ವ್ಯವಹಾರಗಳನ್ನು ಆರಂಭಿಸುವುದು ಒಂದು ಬರೀ ಯೋಚನೆಯಲ್ಲ ಅದು ಒಂದು ಅದ್ಭುತ ಯೋಚನೆಯನ್ನು ಕಾರ್ಯರೂಪಕ್ಕೆ ತರುವುದು ಇತ್ತೀಚಿನ ದಿನಮಾನಗಳಲ್ಲಿ ಯಾವುದಾದರೂ ಲಾಭದಾಯಕ ಬಿಸಿನೆಸ್ ಆರಂಭಿಸುವುದು ಅತ್ಯಂತ ಸೂಕ್ತ ಬಿಸಿನೆಸ್. ಪ್ರಾಮಾಣಿಕತೆ ಹಾಗೂ ಪರಿಶ್ರಮ ಇದ್ದಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ ನಾವು ಈ ಲೇಖನದ ಮೂಲಕ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸುವುದು ಹೇಗೆ?ಎಂಬುದನ್ನು ತಿಳಿಯೋಣ.

ಎಷ್ಟು ಬಂಡವಾಳ ಹಾಕುತ್ತಿರೋ ಅಷ್ಟು ಆದಾಯ ಬರುತ್ತದೆ ಹಾಗೂ ಹೆಚ್ಚಿನ ಬಂಡವಾಳ ಹಾಕಿದರೆ ಅತಿ ಹೆಚ್ಚು ಲಾಭವಾಗುತ್ತದೆ ಕಡಿಮೆ ಬಂಡವಾಳ ಹಾಕಿದರೆ ಸ್ವಲ್ಪ ಪ್ರಮಾಣದ ಲಾಭ ಬರುತ್ತದೆ ಬಂಡವಾಳ ಜಾಸ್ತಿ ಇದ್ದರೆ ಯಾವುದೇ ತೊಂದರೆ ಆದರೂ ಬಗೆಹರಿಸಿಕೊಳ್ಳಬಹುದು ಹಾಗೂ ನಾವು ಮಾರಾಟ ಮಾಡುವ ವಸ್ತುಗಳು ಆಕರ್ಷಕ ಹಾಗೂ ವಿಭಿನ್ನವಾರಬೇಕು.ಅದೇ ರೀತಿ ಗೌರಿಶಂಕರ್ ಮನೋಹರ್ ಅವರು ಹತ್ತು ವರ್ಷದಿಂದ ಬಿಸ್ನೆಸ್ ಮಾಡುತ್ತಿದ್ದು ಅವರು ಚಾರ್ಜರ್ ಹಾಗೂ ಇಯರ್ ಫೋನ್ ಮತ್ತುಬ್ಲೂಟೂತ್ ಸ್ಪೀಕರ್ ಮತ್ತು ಡೇಟಾ ಕೇಬಲ್ ಗಳ ನ್ನೂ ಮಾರಾಟ ಮಾಡುತ್ತಾರೆ ಮತ್ತು ಅವರು ಬಿಸಿನೆಸ್ ಮಾಡಲು ಹೆಚ್ಚು ಬಂಡವಾಳ ಬೇಕು ಮತ್ತು ಬಂಡವಾಳ ಹೆಚ್ಚಾದಷ್ಟು ಆದಾಯ ಹೆಚ್ಚಾಗುತ್ತದೆ ಎಂಬುದನ್ನು ತಿಳಿಸುತ್ತಾರೆ ಒಂದು ವೇಳೆ ಬಿಸಿನೆಸ್ ಮಾಡಲು ಹಣವಿಲ್ಲದಿದ್ದರೆ ಯಾವುದೇ ಕೆಲಸವನ್ನು ಮಾಡಿ ಹಣ ಗಳಿಸಿ ಬಿಸಿನೆಸ ಮಾಡಿದರೆ ಯಾವುದೇ ಸಮಸ್ಯೆ ಕಂಡುಬಂದರೂ ಸಹ ಸರಿಪಡಿಸಿಕೊಳ್ಳಬಹುದು.

ಗೌರಿಶಂಕರ್ ಮನೋಹರ್ ಅವರ ಶಾಪ್ ನಲ್ಲಿ ಸುಮಾರು 25 ಚಾಂಪ್ ಮಾಡೆಲ್ನ ಇಯರ್ ಫೋನ್ ಇವೆ ಇದು ಜನರನ್ನು ಆಕರ್ಷಿಸುತ್ತದೆ ಇಯರ್ ಫೋನ್ ಗಳಿಂದ ಇಂದಿನ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಮಕ್ಕಳಿಗೆ ತುಂಬಾ ಉಪಯೋಗಕಾರಿಯಾಗಿದೆ ಯಾಕೆಂದರೆ ಯಾವುದೇ ಶಬ್ದದ ಕಿರಿಕಿರಿಗಳು ಇರುವುದಿಲ್ಲ. ಒಂದೊಂದು ಇಯರ್ ಫೋನ್ಸ್ ಗಳು ವಿಭಿನ್ನವಾಗಿದ್ದು ಗ್ರಾಹಕರ ಗಮನ ಸೆಳೆಯುತ್ತದೆ
ಹಾಗೆ ಎಸ್ ಪಿ ಮಾಡೆಲ್ ನನ್ನುಹೊಂದಿದ್ದು ಇದು ಆರು ತಿಂಗಳ ವರೆಗೆ ವ್ಯಾರಂಟಿ ಇರುತ್ತದೆ ಯಾವುದೇ ತೊಂದರೆ ತೊಂದರೆಗಳು ಕಂಡು ಬಂದರೆ ಮತ್ತೆ ರಿಟನ್ ಮಾಡಬಹುದು ಹೀಗೆ ಗ್ರಾಹಕರಿಗೆ ಅನುಕೂಲಕರವಾದ ಮ್ಯಾಗ್ನೇಟಿಕ್ ಪವರ್ ಸಹ ಇರುತ್ತದೆ

ಬ್ಲೂಟೂತ್ ಸ್ಪೀಕರ್ ಹಾಗೂ ಚಾರ್ಜರ್ ಮತ್ತು ಡೇಟಾ ಕೇಬಲ್ ಗಳನ್ನೂ ಗೌರಿಶಂಕರ್ ಮನೋಹರ್ ಅವರು ಮಾರಾಟ ಮಾಡುತ್ತಿದ್ದು ಕಡಿಮೆ ಬೆಲೆ ಆಕರ್ಷಕ ವಸ್ತುಗಳು ಮತ್ತು ಒಳ್ಳೆಯ ಕ್ವಾಂಟಿಟಿ ಇಂದ ಗ್ರಾಹಕರು ಬಹುಬೇಗನೆ ಆಕರ್ಷಿತರಾಗುತ್ತಿದ್ದಾರೆ.ಹಾಗೂ ವಿಭಿನ್ನವಾದ ಪ್ಯಾಕಿಂಗ್ ಗಳ ಮೂಲಕ ಹೆಚ್ಚು ಮಾರಾಟವಾಗುತ್ತದೆ ಹಾಗೂ ವ್ಯವಹಾರವನ್ನು ಪ್ರಾರಂಭಿಸಲು ಅತ್ಯಂತ ದೃಢ ನಿಶ್ಚಯ ಮತ್ತು ಆತ್ಮವಿಶ್ವಾಸದ ಅಗತ್ಯವಿರುತ್ತದೆ ಆದರೆ ಯಾವುದೇ ಬಿಜಿನೆಸ್ ಗೆ ಕಾಲಿಡುವ ಮೊದಲು ವ್ಯವಹಾರದ ಯೋಜನೆಯ ಬಗ್ಗೆ ಸ್ಪಷ್ಟವಾಗಿರಬೇಕು

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *