ಕಾಯಕವೇ ಕೈಲಾಸ ಎಂದು ಬಸವಣ್ಣ ಅವರು ಹೇಳಿದ್ದಾರೆ. ಹಾಗಾಗಿ ಯಾವ ಕೆಲಸಕ್ಕೂ ಹೆಚ್ಚು ಕಡಿಮೆ ಎನ್ನುವುದು ಇಲ್ಲ. ಎಲ್ಲಾ ಕೆಲಸಕ್ಕೂ ಅದರದೇ ಆದ ಬೆಲೆ ಇರುತ್ತದೆ. ಪ್ರತಿಯೊಬ್ಬ ಮನುಷ್ಯ ಬದುಕಬೇಕು ಮತ್ತು ತನ್ನ ಜೀವನ ನಡೆಸಬೇಕು ಎಂದಾದರೆ ಕೆಲಸ ಮಾಡಲೇಬೇಕು. ಹಾಗೆಯೇ ಕೆಲಸಗಳು ಅವರವರ ಅರ್ಹತೆ ಮತ್ತು ಶಿಕ್ಷಣದ ಮೇಲೆ ಅವಲಂಬಿತ ಆಗಿರುತ್ತದೆ. ಆದರೆ ಕೆಲವರು ಮಾಡುವ ಕೆಲಸಗಳು ಬಹಳ ವಿಶೇಷವಾಗಿ ಇರುತ್ತವೆ. ತಾವು ಮಾಡುವ ಕೆಲಸದಲ್ಲಿ ಹೊಸತನವನ್ನು ಹುಡುಕುತ್ತಾರೆ. ಆದ್ದರಿಂದ ನಾವು ಇಲ್ಲಿ ವಿಶೇಷವಾಗಿ ಕೆಲಸ ಮಾಡುವವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಲಾರಿಗಳಲ್ಲಿನ ವಸ್ತುಗಳನ್ನು ಲೋಡ್ ಮಾಡುವಾಗ ಟಿಪ್ಪರ್ ನ್ನು ಕೆಳಗೆ ಮಾಡಿರುತ್ತಾರೆ. ಆದರೆ ಒಬ್ಬ ಡ್ರೈವರ್ ಲಾರಿಯನ್ನು ಒಂದು ಕಡೆ ಬಗ್ಗಿಸಿ ಒಂದೇ ಬಾರಿ ಅಷ್ಟು ಲೋಡ್ ಮಾಡಿದ್ದಾನೆ. ಹಾಗೆಯೇ ಮನೆಗಳನ್ನು ಕಟ್ಟುವ ಜಾಗಗಳಲ್ಲಿ ಸಿಮೆಂಟ್ ಅವಶ್ಯಕವಾಗಿ ಇರುತ್ತದೆ. ಸಿಮೆಂಟ್ ಚೀಲಗಳನ್ನು ಹೋರಲು ಕೆಲಸಗಾರರು ಬಹಳ ಕಷ್ಟಪಡುತ್ತಾರೆ.  ಆದರೆ ಇಲ್ಲೊಬ್ಬ ವ್ಯಕ್ತಿ ಕೈಗಾಡಿಯ ಮೇಲಿರುವ ಸಿಮೆಂಟ್ ಚೀಲವನ್ನು ಸ್ಟಂಟ್ ಮಾಡಿ ಬೆನ್ನ ಮೇಲೆ ಹೊತ್ತುಕೊಂಡು ಹೋಗುತ್ತಾನೆ.

ಜೆಸಿಬಿಯನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಇದರ ಕೆಲಸ ಮಣ್ಣು ಅಗೆಯುವುದು ಮತ್ತು ಮಣ್ಣನ್ನು ಲಾರಿ ಅಥವಾ ಟ್ರಾಕ್ಟರ್ ಗೆ ತುಂಬುವುದು. ಆದರೆ ಇಲ್ಲೊಬ್ಬ ಡ್ರೈವರ್ ಒಂದು ಮೊಟ್ಟೆಯ ಮೇಲೆ ಲೈಟರ್ ಇಟ್ಟು ಅದನ್ನು ಜೆಸಿಬಿಯ ಮೂಲಕ ಉರಿಸುತ್ತಿದ್ದಾನೆ. ಹಾಗೆಯೇ ಒಂದರ ಮೇಲೊಂದು ಎರಡು ಐಫೋನ್ ಇಟ್ಟು ಅದನ್ನು ಜೆಸಿಬಿಯ ಎಕ್ಸ್ಕಾವೇಟರ್ ಮೂಲಕ ಆನ್ ಮಾಡುತ್ತಾನೆ. ಹಾಗೆಯೇ ಗ್ಲಾಸ್ ಗಳನ್ನು ಕೈಗಳಿಂದ ಜೋಡಿಸುವುದು ಕಷ್ಟ. ಆದರೆ ಈತ ಜೆಸಿಬಿಯ ಎಕ್ಸ್ಕಾವೇಟರ್ ಮೂಲಕ ಜೋಡಿಸಿದ್ದಾನೆ.

ಹಾಗೆಯೇ ಒಬ್ಬ ಇಟ್ಟಿಗೆಯನ್ನು ಒಗೆಯುತ್ತ ಇನ್ನೊಬ್ಬ ಪ್ಲಾಸ್ಟಿಕ್ ಚೀಲದ ಒಳಗೆ ಮರದ ಚೂರು ಹಾಕಿ ಆ ಇಟ್ಟಿಗೆಯನ್ನು ಹಿಡಿಯುತ್ತಿದ್ದಾನೆ. ಹಾಗೆಯೇ ಸಾಮಾನ್ಯವಾಗಿ ಮನೆಯಲ್ಲಿ ನೆಲ ಒರೆಸುವಾಗ ಒಂದನ್ನು ಒರೆಸುವುದನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ಇಲ್ಲೊಬ್ಬರು 3 ನೆಲ ಒರೆಸುವುದನ್ನು ತೆಗೆದುಕೊಂಡು ಒರೆಸುತ್ತಿದ್ದಾರೆ. ಒಬ್ಬರು ಕಲ್ಲನ್ನು ಸುತ್ತಿಗೆ ಮತ್ತು ಉಳಿ ಬಳಸಿಕೊಂಡು ಸಮಾನಾಂತರವಾಗಿ ಕಟ್ ಮಾಡುತ್ತಿದ್ದಾರೆ. ಎಲ್ಲರೂ ಕೆಲಸ ಮಾಡಿಯೇ ಜೀವನ ಮಾಡುತ್ತಾರೆ. ಆದರೆ ಇಂಥವರು ಮಾತ್ರ ವಿಶೇಷವಾಗಿ ಕೆಲಸ ಮಾಡಿ ಎಲ್ಲರಿಗೂ ಇಷ್ಟವಾಗುತ್ತಾರೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್
 9448001466

Leave a Reply

Your email address will not be published. Required fields are marked *