ಲಾಕ್ ಡೌನ್ ಮುಗಿದ ನಂತರ ನೀವು ಪ್ರಾರಂಭಿಸಬಹುದಾದ 4 ಬಿಸಿನೆಸ್ ಗಳಿವು

0 1

ಯಾವುದೇ ವ್ಯಕ್ತಿ ತಾನು ಬದುಕಬೇಕು ಎಂದಾದರೆ ಒಂದಲ್ಲಾ ಒಂದು ಆದಾಯದ ಮೂಲವನ್ನು ಹುಡುಕುವುದು ಅವಶ್ಯಕವಾಗಿರುತ್ತದೆ. ಆದಾಯದ ಮೂಲಗಳು ಹಲವಾರು ಇವೆ. ಅವುಗಳಲ್ಲಿ ಬಿಸನೆಸ್ ಕೂಡ ಒಂದು. ಬಿಸನೆಸ್ ಮಾಡುವುದರಿಂದ ಲಾಭವೂ ಆಗುತ್ತದೆ. ಹಾಗೆಯೇ ನಷ್ಟವೂ ಆಗುತ್ತದೆ. ಈ ಬಿಸನೆಸ್ ಗೆ ಒಂದು ಬಾರಿ ಬಂಡವಾಳ ಹೂಡಿದರೆ ಸಾಕು ತಿಂಗಳಿಗೆ ಒಂದು ಲಕ್ಷ ಸಂಪಾದನೆ ಮಾಡಬಹುದು. ಆದ್ದರಿಂದ ನಾವು ಇಲ್ಲಿ ಬಿಸನೆಸ್ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಹಲವಾರು ಬಿಸಿನೆಸ್ ಗಳನ್ನು ಮಾಡಲು ಇಂದಿನ ಕಾಲದಲ್ಲಿ ಅವಕಾಶವಿದೆ. ಮಾಡುವ ಕೆಲಸದಲ್ಲಿ ಶ್ರದ್ದೆ ಬಹುಮುಖ್ಯವಾಗಿದೆ. ಮೊದಲನೆಯದಾಗಿ ಫ್ರೆಶ್ ನೀಡ್ ಶಾಪ್ ನ ಲೋಕಲ್ ಡೆಲಿವರಿ ಬ್ಯುಸಿನೆಸ್ ಕೂಡ ಒಂದಾಗಿದೆ. ಇದು ಪ್ರಾವಿಶನ್ ಸ್ಟೋರ್ ತರಹದಲ್ಲಿ ಕೆಲಸ ಮಾಡುವುದಾಗಿದೆ. ಈ ಸ್ಟೋರ್ ನಲ್ಲಿ ದಿನನಿತ್ಯದ ಅಗತ್ಯ ವಸ್ತುಗಳಾದ ಹಾಲು, ಪನ್ನೀರು, ತರಕಾರಿಗಳನ್ನು ಇಡಬಹುದು. ಪೂಜಾ ಸಾಮಗ್ರಿಗಳನ್ನು ಇಡಬಹುದು. ತೆಂಗಿನ ಕಾಯಿ, ಅಕ್ಕಿಗಳನ್ನು ಕೂಡ ಇಡಬಹುದು. ಇದನ್ನು ಇಡುವುದರಿಂದ ಕಮ್ಮಿ ಬಂಡವಾಳ ಸಾಕಾಗುತ್ತದೆ. ಅನಗತ್ಯ ವಸ್ತುಗಳನ್ನು ಇಡುವ ಅಗತ್ಯವಿರುವುದಿಲ್ಲ.

ದಿನನಿತ್ಯದ ಅಗತ್ಯ ವಸ್ತುಗಳನ್ನು ಇಡುವುದರಿಂದ ಹೆಚ್ಚಿನ ಬಂಡವಾಳ ಹೂಡಬೇಕಾಗುತ್ತದೆ. ಹಾಗಾಗಿ ಅಗತ್ಯ ವಸ್ತುಗಳನ್ನು ಇಡಬಹುದು. ಇದರಿಂದ ಹೆಚ್ಚಿನ ಲಾಭ ಗಳಿಸಬಹುದು. ಇದರಲ್ಲಿ ಲೋಕಲ್ ಡಿಲೆವರಿ ಕೊಡುವುದರಿಂದ ಹೆಚ್ಚಿನ ಆದಾಯ ಮತ್ತು ವ್ಯಾಪಾರ ದೊರಕುತ್ತದೆ. ಎರಡನೆಯ ಬಿಸಿನೆಸ್ ಟೋಸ್ಟ್ ಮೇಕಿಂಗ್ ಬಿಸನೆಸ್ ಆಗಿದೆ. ಯಾವುದೇ ಸೀಸನ್ ಗು ಕೊಡ ಇದನ್ನು ಮಾಡಬಹುದಾಗಿದೆ. ಈ ಬಿಸನೆಸ್ ಮಾಡಲು ಫುಡ್ ಲೈಸೆನ್ಸ್ ಇದ್ದರೆ ಸಾಕಾಗುತ್ತದೆ. ಇದನ್ನು ತಯಾರಿಸಲು ಆಟಾ, ಮೈದಾ, ರವಾ, ತುಪ್ಪ, ಗ್ಲುಕೋಸ್, ಹಾಲು, ಯಾಲಕ್ಕಿ ಇವಿಷ್ಟು ಕಚ್ಚಾ ಸಾಮಗ್ರಿಗಳು ಬೇಕಾಗುತ್ತದೆ. ಯುಟ್ಯೂಬ್ ಗಳ ಮೂಲಕ ಆರಾಮವಾಗಿ ತಯಾರಿಸುವ ವಿಧಾನವನ್ನು ನೋಡಿ ತಯಾರಿಸಬಹುದಾಗಿದೆ. ಇದನ್ನು ಸುಲಭವಾಗಿ ಪ್ಯಾಕಿಂಗ್ ಮಾಡಿ ಸಾಗಣೆ ಮಾಡಬಹುದಾಗಿದೆ.

ಇದಕ್ಕೆ 1 ಲಕ್ಷ ಬಂಡವಾಳ ಬೇಕಾಗುತ್ತದೆ. ಇದನ್ನು ರಿಟೇಲ್ ಅಥವಾ ಹೊಲ್ಸೇಲ್ ಅಥವಾ ಆನ್ಲೈನ್ ಮೂಲಕವು ಸೇಲ್ ಮಾಡಬಹುದಾಗಿದೆ. ಇದರಿಂದ ಸುಮಾರು 30 ಪೆರ್ಸೆಂಟ್ ಲಾಭ ಮಾಡಬಹುದಾಗಿದೆ. ಮೂರನೇಯ ಬಿಸನೆಸ್ ಬಾರ್ ಸ್ಕ್ರಬ್ಬರ್ ಬಿಸಿನೆಸ್ ಮಾಡುವದಾಗಿದೆ. ಈ ಬಿಸನೆಸ್ ನಿಂದ ಹೆಚ್ಚಿನ ಆದಾಯ ಗಳಿಸಬಹುದಾಗಿದೆ. ಇದಕ್ಕೆ ನೆಟ್ ಮೇಕಿಂಗ್ ಮಷೀನ್ ಬೇಕಾಗುತ್ತದೆ. ಇದಕ್ಕೆ 50 ಸಾವಿರ ಬೇಕಾಗುತ್ತದೆ. ಇದಕ್ಕೆ ನೈಲೋನ್ ಟ್ರೇಡ್ ಗಳು ಬೇಕಾಗುತ್ತದೆ. ಈ ಬಿಸನೆಸ್ ಗೆ ಕೇವಲ 60 ಸಾವಿರ ಬಂಡವಾಳ ಸಾಕಾಗುತ್ತದೆ. ಇದನ್ನು ಹೋಲ್ ಸೇಲರ್ ಗೆ ಮತ್ತು ರಿಟೇಲರ್ ಗೆ ಸೇಲ್ ಮಾಡಬಹುದು. ಇದರಿಂದ ಹೆಚ್ಚಿನ ಲಾಭಗಳಿಸಬಹುದಾಗಿದೆ. ಈ ರೀತಿಯಾಗಿ ಅನೇಕ ಬಿಸನೆಸ್ ಮಾಡಬಹುದು ಮತ್ತು ಹೆಚ್ಚಿನ ಲಾಭ ಗಳಿಸಬಹುದಾಗಿದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.