ಅತಿ ಧೈರ್ಯಶಾಲಿ ಆಗಿರುವ ಮೇಷ ರಾಶಿಯವರಿಗೆ ಹೊಸ ವರ್ಷ ಹೇಗಿರತ್ತೆ ತಿಳಿದುಕೊಳ್ಳಿ

0 87

Aries on astrology 2023: ಮೇಷ ರಾಶಿಯವರಿಗೆ ಈ ಒಂದು ವರ್ಷದಲ್ಲಿ ಇರುವಂತಹ ಲಾಭ,ನಷ್ಟ, ಆರೋಗ್ಯ ಯಾವ ಪ್ರಕಾರದಲ್ಲಿದೆ, ಕೆಲಸದಲ್ಲಿ ಯಾವ ರೀತಿಯ ಏಳಿಗೆಯನ್ನು ಕಾಣುತ್ತೀರಿ ಇದೆಲ್ಲವನ್ನು ಇದರಲ್ಲಿ ನೋಡಬಹುದು.

ಮೇಷ ರಾಶಿಯವರ ಲಾಂಛನ ಮೇಕೆ, ಆಡಿನ ಆಕೃತಿಯನ್ನು ಹೊಲುತ್ತದೆ. ರಷ್ಯಾಧಿಪತಿ ಕುಜ ಇದು ಅಗ್ನಿ ತತ್ವದ ರಾಶಿ. ಈ ರಾಶಿಯ ದಿಕ್ಕು ಪೂರ್ವ ಆಗಿದ್ದರೆ ಪುರುಷಲಿಂಗದ ರಾಶಿ ಆಗಿರುತ್ತದೆ ಮಿತ್ರ ರಾಶಿ- ಸಿಂಹ, ತುಲಾ, ಧನಸ್ಸು ಆದರೆ ಶತ್ರು ರಾಶಿ ಮಿಥುನ ಮತ್ತು ಕನ್ಯಾ ಆಗಿರುತ್ತದೆ.

Aries on astrology 2023

ಈ ಒಂದು ತಿಂಗಳಲ್ಲಿ ನಿಮಗೆ ಅದೃಷ್ಟದ ದಿನಾಂಕಗಳು ಯಾವುದೆಂದರೆ 9, 8, 27ನೇ ತಾರೀಕು ನಿಮಗೆ ತುಂಬಾ ಲಾಭವನ್ನು ಕೊಡುತ್ತದೆ ಸಂತೋಷವನ್ನು ತಂದುಕೊಡುತ್ತದೆ. ಅದೃಷ್ಟ ಸಂಖ್ಯೆ 6 ಹಾಗೂ 9ನೇ ಸಂಖ್ಯೆ ಬಹಳ ಅದೃಷ್ಟ ಕೊಡುತ್ತದೆ. ಅದೃಷ್ಟದೇವತೆ ಮಹಾಶಿವ ಹಾಗೂ ಆಂಜನೇಯ. ಭಾನುವಾರ ಹಾಗೂ ಮಂಗಳವಾರ ನಿಮಗೆ ಒಳ್ಳೆಯ ಶುಭವನ್ನು ತಂದುಕೊಡುತ್ತದೆ ಅದೃಷ್ಟದ ಬಣ್ಣ ಬಿಳಿ ಮತ್ತು ಕೆಂಪು ರಾಶಿಯರತ್ನ ಹವಳ.

ಮೇಷ ರಾಶಿಯವರು ಬಹಳಷ್ಟು ಧೈರ್ಯಶಾಲಿಯಾಗಿರುತ್ತಾರೆ ಹಾಗೆ ಬೇಗನೆ ಕೋಪಗೊಳ್ಳುತ್ತಾರೆ ಯಾವುದೇ ಕಷ್ಟಕರ ಕೆಲಸವಾದರೂ ಛಲದಿಂದ ಮಾಡಿ ಮುಗಿಸುತ್ತಾರೆ ಎಷ್ಟೇ ಕಷ್ಟವಾದರೂ ಬಿಡುವುದಿಲ್ಲ. ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಯಾವತ್ತು ಇಷ್ಟಪಡುವುದಿಲ್ಲ . ತಪ್ಪು ಮಾಡಿದವರಿಗೆ ಮುಖ ಮುಲಾಜಿಲ್ಲದೆ ಎದುರಿಗೆ ಹೇಳಿಬಿಡುತ್ತಾರೆ ಯೋಗ, ಧ್ಯಾನ, ಪೂಜೆ ಧಾರ್ಮಿಕ ಕಾರ್ಯಗಳಲ್ಲಿ ಬಹಳಷ್ಟು ಆಸಕ್ತಿ ಹೊಂದಿರುತ್ತಾರೆ ನಾಯಕನಾಗುವ ಸಾಮರ್ಥ್ಯ ಹೆಚ್ಚಾಗಿರುತ್ತದೆ ಎಲ್ಲರನ್ನು ಹೊಂದಾಣಿಕೆ ಮಾಡಿಕೊಂಡು ಹೋಗುವ ಸ್ವಭಾವವನ್ನು ಹೊಂದಿರುತ್ತಾರೆ. ಹೊಸದನ್ನು ಹುಡುಕುತ್ತಾರೆ ಮತ್ತು ಹೊಸದರ ಬಗ್ಗೆ ಹೆಚ್ಚು ಆಕರ್ಷಣೀಯ ಆಗಿರುತ್ತಾರೆ.

2003ರಲ್ಲಿ ಗುರುವಿನ ಪ್ರಕಾರ ಹೇಗಿರುತ್ತದೆ ಎಂದರೆ ಗುರು ಮೀನ ರಾಶಿಯಲ್ಲಿ ಸಂಚರಿಸುವ ಸಂದರ್ಭದಲ್ಲಿ ಎಚ್ಚರವಾಗಿರಬೇಕು ಸಾಲವನ್ನು ಮಾಡುವ ಸಂದರ್ಭ ಎದುರಾಗಬಹುದು ಆದರೆ ಸಾಲವನ್ನು ಮಾಡಬೇಡಿ. ನಿಮ್ಮ ಒಳ್ಳೆತನವನ್ನು ಕೆಲವರು ಉಪಯೋಗಿಸಿಕೊಳ್ಳುತ್ತಾರೆ ಶತ್ರುಗಳಿಂದ ತೊಂದರೆ ಆಗಬಹುದು ಎನ್ನುವ ಭಯ ನಿಮ್ಮಲ್ಲಿ ಕಾಡುತ್ತಿರುತ್ತದೆ ಸಣ್ಣ ಪುಟ್ಟ ವಿಚಾರದಲ್ಲಿ ಗೊಂದಲಗಳು ಎದುರಾಗುತ್ತದೆ.

ನಿಮ್ಮ ಪ್ರೀತಿ ಪಾತ್ರರು ನಡುವೆ ಅಥವಾ ಗಂಡ ಹೆಂಡತಿಯರ ಮಧ್ಯೆ ವೈ ಮನಸು ಉಂಟಾಗಬಹುದು ಆರೋಗ್ಯದ ವಿಚಾರದಲ್ಲೂ ಕೂಡ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕು. ತೊಂದರೆಗಳಿಗೆ ಪರಿಹಾರವೇನೆಂದರೆ ಗುರು ಶಾಂತಿಯನ್ನು ಮಾಡಿಸಬೇಕು.

ಶನಿ ಪ್ರಭಾವ ಯಾವ ರೀತಿ ಇರುತ್ತದೆ ಎಂದರೆ ಕೀರ್ತಿ, ಪ್ರತಿಷ್ಠೆ, ಅಧಿಕಾರಗಳು ಪ್ರಾಪ್ತಿಯಾಗುತ್ತದೆ ಗುರುವಿನಿಂದ ಸ್ವಲ್ಪ ತೊಂದರೆಗಳು ಉಂಟಾದರೂ ಕೂಡ ಶನಿಯಿಂದ ನಿಮಗೆ ಒಳ್ಳೆಯ ಫಲಗಳು ದೊರಕುತ್ತದೆ.ನೀವು ಯಾವುದಾದರೂ ವಿಷಯದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಅದು ಆಗುತ್ತದೆ. ರಾಹು ಕೇತುವಿನ ಪ್ರಭಾವ ಹೇಗಿರುತ್ತದೆ ಎಂದರೆ ಆಗ ಸ್ವಲ್ಪ ಅನಾರೋಗ್ಯದ ವಿಚಾರದಲ್ಲಿ ಸಣ್ಣ ಪುಟ್ಟ ನೆಗಡಿ ಕೆಮ್ಮು ಜ್ವರ ಇಂಥವುಗಳು ಬರಬಹುದು. ಮಾನಸಿಕವಾಗಿ ಚಿಂತೆ ಸಣ್ಣಪುಟ್ಟ ಕಿರಿಕಿರಿಗಳು ಉಂಟಾಗುವ ಸಾಧ್ಯತೆಗಳಿವೆ ರಾಹು ಕೇತುವಿನ ಶಾಂತಿಯನ್ನು ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.

ಮನೆಯಲ್ಲಿ ಈ ಫೋಟೋ ಇದ್ರೆ ಅದೃಷ್ಟ ತರುತ್ತಾ? ಮನೆಯ ಯಾವ ಜಾಗದಲ್ಲಿ ಇದ್ರೆ ಒಳ್ಳೇದು ತಿಳಿದುಕೊಳ್ಳಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.