2024 ರಲ್ಲಿ ಗಜಲಕ್ಷ್ಮಿ ರಾಜಯೋಗ: ಈ ಮೂರು ರಾಶಿಯವರಿಗೆ ಲಕ್ಷ್ಮಿ ಕೃಪೆ ಸದಾ ಇರಲಿದೆ ಹಣಕಾಸಿನ ಸಮಸ್ಯೆ ಇರೋದಿಲ್ಲ

0 384

ರಾಜಯೋಗ ಯಾವಾಗ ಯಾರ ಕೈ ಸೇರುತ್ತದೆ ಎಂದು ತಿಳಿದಿಲ್ಲ. ನಂಬಿಕೆ ಒಂದು ಇದ್ದರೆ ಯಾವುದು ಅಸಾಧ್ಯವಲ್ಲ. ಹೊಸ ವರ್ಷದಲ್ಲಿ ನಮ್ಮ ಎಲ್ಲಾ ಆಸೆ ಆಕಾಂಕ್ಷೆಗಳು ನೆರವೇರಲಿ ಎಂದು ದೇವರ ಬಳಿ ಬೇಡಿಕೆ ಇಡುತ್ತೇವೆ ಸತತ ಪ್ರಯತ್ನ ಮತ್ತು ಪರಿಶ್ರಮ ಇದ್ದರೆ ನಮ್ಮ ಕೋರಿಕೆಗಳಿಗೆ ದೇವರು ಅಸ್ತು ಎನ್ನುವುದು ಖಂಡಿತ. ಜೋತಿಷ್ಯ ಶಾಸ್ತ್ರದಲ್ಲಿ ಗುರು ಎಂದರೆ ನಮ್ಮ ಜ್ಞಾನ, ಶಿಕ್ಷಣ, ಸಂಪತ್ತು ಎಂದು ಹೇಳಲಾಗುತ್ತದೆ. ಹನ್ನೆರಡು ರಾಶಿಯವರ ಮೇಲೆ ಗ್ರಹಗಳ ಪರಿಣಾಮ ಬೇರೆ ಬೇರೆ ರೀತಿ ಇರುತ್ತದೆ. 2024ರಲ್ಲಿ ವರ್ಷದಲ್ಲಿ ಮೂರು ರಾಶಿಯವರಿಗೆ ರಾಜಯೋಗದ ಭಾಗ್ಯ ಇದೆ ಆ ಮೂರು ಆದೃಷ್ಟ ರಾಶಿ ಯಾವುವು ಎಂದು ತಿಳಿಯೋಣ ಬನ್ನಿ.

ಗುರು ಮೀನಾ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಪಡೆಯುತ್ತಾನೆ. ೨೦೨೪ರ ಮೇ ಹತ್ತೊಂಬತ್ತಕ್ಕೆ ಶುಕ್ರ ವೃಷಭ ರಾಶಿಗೆ ಪ್ರವೇಶವಾಗುವುದರಿಂದ ಗುರು ಮತ್ತೆ ಶುಕ್ರ ಒಂದೇ ಕಡೆ ಸೇರುವುದರಿಂದ ರಾಜಯೋಗ ಆರಂಭವಾಗುತ್ತದೆ.

ಗಜಲಕ್ಷ್ಮಿ ಯೋಗ ಸಿಗುವ ಮೊದಲ ರಾಶಿ ಕಟಕ ರಾಶಿ. ಮನೆಯಲ್ಲಿ ಹೆಚ್ಚು ಪ್ರಶಾಂತತೆ ನೆಲೆಸಿರುತ್ತದೆ, ಸಂಪತ್ತು ವೃದ್ದಿಯಾಗುತ್ತದೆ, ಕೈಗೊಂಡ ಕೆಲಸಗಳು ಕೈಗುಡುತ್ತವೆ, ಸಾಲ ಸೋಲ ಎಲ್ಲವನ್ನು ಹಿಂದಿರುಗಿ ಪಡೆಯುವ ಸಾಧ್ಯತೆ ಈ ಯೋಗದಿಂದ ಹೆಚ್ಚು ಲಭ್ಯವಾಗುತ್ತದೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ದೊರಕಲಿದೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಲ್ಲಿ ಜಯ ಸಾಧಿಸುವ ಎಲ್ಲಾ ಸಾಧ್ಯತೆ ಇರುತ್ತದೆ. ಈ ರಾಶಿಯವರಿಗೆ ವೈಯಕ್ತಿಕ ಮತ್ತು ವೃತಿ ಜೀವನ ಎರಡರಲ್ಲೂ ಯಶಸ್ಸು ಖಂಡಿತ ಪ್ರಾಪ್ತಿಯಾಗುತ್ತದೆ.

ಎರಡನೇ ರಾಶಿ ಸಿಂಹ ರಾಶಿಯವರಿಗೆ ಈ ರಾಜಯೋಗದಿಂದ ಧನ ಲಾಭವಿದೆ. ತುಂಬಾ ದಿನಗಳಿಂದ ಬೇರೆಯವರು ನೀಡಬೇಕಿರುವ ಹಣ ಬಂದು ಕೈ ಸೇರುವುದು. ಹೊರ ದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಆಸೆ ಕೂಡ ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳ್ಳುತ್ತದೆ. ವೃತ್ತಿ ಜೀವನದಲ್ಲಿ ಹೆಚ್ಚು ಬೆಳವಣಿಗೆ ಮತ್ತು ಅಭಿವೃದ್ಧಿ ಸಿಗುತ್ತದೆ. ಈ ರಾಶಿಯವರ ವೈವಾಹಿಕ ಜೀವನ ತುಂಬ ಚೆನ್ನಾಗಿ ಇರುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಈ ಯೋಗದಿಂದ ತನ್ನ ಕಾರ್ಯಗಳಲ್ಲಿ ಸಫಲತೆ ಸಿಗುತ್ತದೆ.

ಮತ್ತೊಂದು ಅದೃಷ್ಟ ರಾಶಿ ಅಂದ್ರೆ ಧನು ರಾಶಿ. ವೃತ್ತಿ ಜೀವನ ಸುಗಮವಾಗಿ ಸಾಗಲಿದೆ, ಆರೋಗ್ಯವೇ ಭಾಗ್ಯ ಅನ್ನುವ ಕಾಲದಲ್ಲಿ ಬಹು ಕಾಲದಿಂದ ಕಾಡುತ್ತಿದ್ದ ರೋಗದಿಂದ ಗುಣವಾಗುವ ಸಾಧ್ಯತೆ ಈ ರಾಜಯೋಗದಿಂದ ಲಾಭವಾಗುತ್ತದೆ. ಹೊಸ ಮನೆ ಕಟ್ಟುವುದು, ವಾಹನ ಖರೀದಿ ಮಾಡುವುದು ಮತ್ತು ಹೊಸ ಯೋಜನೆಗಳಿಗೆ ತಕ್ಕ ಪ್ರತಿಫಲ ದೊರಕುತ್ತದೆ ಮತ್ತು ಕಂಡ ಕನಸುಗಳು ನನಸಾಗಲಿವೆ. ಯಾವುದೇ ಹೊಸ ವ್ಯವಹಾರ ಮಾಡಿದರು ಅದರಲ್ಲಿ ಒಳ್ಳೆ ಹೆಸರು ದೊರಕುತ್ತದೆ.

ಈ ಮೂರು ರಾಶಿಯವರಿಗೆ ಎಲ್ಲಾ ರೀತಿಯ ಶುಭ ಯೋಗ 2024ರಲ್ಲಿ ಇದೆ. ಮಿಕ್ಕ ಎಲ್ಲಾ ರಾಶಿಯವರಿಗೆ ಕೂಡ ಲಕ್ಷ್ಮಿ ಕೃಪೆ ಮತ್ತು ಕಟಾಕ್ಷ ಇದೆ. ಅವರ ವೃತ್ತಿ ನಿಷ್ಟೆ, ಆತ್ಮಸ್ಥೈರ್ಯ, ಎಲ್ಲದರಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಅವರ ಜೀವದಲ್ಲಿ ಲಕ್ಷ್ಮಿ ಪ್ರವೇಶವಾಗುತ್ತದೆ. ಪ್ರತಿನಿತ್ಯದ ಅ ದೇವರನ್ನು ನಂಬಿ ಪೂಜೆ ಪುನಸ್ಕಾರ ಮಾಡುವುದು ಕೂಡ ಮುಖ್ಯವಾಗುತ್ತದೆ. ಎಲ್ಲಿ ಭಕ್ತಿ, ನಂಬಿಕೆ, ಶುಚಿ ಮತ್ತು ಮಡಿ ಇರುತ್ತದೆ ಆಲ್ಲಿ ಲಕ್ಷ್ಮಿ ನೆಲಸಿ ಎಲ್ಲರನ್ನು ಹರಸುತ್ತಾಳೆ. ಬಡವ ಬಲ್ಲಿದ ಎಂದು ಬೇಧ ಭಾವ ಇಲ್ಲದೆ ಎಲ್ಲರಿಗೂ ಅವರು ಮಾಡುವ ಕೆಲಸದ ರೂಪದಲ್ಲಿ ಗಜಲಕ್ಷ್ಮಿ ಯೋಗ ಸಿಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.