Astrology: ಈ ವರ್ಷದ ಯುಗಾದಿ ಯಾವ ರಾಶಿಗೆ ಬೇವು, ಯಾವ ರಾಶಿಗೆ ಬೆಲ್ಲ ಇಲ್ಲಿದೆ ನೋಡಿ

0 9

Astrology on ugadi festivel 2023:ಈ ಬಾರಿಯ ಯುಗಾದಿ ಹಬ್ಬದ ವರ್ಷದ ಫಲಾನುಫಲಗಳು ಹೇಗಿರಲಿದೆ ಗೊತ್ತಾ.ಯುಗಾದಿ ಹಬ್ಬ ಅಂದರೇನೇ ಹೊಸತು ಯುಗದ ಹಾದಿಯೇ ಈ ಯುಗಾದಿ ಹಬ್ಬದಿಂದ ಪ್ರಾರಂಭವಾಗುತ್ತದೆ ಯುಗಾದಿ (Ugadi) ಹಬ್ಬವು ಪ್ರಕೃತಿಯ ಜೊತೆಗೆ ಮಿಡಿತವಾಗುತ್ತದೆ ವಸಂತ ಕಾಲದಲ್ಲಿ ಈ ಒಂದು ಯುಗಾದಿ ಹಬ್ಬವನ್ನು ಆಚರಿಸುವುದು ನಿಜಕ್ಕೂ ಕೂಡ ರೀತಿಯಾದಂತಹ ಒಂದು ರೀತಿಯಾಗಿ ಮನಸ್ಸಿಗೆ ಹಿತವನ್ನು ಉಂಟುಮಾಡುತ್ತದೆ.

Astrology on ugadi festivel 2023

ಹಾಗಾಗಿ ಈ ಒಂದು ಯುಗಾದಿ ಹಬ್ಬವನ್ನು ನಾವು ಯಾವ ರೀತಿಯಾಗಿ ಆಚರಣೆ ಮಾಡಬೇಕು ಯುಗಾದಿ ಹಬ್ಬವನ್ನು ಆಚರಣೆ ಮಾಡುವುದರಿಂದ ನಿಮಗೆ ಏನೆಲ್ಲಾ ಪ್ರಯೋಜನಗಳು ದೊರೆಯುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇಂದು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ.

ಯುಗಾದಿ ಹಬ್ಬ ಬಂತು ಅಂದರೆ ಹಿಂದೂ ಧರ್ಮದಲ್ಲಿ ಹೊಸ ವರ್ಷ ಪ್ರಾರಂಭವಾದ ರೀತಿಯಲ್ಲಿ ಭಾಸವಾಗುತ್ತದೆ.ಪ್ರತಿ ಯುಗಾದಿ ಹಬ್ಬ ಪ್ರಾರಂಭವಾದ ನಂತರ ನಮ್ಮ ಜೀವನದಲ್ಲಿ ಮುಂದಿನ ಒಂದು ವರ್ಷದ ತನಕ ಯಾವೆಲ್ಲ ಬದಲಾವಣೆಗಳು ಆಗುತ್ತದೆ ಅಂದರೆ ನಮ್ಮ ರಾಶಿಯಲ್ಲಿ ಯಾವ ಗ್ರಹಗಳು ಬದಲಾಗುತ್ತದೆ ಹಾಗೂ ಯಾವ ಫಲಗಳನ್ನು ನಾವು ಪಡೆಯುತ್ತೇವೆ. ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಕೂಡ ಇರುತ್ತದೆ. ಹಾಗಾಗಿ ಇಂದು ನಿಮಗೆ ದ್ವಾದಶ ರಾಶಿಗಳಲ್ಲಿ ಇರುವಂತಹ 12 ರಾಶಿಗಳ ಫಲಾನುಫಲಗಳನ್ನು ತಿಳಿಸುತ್ತಿದ್ದೇವೆ.

ವೈದಿಕ ಪಂಚಾಂಗದ ಪ್ರಕಾರ ಈ ಬಾರಿ ಮಾರ್ಚ್ 22 ರಿಂದ ಹಿಂದೂ ಹೊಸವರ್ಷ ಆರಂಭವಾಗುತ್ತಿದೆ ಮತ್ತು ಈ ದಿನ ಬುಧವಾರ ಬಂದಿದೆ. ಹೀಗಾಗಿ ಬುಧನನ್ನು ಈ ಹೊಸ ವರ್ಷದ ರಾಜ ಎಂದು ಪರಿಗಣಿಸಲಾಗುತ್ತಿದೆ ಮತ್ತು ಶುಕ್ರನನ್ನು ಈ ಹೊಸ ವರ್ಷದ ಮಂತ್ರಿ ಎಂದು ಪರಿಗಣಿಸಲಾಗುತ್ತಿದೆ. ಈ ಹೊಸ ವರ್ಷದ ಹೆಸರು ಪಿಂಗಲ್. ಅಲ್ಲದೇ ಈ ಹೊಸ ವರ್ಷ ಅಪರೂಪದ ಕಾಕತಾಳೀಯದಿಂದ ಆರಂಭವಾಗುತ್ತಿದೆ.

ಹೊಸ ವರ್ಷದಲ್ಲಿ ಶನಿದೇವನು 30 ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ನೆಲೆಸಿದ್ದಾನೆ. ಹೀಗಾಗಿ ಈ ಹಿಂದೂ ಹೊಸ ವರ್ಷವು ಎಲ್ಲಾ ದ್ವಾದಶ ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿದೆ. ಮೊದಲನೆದಾಗಿ ಮೇಷ ರಾಶಿ ಈ ಮೇಷ ರಾಶಿಯವರು ಈ ದಿನ ಯಾವುದೇ ಕೆಲಸ ಮಾಡಿದರೂ ಕೂಡ ಅದರಲ್ಲಿ ಜಯ ಎಂಬುದು ದೊರೆಯುತ್ತದೆ. ಆದರೆ ಮುಂದಿನ ದಿನಗಳಲ್ಲಿ ಹೀಗೆ ಇರುವುದಿಲ್ಲ ನೀವು ಮಾಡುವಂತಹ ಪ್ರತಿ ಕೆಲಸದಲ್ಲೂ ಕೂಡ ಪುಟ್ಟ ತೊಂದರೆಗಳು ಆಗಬಹುದು ಆದರೆ ಭಯಪಡುವಂತಹ ಅಗತ್ಯವಿಲ್ಲ.

ನೀವು ಮಾಡುವಂತಹ ಕೆಲಸ ಕಾರ್ಯದಲ್ಲಿ ಹಿರಿಯರ ಮಾರ್ಗದರ್ಶನವನ್ನು ತೆಗೆದುಕೊಂಡು ಆ ಕೆಲಸಗಳನ್ನು ಪ್ರಾರಂಭ ಮಾಡಿದರೆ ಖಂಡಿತವಾಗಿಯೂ ಕೂಡ ಎಲ್ಲಾ ಕೆಲಸದಲ್ಲೂ ಕೂಡ ಜಯ ಎಂಬುದು ದೊರೆಯುತ್ತದೆ. ಆದರೆ ಕೆಲವೊಬ್ಬರು ತಾವು ಮಾಡಿದ್ದೇ ಸರಿ ತಾವು ಅಂದುಕೊಂಡರೆ ತಾವು ಹೇಳಿದ್ದೆ ಸರಿ ಎಂದು ಹೇಳುತ್ತಾರೆ ಈ ರೀತಿ ಮಾಡಿದರೆ ಖಚಿತವಾಗಿಯೂ ಕೂಡ ನಿಮಗೆ ಸಮಸ್ಯೆಗಳು ಬರುತ್ತದೆ.

ಇದನ್ನೂ ಓದಿ..Capricorn Astrology: ಈ ವರ್ಷದ ಯುಗಾದಿಯಿಂದ ಬದಲಾಗುತ್ತಾ? ಮಕರ ರಾಶಿಯವರ ಲೈಫ್..

ಹಾಗಾಗಿ ಹಿರಿಯರ ಮಾರ್ಗದರ್ಶನ ಮೂಲಕ ಕೆಲಸಗಳನ್ನು ಆರಂಭ ಮಾಡಿ ಈ ರೀತಿ ಮಾಡಿದರೆ ನಿಮ್ಮ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ. ಮುಂದಿನ ಆರು ತಿಂಗಳುಗಳ ಕಾಲ ಸ್ವಲ್ಪ ನೀವು ಜಾಗರೂಕತೆಯಿಂದ ಇರಬೇಕಾಗುತ್ತದೆ ಬಾಕಿ ಉಳಿದ ಹನ್ನೊಂದು ರಾಶಿಗಳ ಫಲಾನುಫಲಗಳು ತಿಳಿಯಬೇಕಾದರೆ ಈ ಕೆಳಗಿನ ವಿಡಿಯೋವನ್ನು ನೋಡಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.