ್ನೂ ಮೂರು ಪಟ್ಟು ಹಣ ಎಂಬುದು ಮಕರ ರಾಶಿಯವರ ಬಳಿ ಉಳಿಯುತ್ತದೆ.

ಇದರಿಂದ ನಮಗೆ ಅರ್ಥವಾಗುತ್ತದೆ ಈ ವರ್ಷ ಅವರು ಆರ್ಥಿಕವಾಗಿ ಸದೃಢರಾಗುತ್ತಾರೆ. ಹಣಕಾಸಿನ ತೊಂದರೆಗಳು ಆಗಿರಬಹುದು ಅಥವಾ ಆರ್ಥಿಕ ಸಂಕಷ್ಟಗಳು ಆಗಿರಬಹುದು ಹೆಚ್ಚಾಗಿ ಈ ವರ್ಷ ಅವರಿಗೆ ಕಂಡುಬರುವುದಿಲ್ಲ. ನಂತರ ರಾಜಯೋಗ ಎಂಬುವುದು ಎರಡು ಪಟ್ಟು ಇದೆ ಅವಮಾನ ಎಂಬುದು ನಾಲ್ಕು ಪಟ್ಟು ಇದೆ ಹಾಗಾಗಿ ಮಕರ ರಾಶಿಯವರು ಸ್ವಲ್ಪ ಎಚ್ಚರಿಕೆಯನ್ನೂ ವಹಿಸಬೇಕಾಗುತ್ತದೆ.

ನೀವು ಮಾತನಾಡುವಾಗ ಅಥವಾ ಬೇರೊಬ್ಬ ವ್ಯಕ್ತಿಯ ಬಳಿ ವ್ಯವಹಾರ ಮಾಡುವಾಗ ಸ್ವಲ್ಪ ಸಮಾಧಾನವಾಗಿ ಅವರ ಜೊತೆ ಮಾತನಾಡುವುದು ಉತ್ತಮ ಆದಾಗ್ಯೂ ನಿಮ್ಮ ವೈಯಕ್ತಿಕ ಜಾತಕವನ್ನು ಉತ್ತಮ ಜೋತಿಷ್ಯ ಶಾಸ್ತ್ರಜ್ಞರ ಬಳಿ ಪರಿಶೀಲಿಸಿ ಕೊಳ್ಳುವುದು ಒಳ್ಳೆಯದು

ಇದನ್ನೂ ಓದಿ..Lord Kubera: ಇಂದಿನ ಮಧ್ಯರಾತ್ರಿಯಿಂದಲೇ ಈ 6 ರಾಶಿಯವರಿಗೆ ಕುಬೇರ ದೇವನ ಅಪಾರ ಕೃಪೆ, ಕಷ್ಟಗಳು ಕಳೆಯಲಿದೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.