2024ರ ಫೆಬ್ರವರಿ ತಿಂಗಳಿನಲ್ಲಿ ಕುಂಭ ರಾಶಿಯವರು ಭವಿಷ್ಯ ಹೇಗಿದೆ ಎಂದು ತಿಳಿಯೋಣ. ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.

ಕುಂಭ ರಾಶಿಯಲ್ಲಿ ಗುರು ಗ್ರಹದ ಬಲ ಚೆನ್ನಾಗಿ ಇದೆ. ಜನ್ಮ ಗುರು ಕೂಡ ಚೆನ್ನಾಗಿದೆ. ಹೆಚ್ಚು ಲಾಭಗಳು ಪ್ರಾಪ್ತಿ ಆಗುತ್ತವೆ. ಸಾಲ ಸೋಲ ಮಾಡಿದ್ದರೆ ಅದರಿಂದ ಹೊರ ಬರುವ ಸಾಧ್ಯತೆ ಹೆಚ್ಚು ಇರುತ್ತದೆ. ಆದಾಯ ಗಳಿಕೆ ಹೆಚ್ಚಾಗುತ್ತೆ ಹಣದ ಒಳ ಹರಿವು ವಿವಿಧ ಮೂಲಗಳಿಂದ ಬರುತ್ತದೆ. ಖರ್ಚು ವೆಚ್ಚದ ಮೇಲೆ ನಿಗಾ ವಹಿಸಬೇಕು. ಆದಾಯ ಬಂದಂತೆ ವೆಚ್ಚ ಕೂಡ ಆಗುತ್ತದೆ.

ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಫೆಬ್ರವರಿ ತಿಂಗಳು ಸೂಕ್ತ ಕಾಲ. ತೈಲಗಾರಿಕೆ, ಕಬ್ಬಿಣ, ಲೋಹ ತಯಾರಿಕೆ ಮಾಡುವ ಜನರಿಗೆ, ಮನೆ ಸಾಮಗ್ರಿ ತಯಾರಕರು ವಿತರಕರು ಮತ್ತು ನಿರ್ಮಾಣ ಮಾಡುವವರಿಗೆ ಕೂಡ ಹೆಚ್ಚು ಲಕ್ಷ್ಮೀ ಸಿದ್ಧಿಯಾಗುತ್ತದೆ. ಮೂಕ ಪ್ರಾಣಿಗಳ ಮೇಲೆ ಹೆಚ್ಚು ಕರುಣೆ ಅನುಕಂಪ ಬರುವ ಸಾಧ್ಯತೆ ಇದೆ ಕುಂಭ ರಾಶಿಯವರಿಗೆ. ಅನಾಥ ಮಕ್ಕಳ ಪಾಲನೆ ಪೋಷಣೆ ಮಾಡುವ ಅವಕಾಶ ಇದೆ. ಶಾಲಾ ಮತ್ತು ಕಾಲೇಜಿಗೆ ಸಹಾಯ ಮಾಡಿ ದೇಣಿಗೆ ರೂಪದಲ್ಲಿ ಹಣ ನೀಡುವುದರಲ್ಲಿ ಕೂಡ ಗೆಲುವು ಸಾಧಿಸುವ ಸಾಧ್ಯತೆ ಬಹಳ ಇರುತ್ತದೆ.

ದೇವಸ್ಥಾನಕ್ಕೆ ಬೇಕಾದ ಎಲ್ಲ ರೀತಿಯ ವಸ್ತುಗಳನ್ನು ಧಾನ ಮಾಡುವುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುವ ಅವಕಾಶ ಇದೆ. ನಿರೀಕ್ಷೆ ಮಾಡಿದ ಎಲ್ಲಾ ಕಾರ್ಯವನ್ನು ಗೌಪ್ಯವಾಗಿ ಮಾಡುವುದು ಅವರ ಗುಣ. ವಾಹನ ಖರೀದಿ ಮಾಡಲು ಸಕಾಲ. ಆಭರಣ ಖರೀದಿ ಮಾಡುವ ಸಾಧ್ಯತೆ ಬಹಳ ಇರುತ್ತದೆ. ಸಂಗಾತಿ ಜೊತೆ ಸಂತೋಷವಾಗಿ ಕಾಲ ಕಳೆಯುವ ಅವಕಾಶ ಇರುತ್ತದೆ. ತೀರ್ಥ ಯಾತ್ರೆ ಕೈಗೊಳ್ಳುವ ಸಾಧ್ಯತೆ ಕೂಡ ಇದೆ.

ಮಕ್ಕಳಿಗೆ ಮದುವೆ ತಯಾರಿ ಮಾಡಿಕೊಳ್ಳುವುದು ಮತ್ತು ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ಮಾಡುವರು ಈ ರಾಶಿಯವರು. ಹೆಚ್ಚಿನ ಸಮಯವನ್ನು ವಿಶ್ರಾಂತಿಗೆ ಮೀಸಲು ಇಡುವರು ಫೆಬ್ರವರಿ ಮಾಸದಲ್ಲಿ. ಜಂಟಿ ವ್ಯವಹಾರದಲ್ಲಿ ಹಣದ ವಿಚಾರದಲ್ಲಿ ವಿರಸ ಮೂಡುತ್ತದೆ ಅದಕ್ಕೆ ಅದರಿಂದ ದೂರ ಉಳಿಯುವುದು ಉತ್ತಮ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಅವಕಾಶ ಇರುತ್ತದೆ. ಸರ್ಕಾರಿ ಉದ್ಯೋಗ ಪಡೆಯುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಒಳ್ಳೆ ಅಂಕ ಗಳಿಸುವ ಎಲ್ಲಾ ಸಾಧ್ಯತೆ ಇರುತ್ತದೆ. ಎಲ್ಲಾ ರೀತಿಯ ಅನುಕೂಲಗಳು ಕುಂಭ ರಾಶಿಯವರ ಕೈಗೂಡುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *