ಮುಖದ ಮೇಲೆ ಬಂಗು ಬಂದಿದ್ರೆ ಈ ಮನೆಮದ್ದಿನಿಂದ ಗುಣಪಡಿಸಿಕೊಳ್ಳಿ

0 310

ಮನುಷ್ಯನ ಆರೋಗ್ಯದಲ್ಲಿ ಹಲವರು ವ್ಯತ್ಯಾಸಗಳು ಕಂಡು ಬರುವುದು ಅಧಿಕ ರಕ್ತದೊತ್ತಡ ಮಧುಮೇಹ ಇನ್ನೂ ಆಂತರಿಕ ಸಮಸ್ಯೆ ಕೂಡ ಇರುವುದು ಇನ್ನೂ ಕೆಲವರಿಗೆ ಚರ್ಮಕ್ಕೆ ಸಂಬಂಧಪಟ್ಟ ಖಾಯಿಲೆ ಕಂಡು ಬರುವುದು ಅದರಲ್ಲಿ ಭಂಗು ಕೂಡ ಒಂದು ಹಿಂದಿನ ಕಾಲದಲ್ಲಿ ಹಿರಿಯರು ಬಂಗು ಬಂದರೆ ಜ್ಯೋತಿಷ್ಯದ ಕಡೆ ಮೊರೆ ಹೋಗುತಿದ್ದರು ಗ್ರಹಗಳ ಪ್ರಭಾವ ವ್ಯಕ್ತಿಯ ಮೇಲೆ ಬೀರುವುದರಿಂದ ಬಂಗು ಬರುವುದು ಎಂಬ ನಂಬಿಕೆ ಇಂದಿಗೂ ಇದೆ ಹಿರಿಯರ ಅಭಿಪ್ರಾಯದ ಪ್ರಕಾರ ಬಂಗೂ ಬಂದರೆ ಮನುಷ್ಯ ಜೀವನ ಆರಂಭಿಕಾದಲ್ಲಿ ತುಂಬಾ ಚೆನ್ನಾಗಿ ಇರುವುದು ಇಲ್ಲವೇ ಅಂತ್ಯದಲ್ಲಿ ಚೆನ್ನಾಗಿ ಇರುವುದು ಎಂದು ಹೇಳಿದ್ದರು ಇದರಿಂದ ಜನರು ಕೂಡ ಭಯಬೀತಿ ಹೊಂದಿರುವರು ಆದರೆ ಇಂದಿನ ವ್ಯೆದ್ಯಕಿಯ ಕ್ಷೇತ್ರ ಬಹಳ ಮುಂದುವರಿದ ಪರಿಣಾಮ ಕೆಲವೊಂದು ಚಿಕಿತ್ಸೆ ಹಾಗೂ ಔಷಧಿ ನೀಡುವರು

ಮನುಷ್ಯನ ಚರ್ಮದಲ್ಲಿ ಮೆಲನಿನ್ ಉತ್ಪಾದನೆಯ ಹೆಚ್ಚು ಆದಂತೆ ಕೆನ್ನೆ ಹಣೆ ಹಾಗೂ ಮೂಗಿನ ಮೇಲೆ ಕಲೆಗಳು ಎದ್ದೇಳುವುದು ಇದಕ್ಕೆ ಅನುವಂಶೀಯತೆ ಸೂರ್ಯನ ಬಿಸಿಲಿಗೆ ಮುಖವನ್ನು ಸತತವಾಗಿ ಒಡ್ಡುವುದು ಇನ್ನೂ ಹಾರ್ಮೋನ್ ಬದಲಾವಣೆ ಕೂಡ ಕಾರಣ ಇದಕ್ಕೆ ಅಲೋವೆರಾ ಪಪ್ಪಾಯಿ ಹಾಲು ಕೆಂಪು ಈರುಳ್ಳಿ ಗ್ರೀನ್ ಟೀ ಟೊಮೆಟೊ ಹಣ್ಣು ಮುಂತಾದುವುಗಳ ಮೂಲಕ ಕೆಲವೊಂದು ಪರಿಹಾರ ಮಾಡಿಕೊಳ್ಳಬಹುದು ಇಂದಿನ ಈ ಲೇಖನದಲ್ಲಿ ಅಲೋವೆರಾ ಎಸ್ಟಿ ಮದು ಮತ್ತು ಜಾಯಿಕಾಯಿ ಇಂದ ಹೀಗೆ ಬಾಂಗೂ ನಿವಾರಣೆ ಆಗುವುದು ಎಂಬುದರ ಬಗ್ಗೆ ಪುಟ್ಟ ಮಾಹಿತಿ ಇಲ್ಲಿದೆ

ಆಯುರ್ವೇದಿಕ್ ಅಲ್ಲಿ ಕೂಡ ಕೆಲವೊಂದು ಗಿಡಮೂಲಿಕೆ ಔಷಧಿ ತಯಾರಿಸಿ ಭಂಗೂ ಇದ್ದ ಜಾಗದಲ್ಲಿ ಹಚ್ಚಿದಲ್ಲಿ ಕಡಿಮೆ ಆಗುವುದು ಕೆಲವೊಂದು ಸಲಹೆಗಳು ಇಲ್ಲಿವೆ ಎಸ್ಟಿ ಮದು ಎನ್ನುವ ಬೇರು ಅತ್ಯಂತ ಉಪಯೋಗ ಇದ್ದು ಬಂಗು ಮತ್ತು ಸಿಬ್ಬು ಬೆನ್ನಿನ ಮೇಲೆ ಮುಖದ ಮೇಲೆ ಬಿಳಿ ಬಿಳಿ ಪ್ಯಾಚ್ ತರಹ ಬರುವುದು ಇದಕ್ಕೂ ಕೂಡ ಬಹಳ ಉಪಯೋಗ ಇನ್ನೊಂದು ಇದು ಸಾಮಾನ್ಯವಾಗಿ ಎಲ್ಲರ ಮನೆಯ ಅಂಗಳದಲ್ಲಿ ಇದ್ದು ಇದನ್ನು ಅಲೋವೇರ ಲೋಳೆ ರಸ ಎಂದು ಕರೆಯುತ್ತಾರೆ ಇದರ ರಸವನ್ನು ಮುಖದ ಮೇಲೆ ಹಚ್ಚಿ ನಂತರ ತೊಳೆಯಬೇಕು

ಜಾಜಿಪಾಲ ಇದು ಒಂದು ಕಾಯಿಯ ರೀತಿ ಇದ್ದು ಇದರ ಜಜ್ಜಿ ಸಿಪ್ಪೆ ಹಾಗೂ ಕಾರಿ ಕಾಯಿ ಸಿಪ್ಪೆ ಜಜ್ಜಿ ಚೂರ್ಣ ಮಾಡಬೇಕು ಕುಮಾರಿ ಲೋಳೆ ರಸ ಜಾಜೀಪಾಲದ ಸಿಪ್ಪೆ ಹಾಗೂ ಕರೀ ಕಾಯಿಯ ಸಿಪ್ಪೆ ಇವಲ್ಲವನ್ನು ಕುಮಾರಿ ಲೋಳೆ ರಸ ಅಲ್ಲಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ಕಡಲೆಹಿಟ್ಟು ಮೂಲಕ ಮುಖ ತೊಳೆಯಬೇಕು ಯಾವುದೇ ಸೋಪು ಕ್ರೀಂ ಹಚ್ಚಬಾರದು ವಾರಕ್ಕೆ ಒಮ್ಮೆ ಆದರೂ ಹೆಣ್ಣು ಮಕ್ಕಳು ಇದನ್ನು ಉಪಯೋಗಿಸಿದರೆ ಮುಖದಲ್ಲಿ ಯಾವುದೇ ಕಲೆಯು ಇರುವುದಿಲ್ಲ

ಲೋಳೆ ರಸವನ್ನು ಗಂಡು ಮಕ್ಕಳು ಕೂಡ ಉಪಯೋಗಿಸಬಹುದು ವಾರಕ್ಕೆ ಒಮ್ಮೆಯಾದರೂ ಮುಖಕ್ಕೆ ಹಚ್ಚಿದರೆ ಮುಖವೂ ಕಾಂತಿ ಹೆಚ್ಚಾಗುವುದು ಇನು ಹೆಣ್ಣು ಮಕ್ಕಳಿಗೆ ಹೊಟ್ಟೆಗೆ ಸಂಬಂಧಪಟ್ಟ ಅನೇಕ ಖಾಯಿಲೆ ಇದ್ದೆ PCOD ಇದ್ದವರು ಕೆಲವೊಂದು ನಿಯಮ ಜೊತೆಗೆ ಅಲೋವೆರಾ ಅನ್ನು ಏಳು ಬಾರಿ ತೊಳೆದು ಅದರ ರಸವನ್ನು ಹನ್ನೊಂದು ದಿನ ಇಲ್ಲ 21 ದಿನ ದಿನಾಲೂ ಕುಡಿದರೆ ಎಂತಹ ಹೊಟ್ಟೆ ಸಮಸ್ಯೆ ಇದ್ದರೂ ರಾಮಬಾಣ ಅಲೋವೆರಾ ಹಚ್ಚುವುದರಿಂದ ಕ್ರಮೇಣ ಬಂಗೂ ಕಡಿಮೆ ಆಗುವುದು ಹಾಗೂ ಯಾವುದೇ ಸಮಸ್ಯೆ ಇಲ್ಲವಾದಲ್ಲಿ ಅಲೋವೆರಾ ಹಚ್ಚುದರಿಂದ ನಿಮ್ಮ ಚರ್ಮ ಕಾಂತಿಯಿಂದ ಕಾಣುವುದು

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.