Shani sade sati 2024: ಶನಿ ಮಹಾತ್ಮನ ಬಗ್ಗೆ ಎಲ್ಲರಿಗೂ ಒಂದು ರೀತಿ ಭಯ ಇದ್ದೇ ಇದೆ. ಅವನ ಶಾಪಕ್ಕೆ ಗುರಿಯಾದರೆ ಸಾಕಷ್ಟು ಸಂಕಷ್ಟ ಅನುಭವಿಸ ಬೇಕಾಗುತ್ತದೆ. ಶನಿವಾರದಂದು ಹನುಮನ ಜಪ ಮಾಡಿದರೆ ಶನಿ ದೇವನ ಕಣ್ಣು ಬೀಳುವುದಿಲ್ಲ ಎನ್ನುವ ನಂಬಿಕೆ ಇದೆ. ಹನುಮಾನ್ ಚಾಲಿಸಿ ಪಟನೆ ಮಾಡಿ ಆಂಜನೇಯನ ಭಕ್ತರಾದರೆ ಶನಿ ದೇವರ ಕಣ್ಣು ಅವರ ಮೇಲೆ ಬೀಳುವುದಿಲ್ಲ ಎನ್ನುವ ನಂಬಿಕೆ ಕೂಡ ಇದೆ.

ಗ್ರಹಗಳ ಚಲನೆಯೂ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಜೋತಿಷ್ಯ ಶಾಸ್ತ್ರದಲ್ಲಿ ಹೇಳಿರುವಂತೆ ಕೆಲವು ರಾಶಿಗಳಿಗೆ ಒಳ್ಳೆ ಪ್ರಭಾವ ಬೀರಿದರೆ, ಇನ್ನು ಕೆಲವರಿಗೆ ಕೆಟ್ಟ ಪ್ರಭಾವಗಳು ಸಂಭವಿಸುತ್ತವೆ.

ಇನ್ನು ಶನಿದೇವರು 2024ರಲ್ಲಿ ಕುಂಭ ರಾಶಿಯಿಂದ ಪ್ರಯಾಣ ಪ್ರಾರಂಭ ಮಾಡುವರು. ಶನಿ ಮಹಾತ್ಮರು ಪ್ರತಿ ಎರಡು ವರ್ಷಕ್ಕೊಮ್ಮೆ ರಾಶಿಯನ್ನು ಬದಲಾಯಿಸುತ್ತಾರೆ. ಆವರ ದೃಷ್ಟಿ ಮನುಷ್ಯನ ಮೇಲೆ ಬಿದ್ದರೆ ಆದು 7 ವರ್ಷಗಳ ಕಾಲ ಪರಿಣಾಮ ಬೀರುವುದು ಎಂದು ವೈದಿಕ ಜೋತಿಷ್ಯದಲ್ಲಿ ಹೇಳಲಾಗಿದೆ. ಇನ್ನು 2024ರ ಹೊಸ ವರ್ಷಕ್ಕೆ ಶನಿದೇವರ ಸಾಡಿಸಾತಿಯ ಪರಿಣಾಮ ಯಾವ ರಾಶಿಗಳ ಮೇಲೆ ಇದೆ ತಿಳಿಯೋಣ ಬನ್ನಿ.

ಮಕರ ರಾಶಿ: ಈ ರಾಶಿಯವರು ಹೆಚ್ಚು ಆಶಾವಾದಿ ದೃಷ್ಟಿಕೋನ ಪಡೆಯುತ್ತಾರೆ. ಶನಿ ದೇವರು ಕುಂಭ ರಾಶಿಯನ್ನು ಪ್ರವೇಶ ಮಾಡಿರುವುದರಿಂದ ಮಕರ ರಾಶಿಯವರಿಗೆ ಸಾಡಿಸಾತಿ ಪರಿಣಾಮ ಕಮ್ಮಿ ಆಗುತ್ತಾ ಬರುವುದರಿಂದ ಅದು ಪ್ರಗತಿ ಸಾಧಿಸಲು ಒಂದು ಸಕಾರಾತ್ಮಕ ಬೆಳವಣಿಗೆ ತೋರುತ್ತದೆ ಬದುಕಿನಲ್ಲಿ. ನೀವು ಯಾವುದೇ ಸಮಸ್ಯೆ ಎದುರಿಸುತ್ತಿದ್ದರು ಅದಕ್ಕೆಲ್ಲಾ ಪರಿಹಾರ ಶನಿವಾರದಂದು ನೀವು ಅನ್ನ ಸಂತರ್ಪಣೆ ಮಾಡುವುದು ಅಥವಾ ಯಾವುದೇ ಧಾನ ಧರ್ಮ ಮಾಡಬಹುದು ಅದರಿಂದ ಶನಿ ದೇವರ ಮೆಚ್ಚುಗೆಗೆ ಪಾತ್ರವಾಗಬಹುದು ಮತ್ತು ತೊಂದರೆಗಳಿಂದ ವಿಮುಕ್ತಿ ಪಡೆಯಬಹುದು.

ಕುಂಭ ರಾಶಿ: ಇನ್ನು ಕುಂಭ ರಾಶಿಯ ಮೇಲೆ ಸಾಡಿಸಾತಿ ಪರಿಣಾಮ 2023ರಲ್ಲಿ ಆರಂಭವಾಗಿದೆ ಮತ್ತು ಪ್ರಸ್ತುತ ಎರಡನೇ ಅಂತದಲ್ಲಿ ಸಾಗುತ್ತಿದೆ. ಶನಿ ಮಹಾತ್ಮ ಕರ್ಮ ಫಲದಾತ ಆದರಿಂದ ನಾವು ಮಾಡುವ ಕರ್ಮಗಳ ( ಕೆಲಸ ) ಮೇಲೆ ಫಲಗಳು ದೊರೆಯುತ್ತವೆ. ನಾವು ಮಾಡುವ ಕೆಲಸಗಳಲ್ಲಿ ಶ್ರದ್ಧೆ ಭಕ್ತಿ ಇದ್ದರೆ ನಮಗೆ ಸಕಾರಾತ್ಮಕ ಫಲಿತಾಂಶ ಪ್ರಾಪ್ತಿಯಾಗುತ್ತದೆ. ಜೊತೆಗೆ ಪರಿಶ್ರಮ ಮತ್ತು ಪ್ರಾಮಾಣಿಕತೆ ಸೇರಿ ನಾವು ಮಾಡುವ ಕೆಲಸಗಳಿಗೆ ಒಳ್ಳೆ ಫಲ ಸಿಗುತ್ತದೆ. ರಾಶಿಯಲ್ಲಿ ಗ್ರಹಗಳ ಬದಲಾವಣೆ ಸಾಮಾನ್ಯವಾಗಿ ಇರುವುದರಿಂದ ಸ್ವಲ್ಪ ಎಚ್ಚರಿಕೆ ವಹಿಸಬೇಕು. ನಿಮ್ಮ ಪರಿಶ್ರಮ ನೋಡಿ ನಿಮ್ಮ ರಾಶಿಯಲ್ಲಿ ಇರುವ ಶನಿ ದೇವರು ನಿಮಗೆ ಒಳ್ಳೆ ಫಲ ನೀಡುವರು.

ಮೀನ ರಾಶಿ: ಇನ್ನು ಮೀನ ರಾಶಿ ವಿಷಯದ ಕುರಿತು ಹೇಳುವುದಾದರೆ ಅವರು ತುಂಬಾ ಎಚ್ಚರಿಕೆಯಲ್ಲಿ ಇರಬೇಕು ಸಾಡೆಸಾತಿ ಪರಿಣಾಮ ಅವರ ಮೇಲೆ ಮುಂದೆಯಾಗುವುದರಿಂದ ಅದು ಹೆಚ್ಚಿನ ಮಟ್ಟದಲ್ಲಿ ತೊಂದರೆಗಳನ್ನು ಉಂಟು ಮಾಡುತ್ತೆ, ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭಗಳು ನಿರ್ಮಾಣವಾಗುತ್ತವೆ.

ತುಂಬ ಕಠಿಣ ಸಮಸ್ಯೆಗಳು ಎದುರಾಗುತ್ತವೆ ಇದು ಶನಿ ದೇವರ ಪರೀಕ್ಷೆ ಅದನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ತೋರಬೇಕು ಇಲ್ಲ ಆದರಿಂದ ತೊಂದರೆಯಾಗುವುದು ಎಂದು ಕಂಡು ಬಂದರೆ ಅದರಿಂದ ಹಿಂದೆ ಉಳಿಯುವುದು ಉತ್ತಮ ಆಯ್ಕೆ. ಆಲೋಚನೆ ಮಾಡಿ ನಿರ್ಧಾರ ಕೈಗೊಂಡರೆ ಒಳ್ಳೆಯದು. ಇದಿಷ್ಟು ರಾಶಿಯ ಮೇಲೆ ಪ್ರಸ್ತುತ ಸಾಡೆಸಾತಿ ಪರಿಣಾಮ ಬೀರುವ ಸಾಧ್ಯತೆಯಿದೆ. ನಾವು ಭಕ್ತಿಯಿಂದ ಶನಿ ದೇವರನ್ನು ಒಲಿಸಿಕೊಳ್ಳಬಹುದು ಮತ್ತು ಮಾಡುವ ಕೆಲಸ ಕಾರ್ಯಗಳಲ್ಲಿ ಸಫಲತೆ ಕಾಣಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀ

By

Leave a Reply

Your email address will not be published. Required fields are marked *